BBK10: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಭಾಗ್ಯಶ್ರೀಗೆ ಮತ್ತೆ ಅದೃಷ್ಟ ಖುಲಾಯಿಸಿ, ನಾಮಿನೇಷನ್ನಿಂದ ಮತ್ತೆ ಸೇಫ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಭಾಗ್ಯಶ್ರೀ ನಾಮಿನೇಷನ್ನಿಂದ ಸೇಫ್ ಡ್ರೋನ್ ಪ್ರತಾಪ್ ಮಾಡಿ, ವಿನಯ್ ಮತ್ತು ತುಕಾಲಿ ಸಂತುಗೆ ಪರೋಕ್ಷವಾಗಿ ಮತ್ತೆ ತಿರುಗೇಟು ಕೊಟ್ಟಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಡ್ರೋನ್' ಪ್ರತಾಪ್ ಮಹಿಳಾ ಸ್ಪರ್ಧಿಗಳನ್ನು ಕೆಟ್ಟದಾಗಿ ನೋಡ್ತಾರೆ ಎಂದೆಲ್ಲ ತಂಡದ ಜೊತೆಗೆ ಹೇಳಿ, ಆರೋಪವನ್ನು ವಿನಯ್ ಗೌಡ ಮಾಡಿದ್ದರು. ಇದೀಗ ಈ ವಿಷಯದ ಬಗ್ಗೆ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಸಂಚಿಕೆಯಲ್ಲಿ ನಟ ಸುದೀಪ್ ಮಾತನಾಡಿದ್ದಾರೆ.
Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ನಿನ್ನೆ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿತ್ತು. ಬಿಗ್ ಬಾಸ್ ಸ್ಪರ್ಧಿಗಳೆಲ್ಲ ಹೊಸ ಬಟ್ಟೆ ತೊಟ್ಟು ರೆಡಿಯಾಗಿದ್ದರು. ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
Eshani Fights with Tukali Santosh : ವಾರದ ಮೊದಲ ದಿನವೇ ಎದ್ದು ಕಣ್ಣು ಬಿಡುವಷ್ಟರಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಇಲ್ಲಿಂದ ಹೊತ್ತಿಕೊಂಡ ಕಿಚ್ಚು ದಿನದ ಕೊನೆಯವರೆಗೂ ಮುಂದುವರೆಯಿತು.
Bigg Boss tukali Santhosh : ಕಿಚ್ಚ ತುಂಬಾ ಕೂಲ್ ಆಗಿದ್ದಾರೆ. ದೊಡ್ಮನೆ ಮಂದಿಗೆ ಜೊತೆ ಫನ್ನಿ ಫನ್ನಿಯಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಗ್ಹೌಸ್ನಲ್ಲಿ ತುಂಬಾ ಕ್ಲೀನ್ ಯಾರು ಎನ್ನುವ ವಿಚಾರ ಬಂದಾಗ ತುಕಾಲಿ ಸಂತು ಹೆಸರು ಬರುತ್ತಿದ್ದಂತೆ ಎಲ್ಲಾ ಸ್ಪರ್ಧಿಗಳು ನೋ.. ನೋ.. ಅಂತ ಬೋರ್ಡ್ ತೋರಿಸಿದರು.
BBK 10 Tukali Santosh: ಅದಾ ಕಾಮಿಡಿ ಮಾಡಿಕೊಂಡು ಎಲ್ರನ್ನೂ ನಗುನಗಿಸ್ತಾ ಇರ್ತಿದ್ದ ಸಂತೋಷ್, ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಹೇಳಿಕೊಡುತ್ತಿದ್ದಾರೆ. ಆದ್ರೆ ಏನ್ಮಾಡೋದು? ಅವ್ರು ಸೀರಿಯಸ್ ಆಗಿ ಮಾತಾಡಲಿಕ್ಕೆ ಶುರುಮಾಡಿದಾಗ, ಯಾವಾಗ್ಲೂ ಸೀರಿಯಸ್ ಆಗಿರೋ ಸ್ಪರ್ಧಿಗಳೆಲ್ಲ ಕಾಮಿಡಿ ಮಾಡಿ ಅವ್ರ ಕಾಲೆಳಿಲಿಕ್ಕೆ ಶುರುಮಾಡಿದಾರಪ್ಪಾ… ತಾವು ಹೇಳಿದ ಕಥೆಯನ್ನು ಯಾರೂ ನಂಬ್ಲಿಲ್ಲ ಅಂದ್ರೆ ಸಂತೋಷ್ಗೆ ನೋವಾಗಲ್ವಾ? ಹೋಗ್ಲಿ ನೀವಾದ್ರೂ ಅವ್ರ ಹುಟ್ಟಿನ ಕಥೆಯನ್ನು ‘ಸೀರಿಯಸ್’ ಆಗಿ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.