ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎರಡು ಹೊಸ ತಂಡಗಳಾದ ಅಹಮದಾಬಾದ್ ಮತ್ತು ಲಕ್ನೋ ಶುಕ್ರವಾರದಂದು ಐಪಿಎಲ್ 2022 ಸೀಸನ್ಗಾಗಿ ಮುಂಬರುವ ಮೆಗಾ ಹರಾಜಿನ ಮೊದಲು ಕೆಲವು ಆಟಗಾರರನ್ನು ಅಧಿಕೃತವಾಗಿ ಹೆಸರಿಸಿದೆ.
ವಿರಾಟ್ ಕೊಹ್ಲಿ ನಂತರ ಟೆಸ್ಟ್ ತಂಡದ ಹೊಸ ನಾಯಕನಾಗಲು ಅರ್ಹ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಟೆಸ್ಟ್ ತಂಡದ ಹೊಸ ನಾಯಕನಾಗಲು ಕಣದಲ್ಲಿರುವ ಏಕೈಕ ಸ್ಟಾರ್ ಆಟಗಾರ ಎಂದರೆ ಕೆಎಲ್ ರಾಹುಲ್ .
ವಿರಾಟ್ ಕೊಹ್ಲಿ ಟಿ-20 ನಾಯಕತ್ವ ತೊರೆದ ನಂತರ ಅವರನ್ನು ಬಿಸಿಸಿಐ ಏಕದಿನ ನಾಯಕತ್ವದಿಂದಲೂ ತೆಗೆದುಹಾಕಿತು. ಸದ್ಯಕ್ಕೆ ವಿರಾಟ್ ಫಾರ್ಮ್ ನೋಡಿದರೆ ಟೆಸ್ಟ್ ನಾಯಕತ್ವದಿಂದಲೂ ಅವರನ್ನು ತೆಗೆದುಹಾಕಬಹುದು.
ರಾಹುಲ್ ನಾಯಕನಾದ ನಂತರ, ಅವರ ಅನೇಕ ವಿಶೇಷ ಆಟಗಾರರು ಖಂಡಿತವಾಗಿಯೂ ತಂಡಕ್ಕೆ ಪ್ರವೇಶ ಪಡೆಯುವ ಭರವಸೆಯನ್ನು ಹೊಂದಿರುತ್ತಾರೆ. ಆದರೆ ರಾಹುಲ್ ನಾಯಕತ್ವದಲ್ಲಿ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಟಗಾರರೂ ಇದ್ದಾರೆ ಆದರೆ ಇನ್ನೂ ಅವರಿಗೆ ತಂಡದಲ್ಲಿ ಅವಕಾಶ ಸಿಗಲಿಲ್ಲ.
ಇದೀಗ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ಕೊನೆಯ ಅವಕಾಶವಿದೆ. ಅದೇ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪಂದ್ಯಕ್ಕೆ ಮರಳಲಿದ್ದಾರೆ. ವಿರಾಟ್ ಬಂದ ತಕ್ಷಣ, ಆಟಗಾರನೊಬ್ಬ ತಂಡದಿಂದ ಹೊರಗುಳಿಯುವುದು ಖಚಿತವಾಗಿದೆ.
ಜೋಹಾನ್ಸ್ಬರ್ಗ್ನಲ್ಲಿ ಟೀಂ ಇಂಡಿಯಾಗೆ ಆಟಗಾರನೊಬ್ಬ ವಿಲನ್ ಆಗಿದ್ದ, ಈತ ಇಲ್ಲದಿದ್ದರೆ ಭಾರತ ಈ ನೆಲದಲ್ಲಿ ಸರಣಿ ಗೆದ್ದು ಇತಿಹಾಸ ಸೃಷ್ಟಿಸುತ್ತಿತ್ತು. ಈ ಆಟಗಾರನ ನಾಚಿಕೆಗೇಡಿನ ಪ್ರದರ್ಶನದಿಂದಾಗಿ ಜೋಹಾನ್ಸ್ಬರ್ಗ್ನಲ್ಲಿ ಸರಣಿ ಗೆಲ್ಲುವ ಅವಕಾಶ ಭಾರತದ ಕೈಯಿಂದ ತಪ್ಪಿ ಹೋಯಿತು.
ಜೋಹಾನ್ಸ್ಬರ್ಗ್ನಲ್ಲಿ ಟೀಂ ಇಂಡಿಯಾಗೆ ಆಟಗಾರನೊಬ್ಬ ವಿಲನ್ ಆಗಿದ್ದ, ಈತ ಇಲ್ಲದಿದ್ದರೆ ಭಾರತ ಈ ನೆಲದಲ್ಲಿ ಸರಣಿ ಗೆದ್ದು ಇತಿಹಾಸ ಸೃಷ್ಟಿಸುತ್ತಿತ್ತು. ಈ ಆಟಗಾರನ ನಾಚಿಕೆಗೇಡಿನ ಪ್ರದರ್ಶನದಿಂದಾಗಿ ಜೋಹಾನ್ಸ್ಬರ್ಗ್ನಲ್ಲಿ ಸರಣಿ ಗೆಲ್ಲುವ ಅವಕಾಶ ಭಾರತದ ಕೈಯಿಂದ ತಪ್ಪಿ ಹೋಯಿತು.
India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ನಾಯಕತ್ವದಲ್ಲಿ ಕೆಎಲ್ ರಾಹುಲ್ ಅದ್ಭುತ ವರ್ತನೆ ತೋರಿದ್ದರು. ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಅವರ ಆಕ್ರಮಣಕಾರಿ ವರ್ತನೆ ಕಂಡುಬಂದಿದೆ. ವಾಸ್ತವವಾಗಿ, ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಮತ್ತು ಆಫ್ರಿಕನ್ ನಾಯಕ ಡೀನ್ ಎಲ್ಗರ್ ನಡುವೆ ಮೈದಾನದಲ್ಲಿಯೇ ಘರ್ಷಣೆ ನಡೆದಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನು ಹೊರಗಿಟ್ಟಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಂಡದ ನಾಯಕನ ಹಠಾತ್ ನಿರ್ಗಮನವು 'ಕಿಂಗ್ ಕೊಹ್ಲಿ' ಮತ್ತು ಬಿಸಿಸಿಐ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದರ ಸಂಕೇತವಾಗಿದೆ.
ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ಅವರನ್ನು ಇತ್ತೀಚೆಗೆ ಟೀಮ್ ಇಂಡಿಯಾದ ಟೆಸ್ಟ್ ಉಪನಾಯಕರನ್ನಾಗಿ ಮಾಡಲಾಯಿತು. ಈಗ ವಿರಾಟ್ ಕೊಹ್ಲಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ರಾಹುಲ್ಗೆ ಈ ಜವಾಬ್ದಾರಿ ಕೆ.ಎಲ್ ರಾಹುಲ್ ಹೆಗಲೇರಿದೆ.
ಮೊಹಮ್ಮದ್ ಶಮಿ ಬದಲಿಗೆ ಮಾರಕ ಬೌಲರ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಈ ಬೌಲರ್ ತನ್ನದೇ ಆದ ಪಂದ್ಯಗಳನ್ನು ತಿರುಗಿಸಲು ಹೆಸರುವಾಸಿಯಾಗಿದ್ದಾನೆ. ಈ ಆಟಗಾರ ಬುಮ್ರಾ ಅವರ ಹೊಸ ಪಾಲುದಾರರಾಗಬಹುದು. ತಿಳಿಯೋಣ. ಈ ಆಟಗಾರನ ಬಗ್ಗೆ.
ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 113 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈಗ ಹೊಸ ಇತಿಹಾಸ ನಿರ್ಮಿಸಿದೆ.ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿರುವ ಏಷ್ಯಾದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಟೀಂ ಇಂಡಿಯಾದ ಯಂಗ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಅವರ ಬ್ಯಾಟ್ ಬಹುಕಾಲದಿನದ ಅಬ್ಬರಿಸುತ್ತಿಲ್ಲ. ರಿಷಬ್ ಪಂತ್ ಟೆಸ್ಟ್ ಪಂದ್ಯಗಳಲ್ಲಿ ದೀರ್ಘ ಸಮಯದಿಂದ ಫ್ಲಾಪ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.