Chaitra Navratri 2023: ನವರಾತ್ರಿಯ ಸಮಯದಲ್ಲಿ ನೀವು ತಾಯಿ ದುರ್ಗಾದೇವಿಯ ಆಶೀರ್ವಾದ ಪಡೆಯಬಯಸಿದರೆ, ಚೈತ್ರ ನವರಾತ್ರಿ ಮುಗಿಯುವ ಮೊದಲು ಕೆಲವು ವಸ್ತುಗಳನ್ನು ದಾನ ಮಾಡಬೇಕು. ತಾಯಿ ಭಗವತಿ ಇದರಿಂದ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ಅನುಗ್ರಹ ನೀಡುತ್ತಾಳೆ ಎಂದು ನಂಬಲಾಗಿದೆ.
ನವರಾತ್ರಿಯ ಸಮಯದಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದು, ಕಾರು ಅಥವಾ ಮನೆ ಖರೀದಿಸುವುದು ತುಂಬಾ ಶುಭ. ಆದರೆ ನವರಾತ್ರಿಯ ಸಮಯದಲ್ಲಿ ಮನೆಯಲ್ಲಿ ಅಂತಹ ಕೆಲವು ಸಸ್ಯಗಳಿವೆ, ಅದನ್ನು ನೆಡುವುದರಿಂದ, ದುರ್ಗೆಯ ಜೊತೆಗೆ, ಲಕ್ಷ್ಮಿದೇವಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಸುರಿಸಿ ನಿಮ್ಮ ಸಂಪತ್ತು ತುಂಬುತ್ತದೆ. ನಮ್ಮ ಅದೃಷ್ಟವನ್ನು ಬದಲಾಯಿಸುವ ಈ ಗಿಡಗಳು ಯಾವವು ಇಲ್ಲಿದೆ ನೋಡಿ..
ಚೈತ್ರ ನವರಾತ್ರಿ 2023: ನವರಾತ್ರಿಯ ಮೊದಲ ದಿನದಂದು ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಪಾರ್ವತಿ ಪರ್ವತರಾಜ ಹಿಮಾಲಯದ ಮನೆಯಲ್ಲಿ ಶೈಲಪುತ್ರಿ ರೂಪದಲ್ಲಿ ಜನಿಸಿದರು. ಶೈಲ ಎಂದರೆ ಪರ್ವತ ಎಂದರ್ಥ, ಆದ್ದರಿಂದ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಯಿತು.
Chaitra Navratri 2023: ಇನ್ನು ಈ ಮಹಾ ಸಂಯೋಜನೆಯಲ್ಲಿ, ಸೂರ್ಯ, ಚಂದ್ರ, ಗುರು, ಬುಧ ಮತ್ತು ನೆಪ್ಚೂನ್, ಗ್ರಹಗಳ ರಾಜ ಮೀನದಲ್ಲಿ ಒಟ್ಟಿಗೆ ಸ್ಥಾನಪಡೆಯಲಿದ್ದಾರೆ. ಈ ಗ್ರಹಗಳ ಸಂಯೋಜನೆಯು ಜ್ಯೋತಿಷ್ಯ ದೃಷ್ಟಿಕೋನದಿಂದ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇನ್ನು ಯಾವ ಗ್ರಹದ ದೃಷ್ಟಿ ಯಾವ ರಾಶಿಯ ಮೇಲಿರುತ್ತದೆ? ಪಂಚಗ್ರಹಗಳ ಸಂಯೋಜನೆಯಿಂದ ಯಾವ ರಾಶಿಯವರಿಗೆ ವಿಶೇಷ ಲಾಭಗಳು ಸಿಗುತ್ತವೆ? ಎಂದು ತಿಳಿಯೋಣ.
ನವರಾತ್ರಿ ಮತ್ತು ದಸರಾ ಹಬ್ಬ ಮುಗಿದ ತಕ್ಷಣ ಅಕ್ಟೋಬರ್ 6ರಿಂದ ಪಂಚಕ ಪ್ರಾರಂಭವಾಗುತ್ತದೆ. ಈ 5 ದಿನಗಳಲ್ಲಿ ಕೆಲವು ವಿಶೇಷ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ, ಆದರೆ ಕೆಲವು ಶುಭ ಕಾರ್ಯಗಳನ್ನು ಮಾಡಬಹುದು.
ಇಂದು ಬೆಳಗ್ಗೆ ಖೈರತಾಬಾದ್ನಲ್ಲಿರುವ ಪಂಗಡಕ್ಕೆ ಇಬ್ಬರು ಮುಸ್ಲಿಂ ಮಹಿಳೆಯರು ನುಗ್ಗಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ ಎಂದು ಹೈದರಾಬಾದ್ನ ಕೇಂದ್ರ ವಲಯದ ಡಿಸಿಪಿ ರಾಜೇಶ್ ತಿಳಿಸಿದ್ದಾರೆ.
Shukra Gochar Impact In Navratri 2022: ನವರಾತ್ರಿಯಲ್ಲಿ ಸುಖ-ಸಂಪತ್ತು, ಐಶಾರಾಮಿ ಜೀವನ ಕಾರಕನಾದ ಶುಕ್ರನ ಸಂಕ್ರಮಣವು ಕೆಲವು ರಾಶಿಯವರಿಗೆ ವಿಶೇಷ ಫಲಗಳನ್ನು ಕರುಣಿಸಲಿದೆ. ಶುಕ್ರನ ಕೃಪಾಕಟಾಕ್ಷದಿಂದ ಈ ರಾಶಿಯವರು ಎಲ್ಲಾ ಕ್ಷೇತ್ರಗಳಲ್ಲೂ ಬಂಪರ್ ಲಾಭ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ತಿಳಿಯೋಣ...
ನವರಾತ್ರಿಯ 9 ದಿನಗಳು ತಾಯಿ ದುರ್ಗೆಗೆ ಮೀಸಲಾಗಿವೆ. ಈ 9 ದಿನಗಳ ಪೂಜೆಯಲ್ಲಿ, ಮಾತೆ ದುರ್ಗೆಗೆ ಕೆಲವು ವಸ್ತುಗಳನ್ನು ತಪ್ಪಿಯೂ ಅರ್ಪಿಸಬಾರದು. ಅಷ್ಟೇ ಅಲ್ಲ, ನವರಾತ್ರಿಯಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ದುರ್ಗೆಗೆ ಯಾವ ಹೂವುಗಳನ್ನು ಅರ್ಪಿಸಬಾರದು ಎಂಬುದನ್ನು ಇಲ್ಲಿ ತಿಳಿಸುತ್ತೇವೆ.
ನವರಾತ್ರಿಯ ಅದೃಷ್ಟದ ರಾಶಿಗಳು: ನವರಾತ್ರಿಯು ನಾಳೆ ಅಂದರೆ ಸೆಪ್ಟೆಂಬರ್ 26ರಿಂದ ಪ್ರಾರಂಭವಾಗುತ್ತಿದೆ. ಈ 9 ದಿನಗಳ ಕಾಲ ತಾಯಿ ದುರ್ಗಾದೇವಿಯ ಆರಾಧನೆಯು ಕೆಲ ರಾಶಿಯವರಿಗೆ ಬಹಳ ಮಂಗಳಕರವಾಗಿರುತ್ತದೆ.
ಈ 9 ದಿನಗಳು ಭೂಮಿ ತಾಯಿಯಲ್ಲಿ ಭಕ್ತರ ನಡುವೆ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ 9 ದಿನಗಳ ಕಾಲ ಮಾತೆ ದುರ್ಗೆಯನ್ನು ಭಕ್ತಿಯಿಂದ ಪೂಜಿಸಿ ಪೂಜಿಸುವವರಿಗೆ ತಾಯಿಯು ಪ್ರಸನ್ನಳಾಗುತ್ತಾಳೆ ಮತ್ತು ಆಕೆಗೆ ಇಷ್ಟವಾದ ಫಲಗಳನ್ನು ಒದಗಿಸುತ್ತಾಳೆ ಎಂದು ಹೇಳಲಾಗುತ್ತಿದೆ.
ಚೈತ್ರ ನವರಾತ್ರಿ ಏಪ್ರಿಲ್ 2ರಿಂದ ಪ್ರಾರಂಭವಾಗಿ ಏಪ್ರಿಲ್ 11ರವರೆಗೆ ಇರುತ್ತದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಕೆಲವು ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು.
Navratri 2021: ನವರಾತ್ರಿಯ ಸಮಯದಲ್ಲಿ ನೀವು ಕೆಲವು ವಿಶೇಷ ಗಿಡಗಳನ್ನು ನೆಡುವುದರಿಂದ, ಅದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ.
ಸರ್ಕಾರದ ವತಿಯಿಂದ ಇಂದು ಚಾಮುಂಡಿ ಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರೆ, ಅರಮನೆಯಲ್ಲಿ ಮೈಸೂರು ರಾಜ ವಂಶಸ್ಥರು ರತ್ನಕಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸುವ ಮೂಲಕ ಶರನ್ನವರಾತ್ರಿ ಆಚರಣೆಗೆ ಚಾಲನೆ ನೀಡಲಿದ್ದಾರೆ.
Navratri Money Remedies: ನವರಾತ್ರಿಯ ಸಮಯ ಬಹಳ ಮಂಗಳಕರ. ಯಾವುದೇ ಉತ್ತಮ ಕೆಲಸವನ್ನು ಆರಂಭಿಸಲು ದುರ್ಗಾದೇವಿಯನ್ನು ಪ್ರಾರ್ಥಿಸಲು ಇದು ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತದೆ. ಹಾಗಾಗಿಯೇ ನವರಾತ್ರಿಯ 9 ದಿನಗಳು ಈ 5 ಕೆಲಸಗಳನ್ನು ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
Healthy Foods During Navratri 2021: ಕೆಲವರು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಏನೂ ತಿನ್ನದೆ ಉಪವಾಸ ಮಾಡುತ್ತಾರೆ. ಕೆಲವರು ನೀರು ಅಥವಾ ಜ್ಯೂಸ್ ಮಾತ್ರ ಸೇವಿಸಿ ಉಪವಾಸ ಮಾಡುತ್ತಾರೆ.
ಕೊರೊನಾ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ದೆಹಲಿ ಸರ್ಕಾರವು ಹೋಳಿ ಹಾಗೂ ನವರಾತ್ರಿ ಹಬ್ಬ ಶಾಬ್ ಈ ಬರತ್ ಗೆ ನಿಷೇಧ ಹೇರಿದೆ.ಈಗ ಹಬ್ಬಗಳ ಹೊರತಾಗಿ, ನಿಷೇಧವು ಎಲ್ಲಾ ರೀತಿಯ ಕೂಟಗಳನ್ನು ಒಳಗೊಂಡಿರುತ್ತದೆ ಮತ್ತು ಅಧಿಕಾರಿಗಳು ಇದರ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ನವರಾತ್ರಿಯ ಸಮಯದಲ್ಲಿ ದುರ್ಗಾ ಮಾತೆಯನ್ನು ವಿವಿಧ ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಇಡೀ ದೇಶದಲ್ಲಿ ಈ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಕರೋನ ಕಾಲದಲ್ಲಿ ಗುಜರಾತ್ ಜನರಿಗೆ ಒಳ್ಳೆಯ ಸುದ್ದಿ ಇದೆ ...