Nadaprabhu Kempegowda : ಕನ್ನಡದ ಖ್ಯಾತ ನಿರ್ದೇಶಕ ಟಿ ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜೀವನಗಾಥೆ ಸಿನಿಮಾ ರೂಪದಲ್ಲಿ ತೆರೆಗೆ ಬರುತ್ತಿದೆ.
Nayanathara: ಬಹುಭಾಷಾ ನಟಿ ನಯನತಾರಾ ಸೋಷಿಯಲ್ ಮಿಡಿಯಾದಲ್ಲಿ ಕ್ಯಾಮರಾ ಹಿಂದೆ ನಿಂತಿರುವ ಫೋಟೊ ಒಂದನ್ನು ಹಂಚಿಕೊಂಡಿದ್ದು, ಸದ್ಯ ಈ ಫೋಟೊ ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Rocking Star Yash : ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರ ಯಾವುದು ? ರಾಕಿ 19 ನೇ ಚಿತ್ರದ ಸೂತ್ರದಾರ ಯಾರು? ಈ ರೀತಿಯ ಚರ್ಚೆ ಶುರುವಾಗಿ11ತಿಂಗಳುಶುರುವಾಗಿದೆ.ಅದರೆ ಈ ನಿಗೂಢ ಪ್ರಶ್ನೆಗೆ ಉತ್ತರ ರಾಕಿ ಆರಾಧಕರಿಗೆ ಸಿಕ್ಕಿಲ್ಲ.ಪ್ಯಾನ್ ಇಂಡಿಯಾ ಪ್ರೇಕ್ಷಕರಲ್ಲಿ ಕಳೆದ ಏಪ್ರಿಲ್ ನಿಂದ ಕಾಡ್ತಿರುವ ಏಕೈಕ ಪ್ರಶ್ನೆ ರಾಕಿಭಾಯ್ ಮುಂದಿನ ಚಿತ್ರ ಯಾವ್ದು..ಆದರೆ ಈ ವಿಚಾರವಾಗಿ ದಿನಗಳ ಜೊತೆ ಅಂತೆ ಕಂತೆಗಳು ಉರುಳಿ ಹೋಗಿವೆ..ಇಷ್ಟೇಲ್ಲಾ ಆದರೂ ಯಶ್ ಮುಂದಿನ ಚಿತ್ರದ ಬಗ್ಗೆ ಸುಳಿವು ಸಿಕ್ಕಿಲ್ಲ.
ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ತನ್ನದೇ ಆದ ಮಹತ್ವವಿದೆ. ಸರಿಯಾದ ದಿಕ್ಕಿನಲ್ಲಿ ಒಂದು ವೇಳೆ ಯಾವುದೇ ಕೆಲಸವನ್ನು ಮಾಡದೆ ಹೋದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗುವುದಿಲ್ಲ ಎನ್ನಲಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಇಂತಹ ಹಲವು ಕೆಲಸ ಕಾರ್ಯಗಳಿವೆ. ಈ ಕಾರ್ಯಗಳಿಗೆ ಸರಿಯಾದ ದಿಕ್ಕು ತಿಳಿದುಕೊಳ್ಳುವುದು ಆವಶ್ಯಕ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.