ವಾಮನ ಸಿನಿಮಾ ನೋಡಿ ಮೆಚ್ಚಿಕೊಂಡ ನಟ ದರ್ಶನ್
ಧನ್ವಿರ್ 4ನೇ ಸಿನಿಮಾಗೆ ತುಂಬಾ ಅಭಿವೃದ್ಧಿ ಆಗಿದ್ದಾರೆ
ಕನ್ನಡಿಗರ ಆಶೀರ್ವಾದ ಧನ್ವಿರ್ ಮೇಲೆ ಇರಲಿ
ಎಲ್ಲರು ಕನ್ನಡ ಸಿನಿಮಾ ನೋಡಿ ಎಂದು ದರ್ಶನ್ ಮನವಿ
ನಾವು ಕನ್ನಡ ಚಿತ್ರ ಮಾಡ್ತೀವಿ ಪ್ಯಾನ್ ಇಂಡಿಯಾ ಮಾಡಲ್ಲ
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ದರ್ಶನ್
ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ರಿಯಾಕ್ಷನ್
Actor Darshan: ಸ್ಯಾಂಡಲ್ವುಡ್ ಸ್ಟಾರ್ ದರ್ಶನ್ ಈಗಾಗಲೇ ಹಲವು ಹಿರಿಯ ಕಲಾವಿದರಿಗೆ ಸಹಾಯ ನೀಡಿರುವುದು ಎಲ್ಲರಿಗೂ ಗೊತ್ತು.. ಆದರೆ ಒಂದು ಕೈಯಿಂದ ಮಾಡಿದ ಸಹಾಯ ಮತ್ತೊಂದು ಕೈಗೆ ತಿಳಿಯಬಾರದೆನ್ನುವ ಮಾತಿನ ಮೇಲೆ ನಟ ದರ್ಶನ್ ನಡೆದುಕೊಳ್ಳುತ್ತಾರೆ.. ತಮಗೆಷ್ಟೇ ಕಷ್ಟವಿದ್ದರೂ ಇತರರಿಗೆ ಸಹಾಯ ಮಾಡುವುದನ್ನು ದರ್ಶನ್ ತಪ್ಪಿಸಿಲ್ಲ..
Darshan Birthday: ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಪ್ರಥಮ್ಗೆ ನಟ ದರ್ಶನ್ ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ʼಈ ಗುಳ್ಳೆ ನರಿನ ಮಾತ್ರ ನಂಬಬೇಡಿ ದರ್ಶನ್ ಸಾರ್...ʼ ಎಂದು ಕಾಮೆಂಟ್ ಮಾಡಿದ್ದಾರೆ. ʼಪ್ರಥಮ್ ನೀನು ಊಸರವಳ್ಳಿʼ ಎಂದು ಕೆಲವರು ಆರೋಪಿಸಿದ್ದಾರೆ.
Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರು.. ಇವರೆಲ್ಲರೂ ಆಗಿನ ಕಾಲದವರಾದರೇ ಸದ್ಯ ಈ ಸಿನಿರಂಗವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ನಟರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ರೇಣುಕಾಸ್ವಾಮಿ ಕೇಸ್ನಲ್ಲಿ ʻDʼ ಗ್ಯಾಂಗ್ಗೆ ಸಂಕಷ್ಟ
ಇಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ
ಜಾಮೀನು ರದ್ದು ಕೋರಿ ಪೊಲೀಸರು ಸಲ್ಲಿಸಿದ್ದ ಅರ್ಜಿ
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ
ಆರೋಪಿಗಳಿಗೆ ಜಾಮೀನು ನೀಡಿದ್ದ ಹೈಕೋರ್ಟ್
ಜನವರಿ 6ರಂದು ಸಲ್ಲಿಸಲಾಗಿದ್ದ ಮೇಲ್ಮನವಿ
Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲಿ ಕುಟುಂಬದೊಂದಿಗೆ ಸಂಕ್ರಾಂತಿಯನ್ನು ಆಚರಿಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಇದ್ದಾರೆ..
Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಜೈಲಿಗೆ ಹೋಗಿದ್ದರಿಂದ ಅವರ ಸಿನಿ ಪ್ರಯಾಣದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ಆದರೀಗ ಸ್ಯಾಂಡಲ್ ವುಡ್ ನಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ ಅಭಿಮಾನಿಗಳಿಗೆ ಶೀಘ್ರವೇ ಶುಭ ಸುದ್ದಿ ಸಿಗಲಿದೆ.
Actor Darshan : ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗಾದ್ರೆ ಅವರಿಗೆ ಸರ್ಜರಿ ಅವಶ್ಯಕತೆ ಇರಲಿಲ್ವ. ಜೈಲಿಂದ ಹೊರಬರಲು ನಾಟಕಾವಾಡಿದ್ರ ಎಂಬ ಅನಮಾನ ಮಾಡಿಸಿದೆ. ಹಾಗಾದ್ರೆ ದರ್ಶನ್ ವಿಷಯದಲ್ಲಿ ಇವತ್ತಾಗಿರುವ ಡೆವಲಪ್ಮೆಂಟ್ ಏನೂ ಅಂತಾ ತೋರಿಸ್ತಿವಿ ನೋಡಿ.
ಇಂದೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿರುವ ನಟ ದರ್ಶನ್
ಒಂದೂವರೆ ತಿಂಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಾಸ
ಈಗಾಗಲೇ ಆಸ್ಪತ್ರೆ ಆವರಣದಲ್ಲಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾರು
ಕಾರು ಸಂಖ್ಯೆ KA03NT6633 ರೇಂಜ್ ರೋವರ್ ಎವಕ್ ಕಾರು
Sandalwood BoX office Sultan: ಈಗಾಗಲೇ ಒಟ್ಟು 14 ಸಿನಿಮಾಗಳನ್ನು ಒಪ್ಪಿಕೊಂಡು ಎಲ್ಲಾ ನಿರ್ಮಾಪಕರಿಂದ 2 ರಿಂದ 3 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದಿರುವ ಈ ನಟ ವರ್ಷಕ್ಕೆ ಮೂರು ಸಿನಿಮಾ ಮುಗಿಸಿದರೂ ಒಪ್ಪಿಕೊಂಡಿರುವ 14 ಸಿನಿಮಾಗಳು ಬಿಡುಗಡೆ ಆಗಲು ಕನಿಷ್ಠ 5 ವರ್ಷ ಬೇಕು.
ಡಿಗ್ಯಾಂಗ್ ತಂಡದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ - ಇಂದು ದರ್ಶನ್ ಸೇರಿ 7 ಆರೋಪಿಗಳ ಬೇಲ್ ಭವಿಷ್ಯ - ಹೈಕೋರ್ಟ್ ಆದೇಶದ ಕಡೆ ದಾಸನ ಅಭಿಮಾನಿಗಳ ಚಿತ್ತ
ಇಂದು ದರ್ಶನ್ ಜಾಮೀನು ಅರ್ಜಿ ಭವಿಷ್ಯ
ಇಂದು ಆದೇಶ ಪ್ರಕಟಿಸಲಿರುವ ಹೈಕೋರ್ಟ್
ಮಧ್ಯಾಹ್ನ 2:30ಕ್ಕೆ ಕೋರ್ಟ್ನಿಂದ ಆದೇಶ
ಈಗಾಗಲೇ ಮಧ್ಯಂತರ ಬೇಲ್ ನೀಡಿರುವ ಹೈಕೋರ್ಟ್
ಡಿಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ
ಅರ್ಜಿ ವಿಚಾರಣೆ ಇಂದಿಗೆ ಮುಂದೂಡಿದ್ದ ಹೈಕೋರ್ಟ್
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
ಆಸ್ಪತ್ರೆಯಲ್ಲಿ ದರ್ಶನ್ ಮಲಗಿರುವ ಫೋಟೋ ವೈರಲ್
ಮುಂದಿನ ವಾರ ಮಧ್ಯಂತರ ಜಾಮೀನು ಅವಧಿ ಅಂತ್ಯ
Darshan Exclusive Photo: ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಜೈಲು ಸೇರಿದ್ದ ದಾಸ ಸದ್ಯ ಚಿಕಿತ್ಸೆಗಾಗಿ ಬೇಲ್ ಮೂಲಕ ಹೊರಬಂದಿದ್ದಾರೆ. ದಾಸನಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದ್ದ, ನಟನ ಸ್ಥಿತಿ ಕಂಡು ಅಭಿಮಾನಿಗಳು ಗಾಬರಿಯಾಗಿದ್ದಾರೆ.
ಇಂದು ಡಿ ಗ್ಯಾಂಗ್ ಜಾಮೀನು ಅರ್ಜಿ ವಿಚಾರಣೆ
ಆರೋಪಿ ದರ್ಶನ್ ಸೇರಿ 6 ಮಂದಿ ಬೇಲ್ ಭವಿಷ್ಯ
ಮಧ್ಯಾಹ್ನ 2.30ಕ್ಕೆ ಗಂಟೆಗೆ ನಡೆಯಲಿರುವ ವಿಚಾರಣೆ
ದರ್ಶನ್ ಪರ ವಾದ ಮಂಡಲಿಸಿರುವ ಸಿ.ವಿ.ನಾಗೇಶ್
ಸಿ.ವಿ.ನಾಗೇಶ್ ವಾದಕ್ಕೆ SPP ಪ್ರಸನ್ನ ಪ್ರತಿವಾದ ಸಾಧ್ಯತೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.