ಈ ರಾಶಿಗಳ ಮೇಲೆ ಸಿರಿ-ಸಂಪತ್ತಿನ ಮಳೆ ಹರಿಸಲಿದ್ದಾನೆ ಸೂರ್ಯದೇವ: ಮುಂದಿನ 30 ದಿನ ಹಣ, ಪ್ರಗತಿ, ಖ್ಯಾತಿಗಿರಲ್ಲ ಎಳ್ಳಷ್ಟೂ ಬರ!

Surya Gochar 2023 Effect on Zodiac Sign: ಆಗಸ್ಟ್ 17 ರಂದು ಗ್ರಹಗಳ ರಾಜ ಸೂರ್ಯನು ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನ ಸ್ವಂತ ರಾಶಿಯಲ್ಲಿ (Sun Transit In Leo) ಇರುವುದರಿಂದ ಅನೇಕ ರಾಶಿಗಳ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಆಗಸ್ಟ್ 17 ರಂದು ಗ್ರಹಗಳ ರಾಜ ಸೂರ್ಯನು ತನ್ನದೇ ಆದ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸೂರ್ಯನ ಸ್ವಂತ ರಾಶಿಯಲ್ಲಿ (Sun Transit In Leo) ಇರುವುದರಿಂದ ಅನೇಕ ರಾಶಿಗಳ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.

2 /7

ವೈದಿಕ ಜ್ಯೋತಿಷ್ಯದ ಪ್ರಕಾರ, ಸೂರ್ಯ ಗ್ರಹವು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಇನ್ನು ಸೂರ್ಯ ಮುಂದಿನ ತಿಂಗಳು ಸೆಪ್ಟೆಂಬರ್ 17 ರಂದು ತನ್ನ ರಾಶಿಯನ್ನು ಸಿಂಹ ರಾಶಿಗೆ ಬದಲಾಯಿಸುತ್ತಾನೆ. ಈ ರಾಶಿ ಪರಿವರ್ತನೆಯಿಂದ (Surya Rashi Parivartan 2023) ಅನೇಕ ಜನರಿಗೆ ಮಂಗಳಕರವಾಗಲಿದೆ.

3 /7

ಹಾಗಾದರೆ ಯಾವ ರಾಶಿಯ ಜನರು ಸೂರ್ಯ ಗೋಚರದ ಶುಭ ಫಲಿತಾಂಶವನ್ನು ಪಡೆಯುತ್ತಾರೆ ಎಂದು ತಿಳಿಯೋಣ.

4 /7

ಕರ್ಕಾಟಕ ರಾಶಿ: ಈ ರಾಶಿಯ ಎರಡನೇ ಮನೆಯಲ್ಲಿ ಸೂರ್ಯದೇವನು ಸಂಚರಿಸುತ್ತಿದ್ದಾನೆ. ಈ ಚಲನೆಯಿಂದ ಆರ್ಥಿಕ ಲಾಭವನ್ನು ಬರುತ್ತದೆ. ಜೊತೆಗೆ ಯಶಸ್ಸನ್ನು ಪಡೆಯುತ್ತೀರಿ. ಸಾಕಷ್ಟು ಹಣ ನಿಮ್ಮ ಪಾಲಾಗಲಿದೆ. ಮನೆಯಲ್ಲಿ ಶಾಂತಿ-ನೆಮ್ಮದಿ ವಾತಾವರಣ ಇರಲಿದೆ.

5 /7

ತುಲಾ ರಾಶಿ: ಸೂರ್ಯ ದೇವನು ತುಲಾ ರಾಶಿಯ ಆದಾಯದ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಹೀಗಾಗಿ ಈ ರಾಶಿಗೆ ಆದಾಯದ ಮೂಲವು ಹೆಚ್ಚಾಗುತ್ತದೆ. ಜೊತೆಗೆ ಇವರು ಹಳೆಯ ಹೂಡಿಕೆಯಿಂದ ಲಾಭವನ್ನು ಪಡೆಯುತ್ತಾರೆ. ವೃತ್ತಿಜೀವನದಲ್ಲಿ ಅನೇಕ ಪ್ರಯೋಜನವನ್ನು ಪಡೆಯುತ್ತಾರೆ.

6 /7

ಧನು ರಾಶಿ: ಸೂರ್ಯನ ಈ ಸಂಕ್ರಮಣದಿಂದ ಧನು ರಾಶಿಯವರ ಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳುತ್ತವೆ. ಅದೃಷ್ಟವು ಅನುಕೂಲಕರವಾಗಿರುತ್ತದೆ ಮತ್ತು ಈ ಸಮಯದಲ್ಲಿ ಪ್ರಯಾಣದ ಅವಕಾಶಗಳು ಸೃಷ್ಟಿಯಾಗುತ್ತವೆ. ಯಶಸ್ಸು ಸಿಗಲಿದೆ. ಮನಸ್ಸು ಧರ್ಮ ಕಾರ್ಯಗಳಲ್ಲಿ ತೊಡಗಲಿದೆ. ವ್ಯಾಪಾರದಲ್ಲಿಯೂ ಲಾಭ ಮತ್ತು ಪ್ರಗತಿ ಇರುತ್ತದೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.