ಇನ್ನೇನಿದ್ದರೂ ರಾಜರಂತೆ ಐಶಾರಾಮಿ ಜೀವನ ಈ ರಾಶಿಯವರದ್ದು! ಕೈ ಹಿಡಿಯುವಳು ಅದೃಷ್ಟ ಲಕ್ಷ್ಮೀ

ಜ್ಯೋತಿಷ್ಯದಲ್ಲಿ ಗುರುವಿಗೆ ವಿಶೇಷ ಮಹತ್ವವಿದೆ. ಗುರು ಅತ್ಯಂತ ಮಂಗಳಕರ ಮತ್ತು ಪ್ರಮುಖ ಗ್ರಹ. ನಕ್ಷತ್ರಗಳಾದ ಪುನರ್ಭೂಸಂ, ವಿಶಾಕಂ ಮತ್ತು ಪುರತತಿ ನಕ್ಷತ್ರಗಳ ಅಧಿಪತಿ ಕೂಡಾ. 
 

ಬೆಂಗಳೂರು : ಗುರು ಶಿಕ್ಷಣ, ಸಂಪತ್ತು, ಸಮೃದ್ಧಿ, ಆದಾಯ, ಲಾಭ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ. ಗುರುವಿನ ಎಲ್ಲಾ ಬದಲಾವಣೆಗಳು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗುರು ನಿನ್ನೆಯಷ್ಟೇ ಹಿಮ್ಮುಖ ಚಲನೆ ಆರಂಭಿಸಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /9

ಗ್ರಹಗಳ ಬದಲಾವಣೆ: ಸೆಪ್ಟೆಂಬರ್ ನಲ್ಲಿ ಅನೇಕ ಗ್ರಹಗಳು ತಮ್ಮ ಸ್ಥಾನವನ್ನು ಬದಲಿಸುತ್ತವೆ. ಎಲ್ಲಾ ಗ್ರಹಗಳ ಪ್ರಭಾವವು ಎಲ್ಲಾ ರಾಶಿಯವರ ಜೀವನದ ಮೇಲೆ ಬೀರುತ್ತದೆ.

2 /9

ಗುರು ಗ್ರಹವನ್ನು ಶಿಕ್ಷಣ, ಸಂಪತ್ತು, ಸಮೃದ್ಧಿ, ಆದಾಯ, ಲಾಭ ಮತ್ತು ಸಂತೋಷದ ಅಂಶವೆಂದು ಪರಿಗಣಿಸಲಾಗಿದೆ. ಗುರುವಿನ ನಡೆಯಲ್ಲಿನ ಬದಲಾವಣೆಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತವೆ.  

3 /9

ಗುರು ವಕ್ರ ನಡೆ : ನಿನ್ನೆಯಷ್ಟೇ  ಗುರುವಿನ ವಕ್ರ ನಡೆ ಆರಂಭವಾಗಿದೆ.  ಜ್ಯೋತಿಷ್ಯದಲ್ಲಿ ಇದು ಅತಿ ದೊಡ್ಡ ಘಟನೆ.  ಇನ್ನು ಡಿಸೆಂಬರ್ 31 ರವರೆಗೆ ಗುರು ವಕ್ರ ನಡೆಯಲ್ಲಿಯೇ ಇರಲಿದ್ದಾರೆ. 

4 /9

ರಾಶಿಯವರ ಮೇಲೆ ಪರಿಣಾಮ: ಗುರುವಿನ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಅದೃಷ್ಟದ ಬಾಗಿಲು ಕೂಡಾ ತೆರೆದಿದೆ. 

5 /9

ಮೇಷ: ಮೇಷ ರಾಶಿಯವರ ಯಅದೃಷ್ಟದ ಬಾಗಿಲು ತೆರೆದಿದೆ. ಈ ಸಮಯದಲ್ಲಿ  ಏನು ಬೇಕಾದರೂ ಮಾಡಬಹುದು. ಯಾವುದೇ ಕೆಲಸ ಮಾಡಿದರೂ ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ.  

6 /9

ಮಿಥುನ:  ಈ ಸಮಯದಲ್ಲಿ ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಆರ್ಥಿಕ ಲಾಭವಾಗುವುದು. ಆದಾಯವು ತುಂಬಾ ಉತ್ತಮವಾಗಿರುತ್ತದೆ. ಷೇರುಪೇಟೆ, ಬೆಟ್ಟಿಂಗ್, ಲಾಟರಿ ವ್ಯವಹಾರ ಮಾಡುವವರಿಗೆ ಹಣ ಸಿಗಲಿದೆ. 

7 /9

ಕರ್ಕಾಟಕ: ಕರ್ಕಾಟಕ ರಾಶಿಯವರ ಭಾಗಿ ಕೂಡಾ ಬೆಳಗುವುದು. ಈ ಸಮಯದಲ್ಲಿ ಹೊಸ ಕಾರ್ಯಗಳನ್ನು ಪ್ರಾರಂಭಿಸಬಹುದು. ಈ ಅವಧಿಯಲ್ಲಿ ಮನದ ಆಸೆ ಈಡೇರುತ್ತದೆ. ಬಹುಕಾಲದಿಂದ ಕಾಡುತ್ತಿದ್ದ ರೋಗಗಳಿಂದ ಮುಕ್ತಿ ಹೊಂದುವಿರಿ.   

8 /9

ಸಿಂಹ ರಾಶಿ: ಗುರುವಿನ ನಡೆಯಲ್ಲಿನ ಬದಲಾವಣೆ ಸಿಂಹ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ವ್ಯಾಪಾರಸ್ಥರಿಗೆ ಲಾಭ ಸಿಗಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.   

9 /9

ತುಲಾ: ತುಲಾ ರಾಶಿಯವರ ಒಳ್ಳೆಯ ದಿನಗಳು ಕೂಡಾ ಆರಂಭ. ಜೀವನದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು. ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಯಾವುದೇ ಕ್ಷೇತ್ರಕ್ಕೆ ಹೋದರೂ  ಜಯ ನಿಮ್ಮದೇ ಆಗಿರಲಿದೆ.