ಕೊರೊನಾ ಕುರಿತಾದ ಕವಿತೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸಾಕಷ್ಟು ಸದ್ದು ಮಾಡುತ್ತಿದೆ.ಈಗ ಈ ಕವಿತೆಯನ್ನು ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ.
ಯೋಗ ಗುರು ರಾಮದೇವ್ ಅವರ ವತಿಯಿಂದ ಕೊರೊನಾ ವೈರಸ್ ಚಿಕಿತ್ಸೆಗಾಗಿ ಕೊರೋನಿಲ್ ಔಷಧಿ ಬಿಡುಗಡೆಗ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅಸ್ಸಿಸ್ತೆಂತ್ ಸಾಲಿಸಿಟರ್ ಜನರಲ್ ಆಫ್ ಇಂಡಿಯಾಗೆ ನೋಟಿಸ್ ಜಾರಿ ಮಾಡಿದೆ.
ಕೊರೊನಾ ಮಹಾಮಾರಿಯ ಪ್ರಕೋಪದ ನಡುವೆ ಝೀಕಾ ವೈರಸ್ ಕುರಿತಾದ ಮಹತ್ವದ ಮಾಹಿತಿಯೊಂದು ಬಹಿರಂಗಗೊಂಡಿದೆ. ಈ ವೈರಸ್ ಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿರುವ ಸಂಶೋಧಕರು ಲೈಂಗಿಕ ಸಂಬಂಧವೂ ಕೂಡ ಈ ವೈರಸ್ ಹರಡುವುದಕ್ಕೆ ಕಾರಣವಾಗಬಹುದು ಎಂದು ಹೇಳಿದೆ.
ಈ ಕುರಿತು ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವ ಕನಿಕಾ ಕಪೂರ್ ತಮ್ಮ ಆರೋಗ್ಯದಲ್ಲಿ ಯಾವುದೇ ಸಮಸ್ಯೆಗೆಳು ಇರಲಿಲ್ಲ ಎಂಬುದನ್ನು ಮನವರಿಕೆಯಾದ ಬಳಿಕವಷ್ಟೇ ತಾವು ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದಾಗಿ ಹೇಳಿದ್ದಾಳೆ. ಅಷ್ಟೇ ಅಲ್ಲ ಅವುಗಳಲ್ಲಿ ಯಾವುದೇ ಔತಣಕೂಟವನ್ನು ತಾವು ಏರ್ಪಡಿಸಿರಲಿಲ್ಲ ಎಂದೂ ಕೂಡ ಕನಿಕಾ ಹೇಳಿದ್ದಾಳೆ.
ಹೊಸ ವೈರಸ್ನಿಂದ ಉಂಟಾಗುವ COVID-19 ಸಾಂಕ್ರಾಮಿಕವು ಜಗತ್ತನ್ನು ಆತಂಕಕ್ಕೆ ಒಡ್ಡಿರಬಹುದು. ಆದರೆ ಛತ್ತೀಸ್ಗಡದಲ್ಲಿರುವ ದಂಪತಿಗಳು ತಮ್ಮ ನವಜಾತ ಅವಳಿ ಮಕ್ಕಳನ್ನು 'ಕರೋನಾ' ಮತ್ತು 'ಕೋವಿಡ್' ಎಂದು ನಾಮಕರಣ ಮಾಡಿದ್ದಾರೆ.
coronavirus ಸೋಂಕಿನಿಂದ ಮಕ್ಕಳನ್ನು ರಕ್ಷಿಸಲು ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಹಲವು ನಗರಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಭಾರತದಲ್ಲಿ ಈ ಸೋಂಕಿಗೆ ಗುರಿಯಾದವರ ಸಂಖ್ಯೆ ಇದೀಗ 43ಕ್ಕೆ ತಲುಪಿದೆ.
ಚೀನಾ ಈಗಾಗಲೇ ಕೊರೊನಾ ವೈರಸ್ ದಾಳಿಗೆ ತುತ್ತಾಗಿದೆ. ಆದರೆ, ಇದೀಗ ಭಾರತದ ಚಂಡೀಗಢ, ಮೊಹಾಲಿ ಹಾಗೂ ಅಮೃತ್ಸರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೇಲೆ ಈ ವೈರಸ್ ಗೆ ಸಂಬಂಧಿಸಿದಂತೆ ಅಲರ್ಟ್ ಜಾರಿಗೊಳಿಸಲಾಗಿದ್ದು ಇದೀಗ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಈ ವೈರಸ್ ಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀವು ತಿಳಿಯಲೇಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.