ಸೋಹನ್ ಕುಮಾರ್ ಪೋಷಕರು ಬರ್ಸಾ ಪ್ರಿಯದರ್ಶಿನಿಯನ್ನು ತಮ್ಮ ಸೊಸೆಯಾಗಿ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಅಲ್ಲಿಂದ ಪತ್ನಿ ತವರೂರು ಒಡಿಶಾಗೆ ಬಂದಿದ್ದ ಸೋಹನ್ ಕುಮಾರ್ ಆರೇ ತಿಂಗಳಿಗೆ ಬೆಂಗಳೂರಿಗೆ ಬಂದು ಬಿಟ್ಟಿದ್ದ.
ಆನೆಯೊಂದು ಬಸ್ಸಿಗೆ ಅಡ್ಡಲಾಗಿ ಬಂದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಲಕಾಲ ಆತಂಕಕ್ಕೀಡಾದ ಘಟನೆ ಬೆಂಗಳೂರು ಹೊರವಲಯ ಕಗ್ಗಲಿಪುರ ಸಮೀಪದ ಗುಲ್ಲಹಟ್ಟಿ ಕಾವಲ್ ಗ್ರಾಮ ಬಳಿ ನಡೆದಿದೆ.
1537ರಲ್ಲಿ ಕೆಂಪೇಗೌಡರು ಬೆಂಗಳೂರಿನ ಕೋಟೆಯನ್ನು ನಿರ್ಮಿಸಿದರು, ಇದು ಒಂದು ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಕಾರಣವಾಯಿತು. ಮೈಸೂರು ಸಂಸ್ಥಾನದ ಆಡಳಿತದಲ್ಲಿ, ವಿಶೇಷವಾಗಿ ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿಯವರ ಕಾಲದಲ್ಲಿ, ಬೆಂಗಳೂರು ರಾಜಕೀಯವಾಗಿ ಪ್ರಮುಖವಾಯಿತು.
ಬೆಂಗಳೂರು ಪೇಟೆ ಕರಗಕ್ಕೆ ಕೌಂಟ್ಡೌನ್ ಆರಂಭವಾಗಿದೆ. ಬೆಂಗಳೂರು ಕರಗಕ್ಕೆ ಬೆಳಿಗ್ಗೆಯಿಂದಲೇ ಧರ್ಮರಾಯ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ಆರಂಭಿಸಲಾಗಿದೆ. ಬೆಳಿಗ್ಗೆ 11ಗಂಟೆಗೆ ವಿಶೇಷ ಪೂಜೆ ಆರಂಭವಾಗಲಿದ್ದು ಬೆಂಗಳೂರು ಕರಗಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರಿಗೆ ಆಹ್ವಾನ ನೀಡಲಾಗಿದೆ.
ಆನೇಕಲ್ನಲ್ಲಿ ಕುಖ್ಯಾತ ರೌಡಿ ಶೀಟರ್ ಬರ್ಬರ ಹತ್ಯೆ
ಮಂಜ ಅಲಿಯಾಸ್ ನೇಪಾಳಿ ಮಂಜನನ್ನ ಕೊಚ್ಚಿ ಕೊಲೆ
ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಘಟನೆ
ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ಗೊಲ್ಲಹಳ್ಳಿ
ತಡರಾತ್ರಿ ಸ್ನೇಹಿತರ ಜೊತೆ ಎಣ್ಣೆ ಪಾರ್ಟಿ ಮಾಡ್ತಿದ್ದ ಮಂಜ
ಈ ವೇಳೆ ಎರಡು ಬೈಕ್ಗಳಲ್ಲಿ ಬಂದು ಏಕಾಏಕಿ ಅಟ್ಯಾಕ್
ಲಾಂಗು, ಮಚ್ಚುಗಳಿಂದ ರೌಡಿ ಶೀಟರ್ನನ್ನ ಕೊಚ್ಚಿ ಕೊಲೆ
Auto Fare Hike: ಒಂದು ಕಡೆ ಹಾಲಿನ ದರ ಹೆಚ್ಚಳ...! ಇನ್ನೊಂದೆಡೆ ಯುಗಾದಿ ಹಬ್ಬಕ್ಕೆ ಊರಿಗೆ ಹೋಗಿದ್ದು ಬರುವವರಿಗೆ ಖಾಸಗಿ ಬಸ್ ಗಳು ಎರಡರಿಂದ ಮೂರು ಪಟ್ಟು ದರ ಏರಿಕೆ ಮಾಡಿವೆ. ಇಷ್ಟು ಸಾಲದು ಎಂಬಂತೆ ಈಗ ಯುಗಾದಿ ಹಬ್ಬದ ಸಂದರ್ಭದಲ್ಲಿ ಆಟೋ ಪ್ರಯಾಣ ದರವೂ ಏರಿಕೆ ಆಗಲಿದೆ ಎಂದು ತಿಳಿದುಬಂದಿದೆ. ಯುಗಾದಿ ಸಂದರ್ಭದಲ್ಲಿ ಆಟೋ ಚಾಲಕರಿಗೆ ಸಿಹಿ, ಪ್ರಯಾಣಿಕರಿಗೆ ಕಹಿ ದೊರೆಯಲಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆಟೋ ಪ್ರಯಾಣ ದರ ಏರಿಕೆ ಆಗುವ ಅಧಿಕೃತ ತೀರ್ಮಾನ ಶೀಘ್ರವೇ ಹೊರಬೀಳಲಿದೆ.
ಮಗನನ್ನು ತಂದೆಯ ಕಸ್ಟಡಿಗೆ ಒಪ್ಪಿಸಿದ್ದರೂ ಸಹ ಕೋರ್ಟ್, ಸರೀತಾಗೆ ಆಗಾಗ ಮಗನನ್ನು ಭೇಟಿಯಾಗುವ ಅವಕಾಶ ನೀಡಿತ್ತು. ಇದೇ ಸಂದರ್ಭ ಬಳಸಿಕೊಂಡ ಸರಿತಾ ಮಗನನ್ನು 3 ದಿನ ಡಿಸ್ನಿಲ್ಯಾಂಡ್ ಪ್ರವಾಸಕ್ಕೆ ಕರೆದೊಯ್ದಿದ್ದಳು.
Coach to Auto Driver: ಕೋವಿಡ್ ಸಂಕ್ರಾಮಿಕ ರೋಗ ಜಗತ್ತನ್ನ ಆವರಿಸಿದ್ದೇ ಆವರಿಸಿದ್ದು, ಲಕ್ಷಾಂತರ ಜನರ ನಸೀಬ್ ಅನ್ನೆ ಬದಲಾಯಿಸಿಬಿಟ್ಟಿತ್ತು. ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡು ಜೀವನದಲ್ಲಿ ಗೆಲುವಿನ ಕಡೆಗೆ ವೇಗವಾಗಿ ಓಡುತ್ತಿದ್ದ ಜನರ ಬಾಳಿನಲ್ಲಿ ಒಂದೊಮ್ಮೆ ಅಪಘಾತವಾಗಿ ಜೀವನ ತಲೆಕೆಳಗಾಗುವಂತೆ ಮಾಡಿ ಬಿಟ್ಟಿತ್ತು.
ಮತ್ತೆ ಗಾರ್ಬೇಜ್ ಸಿಟಿಯಾಗುತ್ತಾ ನಮ್ಮ ಬೆಂಗಳೂರು..?
ಕಸ ವಿಲೇವಾರಿಗೆ ಕಣ್ಣೂರು ಗ್ರಾಮಸ್ಥರಿಂದ ವಿರೋಧ
ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮಸ್ಥರ ವಿರೋಧ
ಅವೈಜ್ಞಾನಿಕ ಕಸ ವಿಲೇವಾರಿ ಎಂದು ಶಾಲಿನಿ ರಜನೀಶ್ಗೆ ಪತ್ರ
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಪತ್ರ
Road Accident CCTV Footage: ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಭಯಾನಕ ಅಪಘಾತದ ದೃಶ್ಯ ಸೆರೆಯಾಗಿದ್ದು, ನೋಡಲು ಭಯಾನಕವಾಗಿದೆ.
Mahashivratri 2025: ಮಹಾ ಶಿವರಾತ್ರಿ ಹಬ್ಬದ ಹಿನ್ನೆಲೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ 1000 ವರ್ಷಗಳ ನಂತರ ಮೂಲ ಸೋಮನಾಥ ಜ್ಯೋತಿರ್ಲಿಂಗದ ದರ್ಶನ ಹಾಗೂ ಗುರುದೇವ ಶ್ರೀ ಶ್ರೀ ರವಿಶಂಕರರೊಂದಿಗೆ ಅದ್ವಿತೀಯ ಉತ್ಸವವನ್ನು ಆಯೋಜಿಸಲಾಗಿದೆ.
ಷೇರು ಮಾರುಕಟ್ಟೆಯ ನಿರಂತರ ಕುಸಿತ, ಜಾಗತಿಕ ಅನಿಶ್ಚಿತತೆ, ಬ್ಯಾಂಕುಗಳಿಂದ ಬೇಡಿಕೆ ಮತ್ತು ಕಸ್ಟಮ್ಸ್ ಸುಂಕದಲ್ಲಿನ ಕಡಿತದಿಂದಾಗಿ ಹೂಡಿಕೆಗಳ ವೈವಿಧ್ಯತೆಯಿಂದ ಚಿನ್ನದ ಮೇಲಿನ ಹೂಡಿಕೆ ಹೆಚ್ಚುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ವರ್ಷ ಇಲ್ಲಿಯವರೆಗೆ ಚಿನ್ನದ ಬೆಲೆ ಶೇ.11ರಷ್ಟು ಹೆಚ್ಚಾಗಿದ್ದು, ಪ್ರತಿ 10 ಗ್ರಾಂಗೆ 88,200 ರೂ.ಗೆ ತಲುಪಿದೆ. 2023-24ರಲ್ಲಿ ಭಾರತದ ಚಿನ್ನದ ಆಮದು ಶೇ.30ರಷ್ಟು ಹೆಚ್ಚಾಗಿ $45.54 ಬಿಲಿಯನ್ಗೆ ತಲುಪಿದೆ.
Boyfriend For Rent: ಹಿಂದೆ ಒಂದು ಹಾಡಿತ್ತು; ದುಡ್ ಒಂದಿದ್ದರೆ ಬೇಕಾದ್ದು ಸಿಗತೈತೆ ಈ ಜಗದಾಗ ಕಾಣೋ… ಅಂತಾ. ಈಗ ಅದು ಅಕ್ಷರಶಃ ನಿಜ ಆಗುತ್ತಿದೆ ಎನಿಸುತ್ತೆ. ಬಾಡಿಗೆ ಕೊಟ್ಟರೆ ಬಾಯ್ ಫ್ರೆಂಡ್ ಗಳು ಸಿಗುತ್ತಾರಂತೆ.
ನಾಲ್ಕನೇ ದಿನಕ್ಕೆ ಕಾಲಿಟ್ಟ ಬೆಂಗಳೂರು ಏರ್ಶೋ...!
ಏಷ್ಯಾದಲ್ಲೇ ಅತೀ ದೊಡ್ಡ ಏರ್ ಶೋಗೆ ಭಾರೀ ರೆಸ್ಪಾನ್ಸ್
ಕಳೆದ 3 ದಿನಗಳಲ್ಲಿ ಲಕ್ಷಾಂತರ ಜನರಿಂದ ಏರ್ಶೋ ವೀಕ್ಷಣೆ
ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ಶೋ
ಫೆ. 14ರವರೆಗೆ ನಡೆಯಲಿರುವ 15ನೇ ಆವೃತ್ತಿಯ ಏರ್ಶೋ
ಇಂದಿನಿಂದ ಸಾರ್ವಜನಿಕರಿಗೆ ಏರ್ಶೋ ವೀಕ್ಷಣೆಗೆ ಅವಕಾಶ
ಪಂಚ ಗ್ಯಾರಂಟಿ ಯೋಜನೆಗಳನ್ನ ಘೋಷಣೆ ಮಾಡಿ ಯಾವುದೇ ರೀತಿಯ ತೆರಿಗೆ ವಿಧಿಸಲ್ಲವೆಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಈಗ ಸಿಎಂ ಭೇಟಿ ಮಾಡಿದರೆ, ಗಂಟುಮೂಟೆ ಕಟ್ಟಿ ಎದ್ದೋಗಿ ಅಂತಾರೆ. ಆದರೆ ನವೆಂಬರ್ನಲ್ಲಿ ಸಿದ್ದರಾಮಯ್ಯ ಅವರೇ ಗಂಟೂಮೂಟೆ ಕಟ್ತಾರೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಮ್ಮಸಂದ್ರದ ಮಾಜಿ ರೌಡಿ ಶೀಟರ್ ಹತ್ಯೆ ಪ್ರಕರಣ
ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾರೆ
ಮನೆ ಸಮೀಪ 7ರಿಂದ8 ಮಂದಿ ಅಟ್ಯಾಕ್ ಮಾಡಿದ್ದಾರೆ
ಬೆಂಗಳೂರು ಗ್ರಾಮಾಂತರ SP ಸಿ.ಕೆ ಬಾಬಾ ಹೇಳಿಕೆ
ದೊಮ್ಮಸಂದ್ರ ಸಂತೆ ಬೀದಿಯಲ್ಲಿ ಮರ್ಡರ್ ಆಗಿದೆ
9.15ರ ಸುಮಾರಿಗೆ ಕೊಲೆಯಾಗಿರುವ ಸಾಧ್ಯತೆ ಇದೆ
ಪಕ್ಕಾ ಪ್ಲಾನ್ ಮಾಡಿ ಕೊಲೆ ಮಾಡಿದ್ದಾರೆ
ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ
ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಹೇಳಿಕೆ
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಹೇಳಿಕೆ
ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೀಟರ್ ಬಡ್ಡಿ ದಂಧೆ
ಮೀಟರ್ ಬಡ್ಡಿಗೆ ನಲುಗಿದ ಬೆಂಗಳೂರಿನ ಬಡ ಹಿರಿಯ ಜೀವ
ಕಾನೂನು ಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವ ಗ್ಯಾಂಗ್
ರಾಜಕೀಯ ನಾಯಕರ ಜೊತೆ ಗುರುತಿಸಿಕೊಂಡಿರೋ ಲೇಡಿ ಡಾನ್ಗಳು
ವಾರದ ಲೆಕ್ಕದಲ್ಲಿ 45%ರಂತೆ ಬಡ್ಡಿ ಪಡೆಯುವ ತಾಯಿ-ಮಗಳು
ಮನೆ ಲೀಜ್ಗೆ ಹಾಕಿ ಹಣ ಕೊಟ್ಟರೂ ಇನ್ನೂ ತೀರಿಲ್ಲವಂತೆ ಬಡ್ಡಿ ದಾಹ
ಬಡ್ಡಿ ಹಣ ಕಟ್ಟು
Bangalore Power Cut: ಸಿಲಿಕಾನ್ ಸಿಟಿಯ ಕೆಲವು ಕಡೆ ಬೆಸ್ಕಾಂ ಕಾಮಗಾರಿ ನಡೆಯುತ್ತಿದೆ, ಕೆಲವು ಕಡೆ ನವೀಕರಣವಾಗುತ್ತಿದೆ. ಅಂತಹ ಪ್ರದೇಶಗಳಲ್ಲಿ ಹಾಗು ಮಳೆಯಿಂದ ಹಾನಿಗೊಳಗಾಗುವ ಕೆಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ಸರಬರಾಜು ಇರುವುದಿಲ್ಲ.
ಈ ಸರ್ಕಾರದ ಅವಧಿಯಲ್ಲಿ ಮೂಕ ಪ್ರಾಣಿಗಳು, ಮನುಷ್ಯರು ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.