ಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದು

Shukra Gocahar Prabhava : ಶುಕ್ರ ದೆಸೆಯ ಮೂಲಕ ಈ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.

ಬೆಂಗಳೂರು : ಸಂಪತ್ತು ಮತ್ತು ಸಮೃದ್ಧಿಯ ಗ್ರಹವಾದ ಶುಕ್ರ ಜುಲೈ 31 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ.ಈ ಮೂಲಕ ಐದು ರಾಶಿಯವರ ಜೀವನದಲ್ಲಿ ಸಂತಸದ ಹೊನಲು ಹರಿಯಲಿದೆ.ಈ ಮೂಲಕ ಇವರು ಜೀವನದಲ್ಲಿ ಸುಖ, ಸಮೃದ್ದಿ, ಸಂಪತ್ತು, ಕೀರ್ತಿ, ಗೌರವ ಎಲ್ಲವನ್ನೂ ಪಡೆಯುತ್ತಾರೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /6

ಮೇಷ ರಾಶಿ :ಮೇಷ ರಾಶಿಯವರು ಸಿರಿವನ್ತರಾಗುವ ಸಮಯ ಇದು.ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ.ಇಡುವ ಪ್ರತಿ ಹೆಜ್ಜೆಯೂ ಗೆಲುವಿನ ಹಾದಿಯಾಗಲಿದೆ.  

2 /6

ಮಿಥುನ ರಾಶಿ :ವೃತ್ತಿಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನೇ ಕಾಣುವಿರಿ. ಜೀವನದಲ್ಲಿ ಎಲ್ಲವೂ ಸಂತಸಮಯವಾಗಿರುತ್ತದೆ. ಎಲ್ಲವೂ ಮುಗಿದೇ ಹೋಯಿತು ಎನ್ನುವಾಗ ಕಾಯುತ್ತಾನೆ ಶುಕ್ರ. ಆರ್ಥಿಕವಾಗಿ ಮುನ್ನಡೆ ಸಾಧಿಸುವಿರಿ.ಯಶಸ್ಸು ಕೀತ್ರಿ ಗೌರವ ಎಲ್ಲವೂ ನಿಮ್ಮದಾಗುವುದು.    

3 /6

ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಲಿದೆ.ಪ್ರಭಾವಿ ವ್ಯಕ್ತಿಗಲ ಪರಿಚಯದಿಂದ ಲಾಭವಾಗುವುದು.ದಾಂಪತ್ಯ ಜೀವನದಲ್ಲಿ ಮಾಧುರ್ಯವಿರುತ್ತದೆ.ಅವಿವಾಹಿತರ ಮಾಡುವೆ ನಿಶ್ಚಯವಗಬಹುದು. 

4 /6

 ತುಲಾ ರಾಶಿಯವರ ಆದಾಯ ಹೆಚ್ಚಾಗುವುದು.ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಲಾಭವಾಗುವುದು. ಗಳಿಕೆ ಹೆಚ್ಚಾಗುವುದಲ್ಲದೆ ಉಳಿತಾಯವೂ ಹೆಚ್ಚಾಗುವುದು. 

5 /6

ನೀವು ಅಂದುಕೊಂಡ ಗುರಿ ಮುಟ್ಟುವ ಸಮಯ. ನೀವು ಕಂಡ ಸೋಲುಗಳೆಲ್ಲಾ ಗೆಲುವಾಗಿ ಬದಲಾಗುವ ಕಾಲ ಇದು.ವ್ಯಾಪಾರ ವರ್ಗಕ್ಕೆ ಅನುಕೂಲಕರ ಸಮಯ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ.

6 /6

 ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ZEE KANNADA ಅದನ್ನು ಖಚಿತಪಡಿಸುವುದಿಲ್ಲ.