Colonel Sophia Qureshi: ಆಪರೇಷನ್ ಸಿಂಧೂರ' ಎಂದು ಕರೆಯಲ್ಪಟ್ಟ ಈ ಕಾರ್ಯಾಚರಣೆಯ ಬಗ್ಗೆ ಭಾರತೀಯ ಸೇನೆಯ ಹಿರಿಯ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಾಕಿಸ್ತಾನ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ (ಪಿಬಿಎ) ಕಾರ್ಯದರ್ಶಿ ಜನರಲ್ ಶಕೀಲ್ ಮಸೂದ್ ಅವರು, "ಪಾಕಿಸ್ತಾನದ ಎಲ್ಲಾ ಎಫ್ಎಂ ರೇಡಿಯೊ ಕೇಂದ್ರಗಳಲ್ಲಿ ಭಾರತೀಯ ಗೀತೆಗಳ ಪ್ರಸಾರವನ್ನು ತಕ್ಷಣದಿಂದ ನಿಷೇಧಿಸಲಾಗಿದೆ," ಎಂದು ಘೋಷಿಸಿದ್ದಾರೆ.
Indo-Pak Cross-Border Love Stories: ಬಾಲಿವುಡ್ ಭಾರತೀಯ ಚಿತ್ರರಂಗದ ಹೃದಯಬಿಂದು, ವೈವಿಧ್ಯಮಯ ಮತ್ತು ಆಕರ್ಷಕ ಕಥೆಗಳಿಗೆ ಹೆಸರುವಾಸಿಯಾಗಿದೆ. ಇದರ ಹಲವು ಪ್ರಕಾರಗಳಲ್ಲಿ, ಭಾರತ-ಪಾಕಿಸ್ತಾನ ಗಡಿಯಾಚೆಯ ಪ್ರೇಮಕಥೆಗಳು ಪ್ರೇಕ್ಷಕರ ಕಲ್ಪನೆಯನ್ನು ಸೆರೆಹಿಡಿದಿವೆ.
ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಿ
ಮಹಿಳೆಯರು ವ್ಯಾನಿಟಿ ಬ್ಯಾಗ್ನಲ್ಲಿ ಚೂರಿ ಇಟ್ಟುಕೊಳ್ಳಬೇಕು
RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರಚೋದನಾಕಾರಿ ಹೇಳಿಕೆ
ಆಕ್ರಮಣ ಎಸಗಲು ಬಂದ್ರೆ ತಲ್ವಾರ್ ತೋರಿಸಿದ್ರೆ ವಾಪಸ್ ಆಗ್ತಾರೆ
ಪಹಲ್ಗಾಮ್ನಲ್ಲಿ ಭಯೋತ್ಪಾದಕರಿಗೆ ತಲ್ವಾರ್ ತೋರಿಸಿದ್ದರೆ ಸಾಕಿತ್ತು
ಮಹಿಳೆಯರು 6 ಇಂಚಿನ ಚೂರಿ ಇಟ್ಟುಕೊಳ್ಳಲು ಪರವಾನಗಿ ಬೇಕಿಲ್ಲ
ಆಕ್ರಮಣಕ್ಕೆ ಬಂದವರಿಗೆ ಬೇಡಿಕೊಂಡರೆ ಉಪಯೋಗವಿಲ್ಲ
ಬದಲಿಗೆ, ಚೂರಿ ತೋರಿಸಬೇಕು. ಆಗ ಹೆದರಿ ಓಡುತ್ತಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭಾರತವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಪ್ರಜೆಗಳಿಗೆ ಭಾರತ ತೊರೆಯಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಕ್ತಾಯವಾಗಿದೆ. ಭಾರತ ತೊರೆಯದ ಪಾಕಿಸ್ತಾನದ ಪ್ರಜೆಗಳಿಗೆ 3 ವರ್ಷ ಜೈಲು ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಸೇನೆಯಿಂದ ಆಪರೇಷನ್ ಟೆರರ್ ಹೌಸ್
ಕಾಶ್ಮೀರದ ಮತ್ತೆ ನಾಲ್ವರು ಉಗ್ರರ ಮನೆಗಳು ಧ್ವಂಸ..!
ಕುಪ್ತಾರ, ಬಂಡೀಪೋರಾ, ಶೋಪಿಯಾನ್, ಪುಲ್ವಾಮಾದಲ್ಲಿ ದಾಳಿ
ಸುಧಾರಿತ ಸ್ಫೋಟ ಬಳಿ ನಾಲ್ಕು ಮನೆಗಳು ಉಡೀಸ್
ಪಹಲ್ಗಾಮ್ ತನಿಖೆ ಎನ್ಐಎ ಹೆಗಲಿಗೆ.. ತನಿಖೆ ಶುರು
ನಂಬರ್ ಪ್ಲೇಟ್ ಇಲ್ಲದ ಬೈಕ್ ಬಳಸಿದ್ದ ಉಗ್ರರು
ಪಹಲ್ಗಾಮ್ ಉಗ್ರ ದಾಳಿ ತನಿಖೆಗೆ ಇಳಿದ ಎನ್ಐಎ ತಂಡ ಎಫ್ಐಆರ್ ದಾಖಲಿಸಿದೆ. ದಾಳಿಯಲ್ಲಿ ಮೃತಪಟ್ಟ ಕುಟುಂಬದವರ ಹೇಳಿಕೆ ದಾಖಲಿಸಲು ಎನ್ಐಎ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಈ ಕುರಿತಂತೆ
ಶಂಕಿತರು, ಸ್ಥಳೀಯರ ವಿಚಾರಣೆ ನಡೆಸ್ತಿರುವ ಎನ್ಐಎ ಅಧಿಕಾರಿಗಳು
14 ಜನರ ಉಗ್ರರ ಪಟ್ಟಿ ತಯಾರಿಸಿ, ದಾಳಿಗೆ ಉಗ್ರ ಸಂಘಟನೆಗಳ ಲಿಂಕ್ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಪಾಪಿ ಪಾಕಿಸ್ತಾನ ಪ್ರಜೆಗಳ ವೀಸಾ ಗಡುವು ಅಂತ್ಯಗೊಂಡಿದೆ. ಪಾಕಿಸ್ತಾನ ಪ್ರಜೆಗಳಿಗೆ ಭಾರತ ತೊರೆಯಲು ನಿನ್ನೆಯೇ ಕೊನೆಯ ದಿನವಾಗಿತ್ತು.
ನಿನ್ನೆ ಒಂದೇ ದಿನ ಪಾಕ್ನ 237 ಪ್ರಜೆಗಳು ವಾಪಸ್ ತೆರಲಿದ್ದಾರೆ. ಇದೇ ದಿನ ಪಾಕಿಸ್ತಾನದಿಂದ ಭಾರತದ 850 ಪ್ರಜೆಗಳು ವಾಪಸ್ ಮರಳಿದ್ದಾರೆ.
ಅಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ವಾಪಸ್ ಬಂದ ಭಾರತೀಯ ಪ್ರಜೆಗಳು. ವೈದ್ಯಕೀಯ ವೀಸಾ ಹೊಂದಿರುವ ಪಾಕಿಸ್ತಾನ್ ಪ್ರಜೆಗಳಿಗೆ ಪಾಕಿಸ್ತಾನಕ್ಕೆ ಹಿಂದಿರುಗಳು ನಾಳೆ ಕೊನೆ ದಿನವಾಗಿದ್ದು ಪಂಜಾಬ್ನ ಅಟ್ಟಾರಿ ಗಡಿಯಲ್ಲಿ ಸೇನೆ ಸರ್ಪಗಾವಲು ಏರ್ಪಡಿಸಲಾಗಿದೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಪಾಕ್ ಗಡಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಡಿಎಸ್ ಅನಿಲ್ ಚೌಹಾಣ್ ಮೀಟಿಂಗ್ ನಡೆಯುತ್ತಿದೆ. ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ರಾಜನಾಥ್ ಸಿಂಗ್ ಹೈವೋಲ್ಟೇಜ್ ಚರ್ಚೆ ನಡೆಯುತ್ತಿದ್ದು, ಸೇನಾ ಸಿದ್ಧತೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಈ ಎನ್ಕೌಂಟರ್, ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸಾರನ್ ಮೆಡೋವ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರನ್ನು ಕೊಂದ ಲಷ್ಕರ್ ಉಗ್ರರನ್ನು ಗುರಿಯಾಗಿಟ್ಟು ನಡೆಯುತ್ತಿರುವ ಕಾರ್ಯಾಚರಣೆಯ ಭಾಗವಾಗಿದೆ.
India vs Pakistan Military Strength: ಭಾರತೀಯ ಸೇನೆಯು ಸುಮಾರು 14.55 ಲಕ್ಷ ಸಕ್ರಿಯ ಸೈನಿಕರನ್ನು, 25.27 ಲಕ್ಷ ಅರೆಸೇನಾ (ಪ್ಯಾರಾ-ಮಿಲಿಟರಿ) ಪಡೆಗಳನ್ನು ಮತ್ತು 11.55 ಲಕ್ಷ ಮೀಸಲು ಪಡೆಗಳನ್ನು (ರಿಸರ್ವ್ ಫೋರ್ಸ್) ಒಳಗೊಂಡಿದೆ. ಇದರಿಂದ ಭಾರತವು ವಿಶ್ವದ ಅತಿದೊಡ್ಡ ಸೇನೆಗಳಲ್ಲಿ ಒಂದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.