ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಊಟದ 10 ನಿಮಿಷದ ನಂತರ ಸೇವಿಸಿ !ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುವುದು !

Remedy for diabetes : ಮಜ್ಜಿಗೆ ಬೆಣ್ಣೆಯನ್ನು ಹೊರತೆಗೆದ ನಂತರ ಸಿಗುವ ಪಾನೀಯವಾಗಿದೆ.ಆದ್ದರಿಂದ ಇದು ಕೊಬ್ಬು ಮುಕ್ತವಾಗಿದ್ದು, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿದೆ.

ಬೆಂಗಳೂರು : ಮಧುಮೇಹ ಹೊಂದಿರುವವರು  ಗ್ಲುಕೋಸ್ ಮಟ್ಟ ಹೆಚ್ಚಾಗುವ ಆಹಾರವನ್ನು ಸೇವಿಸಬಾರದು.ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಮಧುಮೇಹ ಇರುವವರು ಕಡಿಮೆ ಗ್ಲೈಸೆಮಿಕ್ ಸೂಚಿ ಇರುವ ಆಹಾರವನ್ನು ಸೇವಿಸಬೇಕು.ಹಾಗಾಗಿ ಮಜ್ಜಿಗೆ ಇವರಿಗೆ ಬೆಸ್ಟ್ ಆಯ್ಕೆ.ಇದರ ಗ್ಲೈಸೆಮಿಕ್ ಸೂಚ್ಯಂಕವು ಸರಿಸುಮಾರು 35 ಆಗಿದೆ.

2 /7

ಮಜ್ಜಿಗೆ ಬೆಣ್ಣೆಯನ್ನು ಹೊರತೆಗೆದ ನಂತರ ಸಿಗುವ ಪಾನೀಯವಾಗಿದೆ.ಆದ್ದರಿಂದ ಇದು ಕೊಬ್ಬು ಮುಕ್ತವಾಗಿದ್ದು, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿದೆ.

3 /7

ಮಜ್ಜಿಗೆ ಪ್ರೋಬಯಾಟಿಕ್‌ ಸಮೃದ್ದವಾಗಿದ್ದು ಜೀರ್ಣಕ್ರಿಯೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ಜೀರ್ಣಕ್ರಿಯೆ ಉತ್ತಮವಾಗಿ ಆದಾಗ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರುತ್ತದೆ.  

4 /7

ಇದು ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಮಧ್ಯಮ ಪ್ರೋಟೀನ್ ಅನ್ನು ಹೊಂದಿದ್ದು, ಟೈಪ್ 1, 2,ಅಥವಾ ಗರ್ಭಾವಸ್ಥೆಯ ಮಧುಮೇಹ ಹೊಂದಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

5 /7

ಇನ್ನು ಮಜಿಗೆಗೆ ಒಂದು ಚಿಟಕಿ ಇಂಗು ಬೆರೆಸಿ ಸೇವಿಸಿದರೆ ಇದು ಬ್ಲಡ್ ಶುಗರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

6 /7

ರಾತ್ರಿ ಊಟವಾದ ನಂತರ ಇದನು ಬೆರೆಸಿದ ಮಜ್ಜಿಗೆ ಕುಡಿಯುವುದರಿಂದ ಅದರ ಕ್ಯಾಲ್ಸಿಯಂ ಅಂಶ ಮತ್ತು ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುವ ಅಮೈನೊ ಆಸಿಡ್ ಟ್ರಿಪ್ಟೊಫಾನ್‌ನಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದ ಸಕ್ಕರೆ ಅಂಶವನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ. 

7 /7

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ