ಎಟಿಎಂ ಬಳಿ ಅನುಮಾನಸ್ಪದವಾಗಿ ಕಂಡು ಬಂದ ಖಾಲಿ ಬಾಕ್ಸ್
ಬೆಂಗಳೂರಲ್ಲಿ ಭಿಕ್ಷುಕನ ಯಡವಟ್ಟಿಗೆ ಬಂತು ಬಾಂಬ್ ಸ್ಕ್ವಾಡ್
ಸೋಮವಾರ ಬೆಳಗ್ಗೆ 10 ಗಂಟೆಗೆ ಮಿನರ್ವ ಸರ್ಕಲ್ನಲ್ಲಿ ಘಟನೆ
ATMನಲ್ಲಿ ಹಣ ತುಂಬಿಡುವ ಖಾಲಿ ಬಾಕ್ಸ್ ಇಟ್ಟು ಹೋಗಿದ್ದ ಭಿಕ್ಷುಕ
BBMP Recruitment 2024: ವಾಕ್ ಇನ್ ಇಂಟರ್ವ್ಯೂಗೆ ಪಾಲಿಕೆ ನಿಗದಿಪಡಿಸಿರುವ ಸ್ಥಳಗಳಲ್ಲಿ ಈ ತಿಂಗಳ 13ರಿಂದ 15ರವರೆಗೆ ಆಯಾ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ ಆಧರಿಸಿ ನೇಮಕ ಪ್ರಕ್ರಿಯೆ ನಡೆಯಲಿದೆ.
Helmets : ಬೆಂಗಳೂರಿನಲ್ಲಿ ಇಂದು ವಾಹನ ಸವಾರರಿಗೆ ಸಂಚಾರಿ ಪೊಲೀಸ್ ರಿಂದ ಖಡಕ್ ಆದೇಶ ನೀಡಲಾಗಿದೆ. ತಮ್ಮ 6 ವರ್ಷ ಮೇಲ್ಪಟ್ಟ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದು ಕೊಂಡುವಾಗ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಆದೇಶ ಹೊರಡಿಸಿದ್ದಾರೆ.
Job opportunities: ಭಾರತೀಯ ವಿಜ್ಞಾನ ಸಂಸ್ಥೆಯ ಅಧಿಸೂಚ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಫೆಬ್ರವರಿ 8, 2024ಕ್ಕೆ ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಬೆಂಗಳೂರಿನ ಬಾಲಬ್ರೂಹಿ ಗೆಸ್ಟ್ಹೌಸ್ನಲ್ಲಿ ಶಾಸಕರ ಕ್ಲಬ್ ಸಂಬಂಧ ಚರ್ಚೆ - ಸಾಂವಿಧಾನಿಕ ಕ್ಲಬ್ ನಿರ್ಮಾಣ ಮಾಡಬೇಕು ಎಂದು ಮಾತುಕತೆ - ಸಿದ್ದರಾಮಯ್ಯ ಹಾಗೂ ಸ್ಪೀಕರ್ ಖಾದರ್ ನೇತೃತ್ವದಲ್ಲಿ ಸಭೆ
National Award Winner Director Mansor Re: ಕನ್ನಡದ ಜನಪ್ರಿಯ ಡೈರೆಕ್ಟರ್ ಮಂಸೋರೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಅವರ ಪತ್ನಿ ಪತಿಯ ವಿರುದ್ದ ಮಾನಸಿಕ, ದೈಹಿಕ ಹಿಂಸೆ, ವರದಕ್ಷಿಣೆ ಹಾಗೂ ಕೊಲೆ ಬೆದರಿಕೆ ಹಾಕಿರುವುದಾಗಿ ದೋರು ದಾಖಲಿಸಿದ್ದಾರೆ.
ಇವನನ್ನ ಹೀಗೆ ಬಿಟ್ರೆ ನಾವು ಏರಿಯಾದಲ್ಲಿ ನೆಮ್ಮದಿಯಾಗಿ ಬದುಕೊದು ಕಷ್ಟ ಮಾತಾಡಿಕೊಂಡವರೆ ಪ್ಲಾನ್ ರೆಡಿ ಮಾಡಿದ್ರು. ಅದರಂತೆ ಮನೆಗೆ ಹೋಗುತ್ತಿದ್ದವನ ಹಿಂಬಾಲಿಸಿ ಮನೆ ಪತ್ತೆ ಮಾಡಿಕೊಂಡಿದ್ರು. ಏಕಾಏಕಿ ಮನೆಗೆ ನುಗ್ಗಿ ಲಾಂಗು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ರು.
Rowdysheeter murder in Bangalore: ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗ್ಬೇಕು ಅನ್ಕೋಂಡೋನು ಹೋಗಿದ್ದು ಮಾತ್ರ ಮಸಣಕ್ಕೆ. ಮಲಗಿದ್ದ ಜಾಗದಲ್ಲೆ ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ನ ಸ್ಟೋರಿ ಇದು.
ಬರೊಬ್ಬರಿ ಐನೂರು ವರ್ಷಗಳ ಭಾರತೀಯರ ಕನಸು ಇಂದು ನನಸಾಗಿದೆ. ಲೋಕದೊಡೆಯ ರಾಮಲಲ್ಲಾನ ಪ್ರತಿಷ್ಠಾಪನೆ ಮೂಲಕ ನರೇಂದ್ರ ಮೋದಿಯವರ ಕೈಯಿಂದ ಪ್ರಭು ಬಾಲ ರಾಮನಿಗೆ ಜೀವ ತುಂಬಿದ್ದಾರೆ. ಈ ಮೂಲಕ ಇದು ಮಂದಿರ ಉದ್ಘಾಟನೆಯಲ್ಲ ಹಿಂದೂ ಧರ್ಮದ ಪುನರುತ್ಥಾನ ಎಂದು ತೋರಿಸಿದ್ದಾರೆ.ಇದಕ್ಕೆ ಸಾತ್ ಎಂಬಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪ್ರಭು ರಾಮಲಲ್ಲಾನ ಅನುಗ್ರಹಕ್ಕಾಗಿ ಪ್ರಾರ್ಥನೆ, ಭಜನೆ, ಅನ್ನದಾನ, ಸೇರಿ ವಿವಿಧ ಭಕ್ತಿ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿತ್ತು. ಈ ಕುರಿತಂತಾದ ಪೂರ್ತಿ ವರದಿ ಇಲ್ಲಿದೆ.
ಕರುನಾಡಿಗಿಂದು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ
ಕಲಬುರಗಿ, ಬೆಂಗಳೂರಿನ ಕಾರ್ಯಕ್ರಮಗಳಲ್ಲಿ ಭಾಗಿ
ಸಂಜೆ ಬೆಂಗಳೂರಿನಿಂದ ಚೆನ್ನೈನತ್ತ ನಮೋ ಪ್ರಯಾಣ
KIA ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚಾರ ಬದಲಾವಣೆ
ಬೆಂಗಳೂರು ನಗರ ಸಂಚಾರ ಪೊಲೀಸರಿಂದ ಆದೇಶ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.