ಡಿ ಬಾಸ್ ಹಲವು ಹಿಟ್ ಸಿನಿಮಾ ನಮಗೆ ಕೊಟ್ಟಿದ್ದಾರೆ. ಚಿತ್ರವನ್ನು ಯಶಸ್ವಿ ಮಾಡುವುದು ಬಹಳ ಕಷ್ಟದ ಕೆಲಸ . ಇದು ಬಹಳ ವಿಭಿನ್ನ ಸಿನಿಮಾ, ಕಾಟೇರಾ ಸಿನಿಮಾ ಬಗ್ಗೆ ನಟ ಅವಿನಾಶ್ ,ಅನದಳದ ಮಾತುಗಳು ಇಲ್ಲಿವೆ.
Kiccha Sudeep on Darshan : ದರ್ಶನ್ ಬಗ್ಗೆ ಕಿಷ್ಷ ಸುದೀಪ್ ಮಾತನಾಡಿ ನಾನು ದರ್ಶನ್ ಕಿತ್ತಾಡಿಕೊಂಡಿಲ್ಲ, ನಮ್ಮಿಬ್ಬರ ಮದ್ಯ ಯಾವುದೇ ಕೋಪವಿಲ್ಲ. ಎಲ್ಲವೂ ನಿಧಾನವಾಗಿ ಬಗೆಹರಿಯುತ್ತದೆ. ಅದಕ್ಕೆ ಒಂದಷ್ಟು ಕಾಲಾವಕಾಶ ಬೇಕು ಎಂದು ಕಿಚ್ಚ ಹೇಳಿಕೊಂಡಿದ್ದಾರೆ.
Top 10 First day collection Movies : ಕೇರಳದಲ್ಲಿ ಮಲಯಾಳಂ ಚಿತ್ರಗಳ ಜೊತೆಗೆ ಪರಭಾಷೆಯ ಚಿತ್ರಗಳೂ ಭಾರೀ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಸದ್ಯ ಜೈಲರ್ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಹಾಗಾದರೆ ಕೇರಳದಲ್ಲಿ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ 10 ಚಿತ್ರಗಳು ಯಾವವು...ಯಾವ ಸಿನಿಮಾ ಮೊದಲ ಸ್ಥಾನದಲ್ಲಿದೆ...ಇಲ್ಲಿದೆ ಫುಲ್ ಡಿಟೇಲ್ಸ್.
Kichcha Sudeep darshan patchup : ಇಬ್ಬರು ಸ್ಟಾರ್ಗಳ ನಡುವಿನ ಮುನಿಸು ಯಾವಾಗಲೂ ಸುದ್ದಿಯಾಗುತ್ತಿತ್ತು. ವರ್ಷಗಳ ಕಾಲ ನಡೆದ ಈ ಮುನಿಸನ್ನು ಮರೆತು ಇಬ್ಬರೂ ಒಂದಾಗಿದ್ದಾರೆ ಎಂದು ವರದಿಯಾಗಿದೆ.
ನಟ ದರ್ಶನ್ ಮಾಧ್ಯಮದವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅಲ್ಲದೆ, ಈ ಕುರಿತು ವಿಡಿಯೋ ಒಂದು ವೈರಲ್ ಆಗಿತ್ತು. ಇದರಿಂದಾಗಿ ಡಿಬಾಸ್ ಮತ್ತು ಮಾಧ್ಯಮದವರ ನಡುವೆ ಮುನಿಸು ಉಂಟಾಗಿತ್ತು. ಸದ್ಯ ಈ ಕುರಿತು ದರ್ಶನ್ ಮೌನ ಮುರಿದು ಮಾಧ್ಯಮದವರಿಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿ, ಕ್ಷಮೆ ಕೇಳಿದ್ದಾರೆ.
D boss Viral Photos : ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ರೆಂಡ್ಸ್ ಜೊತೆ ಕಳೆದ 5 ದಿನಗಳಿಂದ ಬ್ರಿಟನ್ನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಿಕ್ಕ ಕನ್ನಡ ಅಭಿಮಾನಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಆ ಪೋಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
Darshan : 'ಕ್ರಾಂತಿ' ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ಕಾಲಿಗೆ ಪೆಟ್ಟು ಬಿದ್ದಿದ್ದು, ದರ್ಶನ್ ಆಸ್ಪತ್ರೆಯಿಂದ ನಿರ್ಗಮಿಸುತ್ತಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Sudeep vs Darshan Fan War: ಸುದೀಪ್ ಮತ್ತು ದರ್ಶನ್ ಇಬ್ಬರೂ ಕನ್ನಡ ಸಿನಿರಂಗದ ಸ್ಟಾರ್ ನಟರು. ಎಲ್ಲಾ ಸಿನಿರಂಗಗಳಲ್ಲೂ ಇರುವಂತೆ ಚಂದನವನದಲ್ಲೂ ಆಗಾಗೆ ಫ್ಯಾನ್ ವಾರ್ ನಡೆಯುತ್ತಿರುತ್ತದೆ. ಇದೀಗ ಕಿಚ್ಚ - ದಚ್ಚು ನಡುವೆ ಮತ್ತೆ ಫ್ಯಾನ್ ವಾರ್ ಬೆಂಕಿ ಹೊತ್ತಿಕೊಂಡಿದೆ.
DBoss : ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಬೆಟ್ಟದಿಂದ ಇಳಿಯುವಾಗ ಮಣ್ಣು ಸಡಿಲಗೊಂಡಿದ್ದರಿಂದ ಜಾರಿ ರಸ್ತೆಯ ಪಕ್ಕದಲ್ಲಿ ಸಿಕ್ಕಿಕೊಂಡಿತ್ತು. ಸ್ವಲ್ಪ ಯಾಮಾರಿದ್ದರೂ ಪಾತಾಳಕ್ಕೆ ಹೋಗುತ್ತಿತ್ತು. ಹೀಗೆ ಸಿಕ್ಕಿಕೊಂಡಿದ್ದ ಕಾರನ್ನು ಮತ್ತೆ ದಾಸ ರಸ್ತೆಗೆ ಎಳೆದು ತಂದಿದ್ದೇ ರೋಚಕ ಸಂಗತಿ.
Actor Darshan: ನಟ ದರ್ಶನ್ ನಟನೆ ಮಾತ್ರವಲ್ಲದೇ ಬಡವರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸದಾ ಮುಂದೆ ಇರುತ್ತಾರೆ. ಇದೀಗ ಕುರುಕ್ಷೇತ್ರ'ದ ಭೀಮ ಪಾತ್ರಧಾರಿ ಡ್ಯಾನಿಶ್ ಕಷ್ಟಕ್ಕೆ ಡಿ ಬಾಸ್ ನೆರವಾಗಿದ್ದಾರೆ.
South Actors-Actress : ಇತ್ತೀಚೆನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಿಗಿಂತ ಸೌತ್ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿವೆ. ಒಂದು ಸಿನಿಮಾ ಹಿಟ್ ಆಗುತ್ತಿದ್ದಂತೆ ಆ ಚಿತ್ರದ ನಟ ನಟಿಯರಿಗೂ ಬೇಡಿಕೆ ಹೆಚಾಗುತ್ತದೆ. ಬೇರೆ ಭಾಷೆಯಿಂದಲೂ ಸಹ ಅವರಿಗೆ ಆಫರ್ ಬರುತ್ತವೆ. ಆದರೆ ಕೆಲವು ನಟ ನಟಿಯರು ಬಾಲಿವುಡ್ ಸಿನಿಮಾಗಳನ್ನು ತಿರಸ್ಕರಿದ್ದಾರೆ.
Darshan Fan: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗೆಯೇ ಇಲ್ಲೊಬ್ಬ 14 ವರ್ಷದಿಂದ ನಟ ದರ್ಶನ್ ಭೇಟಿಗಾಗಿ ಕಾದು ಪರಿತಪಿಸಿ ಖಿನ್ನತೆಗೆ ಜಾರಿದ್ದ ಅಭಿಮಾನಿಗೆ ಕೊನೆಗೂ ದಾಸನ ಭೇಟಿಯಾಗಿರುವ ಕಥೆ ಇಲ್ಲಿದೆ
Abhi Aviva : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಅಭಿಷೇಕ್ ಅಂಬರೀಶ್ ಅವಿವಾ ಬಿದ್ದಪ್ಪ ಅವರ ಬೀಗರೂಟದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
Abhishek Aviva : ಅಭಿಷೇಕ್ ಅಂಬರೀಶ್ ಅವರು ಬರುತ್ತಿದ್ದಂತೆ ಮಹಿಳೆಯರು ಎದ್ದು ನಿಂತು ಅವರ ಕೆನ್ನೆ ಹಿಂಡಿ ದೃಷ್ಟೀ ತೆಗೀರೆ ನಮ್ಮ ಅಪ್ಪಂಗೆ ಎಂದು ದೃಷ್ಟಿ ತೆಗೆದು ತುಂಬು ಹೃದಯದಿಂದ ಆಶೀರ್ವಾದ ಮಾಡಿದ್ದಾರೆ.
Challenging Star Darshan : ರೆಬೆಲ್ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶಬನ್ ಬಹಳ ಹತ್ತಿರವಾದವರು. ಅಂಬರೀಶ್ ಅವರು ಇದ್ದಾಗಿನಿಂದಲೂ ರೆಬೆಲ್ ಕುಟುಂಬದೊಂದಿಗೆ ಹೆಚ್ಚು ಆತ್ಮೀಯವಾಗಿದ್ದವರು ದರ್ಶನ್. ಈ ಮಾತನ್ನು ಅವರೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.