ಮಳೆ ಅಬ್ಬರಕ್ಕೆ ಕುಸಿದೇ ಹೋಯ್ತು ಗುಡ್ಡ..!

  • Zee Media Bureau
  • Jul 18, 2022, 06:31 PM IST

ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ಮಳೆಯಾಗ್ತಿದ್ದು ಬಂಟ್ಟಾಳದ ಹಳೆಯಂಗಡಿ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಗುಡ್ಡ ಕುಸಿದಿದ್ದು, ಧರ್ಮಸ್ಥಳ ಬೆಳ್ತಂಗಡಿ ಮಂಗಳೂರು ಸಂಪರ್ಕ ತಾತ್ಕಾಲಿಕ ಸ್ಥಗಿತವಾಗಿದೆ.

Trending News