Bigg Boss Kannada, Tukali Santhosh: ಬಿಗ್ ಬಾಸ್ ಕನ್ನಡ ಸೀಸನ್ 10ರ ಕೊನೆಯ ಪಂಚಾಯ್ತಿ ಸದ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಟೈಟಲ್ ವಿನ್ನರ್ ಈ ಒಬ್ಬ ಸ್ಪರ್ಧಿ ಆಗಬಹುದು ಎಂದು ಕಿಚ್ಚ ಸುದೀಪ್ ಇತರ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಆತನ ಮಾಸ್ಟರ್ ಪ್ಲಾನ್’ಗಳನ್ನು ಕಿಚ್ಚ ಮೆಚ್ಚಿದ್ದಾರೆ.
Tukali Santosh: ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.
Bigg Boss Kannada 10: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋದಲ್ಲಿ ಈ ವಾರ ಸ್ಕೂಲ್ ಟಾಸ್ಕ್ನಲ್ಲಿ ತುಕಾಲಿ ಸಂತು ಉತ್ತಮ ಪಡೆದಿದ್ದಾರೆ. ಇತ್ತ ಪವಿ ಪೂವಪ್ಪ ಚೆನ್ನಾಗಿ ಪರ್ಫಾಮೆನ್ಸ್ ನೀಡದೆ ಕಳೆ ಪಟ್ಟ ಪಡೆದು ಜೈಲು ಸೇರಿದ್ದಾರೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ತುಕಾಲಿ ಸಂತು ಹಾಗೂ ನಮ್ರತಾ, ಈ ವಾರ ಯಾರು ಔಟ್ ಆಗಬಹುದು ಎಂಬುದರ ಬಗ್ಗೆ ಚರ್ಚೆ ಮಾಡಿದ್ದು ಆಗ ಸರಿ ಬಗ್ಗೆ ಮಾತುಕಥೆ ನಡೆದಿದೆ. ಹಾಗಾದ್ರೆ ಸಿರಿ ಬಗ್ಗೆ ಇವರಿಬ್ಬರ ಅಭಿಪ್ರಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಕನ್ನಡ 10ರ ಶೋದಲ್ಲಿ ಸ್ಕೂಲ್ ಟಾಸ್ಕ್ ನೀಡಲಾಗಿದ್ದು, ಅದರಲ್ಲಿ ನಿನ್ನೆಯ ಸಂಚಿಕೆಯಲ್ಲಿ ಸಂಗೀತಾ ಆಧ್ಯಾತ್ಮ ಶಿಕ್ಷಕಿ ಆಗಿದ್ದು, ಶಿಕ್ಷಕಿಯಾಗಿ ಆಧ್ಯಾತ್ಮದ ಬಗ್ಗೆ ಪಾಠ ಮಾಡಿದ್ದು, ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
Bigg Boss Kannada 10: ಬಿಗ್ಬಾಸ್ ಮನೆಯೊಳಗೆ ಒಂಬತ್ತನೇ ವಾರ ಬಿಗ್ಬಾಸ್ ನೀಡಿದ ವಿಶೇಷ ಚಟುವಟಿಕೆಯಲ್ಲಿ "ಇಡೀ ಸೀಸನ್ನಲ್ಲಿ ಕೊನೆಯವರೆಗೂ ಚೇಲನಾಗಿಯೇ ಇರುವ ಸದಸ್ಯ ಯಾರು?" ಎಂದು ಪ್ರಶ್ನೆ ಕೇಳಿದ್ದಾರೆ. ಆಗ ವೇಳೆ ಮನೆಯ ಸದಸ್ಯರು ಯಾರ ಹೆಸರು ತೆಗೆದುಕೊಂಡರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ನೀಡಲಾಗಿದ್ದು, ಸ್ಪರ್ಧಿಗಳಿಗೆ ಬಿಗ್ಬಾಸ್ ಸೂಚಿಸಿದಂತೆ ಅನುಕರಣೆ ಮಾಡಬೇಕಾಗಿದೆ. ಈ ಟಾಸ್ಕ್ ಮನೆಯಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂಬುದು ಕಾದು ನೋಡಬೇಕಾಗಿದೆ.
Bigg Boss Kannada 10: ಬಿಗ್ಬಾಸ್ನಲ್ಲಿ ಹೋದ ವಾರ ನೊಂದವರ ಸಂಘ ಒಂದು ಪ್ರಾರಂಭವಾಗಿದ್ದು, ಈ ಗುಂಪಿಗೆ ಇತರ ಸ್ಪರ್ಧಿಗಳು ಸಂಘಕ್ಕೆ ಸೇರಿಕೊಂಡಿದ್ದಾರೆ ಎಂಬ ಬಗ್ಗೆ ಸಂಡೇ ವಿತ್ ಸುದೀಪ ಸಂಚಿಕೆಯಲ್ಲಿ ಮಜವಾದ ಸಂವಾದ ನಡೆದಿದೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದಕ್ಕೆ, ಇದೀಗ ಮನೆಯ ಸದಸ್ಯರೆಲ್ಲರೂ ಒಮ್ಮತದಿಂದ ತುಕಾಲಿ ಸಂತೋಷ್ನನ್ನು ಜೈಲಿಗೆ ಕಳುಹಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಇಂದು ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದು ಆಟ ಕಾದಾಟವಾಗಿ ಪರಿವರ್ತನೆ ಆಗಿ, ಇದನ್ನು ನೋಡಿದ ನೆಟ್ಟಿಗರು, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ 10ರ ಶೋನಲ್ಲಿ ಫ್ರೆಂಡ್ಸ್ ಆಗಿದ್ದ ಕಾರ್ತಿಕ್, ಸಂಗೀತಾ ಇಬ್ಬರುಒಂದು ವಾರದಿಂದ ಹಾವು ಮುಂಗುಸಿ ತರ ಆಡುದ್ದರು, ಸದ್ಯ ಇವರಿಬ್ಬರೂ ಒಂದಾಗಿದ್ದಾರೆ. ವಿನಯ್ ಈ ಬಗ್ಗೆ ಮೊದಲೇ ಕಿಚ್ಚ ಸುದೀಪ್ ಬಳಿ ಭವಿಷ್ಯ ನುಡಿದಿದ್ದು, ಸತ್ಯ ಆಗಿರುವ ಹಾಗೆ ಆಯ್ತು. ಇನ್ನು ಇಡೀ ಮನೆಯವರು ಇವರಿಬ್ಬರು ಮಾತಾಡೋದು ನೋಡಿ ಶಾಕ್ ಆಗಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ನೊಂದರವರ ಸಂಫ ಉದ್ಘಾಟನೆ ನಡೆದಿದ್ದು, ಕಾರ್ತಿಕ್ ನೊಂದವರ ಸಂಘದ ಅಧ್ಯಕ್ಷರಾಗ ನೇಮಕವಾಗಿದ್ದಾರೆ. ಓಟ್ಟಾರೆ ಈ ಸಂಘದಲ್ಲಿ ಆರು ಮಂದಿ ಇದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ಟಾಸ್ಕ್ಗಳಿಗಾಗಿ ತುಕಾಲಿ ಸಂತು ಮತ್ತು ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡಿದ್ದನ್ನ ನೋಡಿ, ವಾರದ ಕಥೆಯ ಕಿಚ್ಚನ ಪಂಚಾಯಿತಿಯಲ್ಲಿ "ನಾನೂ ತಲೆ ಬೋಳಿಸಿದ್ಮೇಲೆ ಜನಪ್ರಿಯತೆ ಪಡೆದಿದ್ದು" ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ತುಕಾಲಿ ಸಂತು ಸ್ನೇಹಿತ್, ನಮ್ರತಾ ಗೌಡ ಮಧ್ಯೆ ಇರುವ ಬಾಂಡಿಂಗ್ ಬಗ್ಗೆ ಕಾಮೆಂಟ್ ಮಾಡುತ್ತಾ, ಸ್ನೇಹಿತ್ ಆಟ ಆಡದೆ ಸುಮ್ಮನೆ ನಮ್ರತಾ ಹಿಂದೆ ಓಡಾಡಿಕೊಂಡು ಇರುತ್ತಾನೆ, ಅವನಿಗೆ ಬೇರೆ ಕೆಲಸವೇ ಇಲ್ಲ, ಅವಳ ಸೀರೆ ಮಡಚಿಕೊಂಡು ಇರ್ತಾನೆ ಎಂದು ಹೇಳಿದ್ದಾರೆ.
Bigg Boss Kannada 10: ಬಿಗ್ಬಾಸ್ ಟಾಸ್ಕ್ ಮಧ್ಯೆ ತುಕಾಲಿ ಸಂತುಗೆ ಪೆಟ್ಟು ಬಿದ್ದ ಕಾರಣ, ಟುವಟಿಕೆಯನ್ನ ಹೋಲ್ಡ್ ಮಾಡಲಾದ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಇದನ್ನು ಗಮನಿಸಿದ ಮೈಕಲ್ ಗುಡುಗಿದ್ದಾರೆ.
Bigg Boss Kannada: ಸಂಗೀತಾ ಜೊತೆಗಿನ ಫ್ರೆಂಡ್ಶಿಪ್ ವಿಚಾರದಲ್ಲಿ ನೊಂದಿರುವ ಕಾರ್ತಿಕ್ಗೆ ‘ನೊಂದವರ ಗುಂಪಿಗೆ’ ತುಕಾಲಿ ಸಂತು ಮತ್ತು ವರ್ತೂರು ಸಂತೋಷ್ ನಾಯಕ ಪಟ್ಟವನ್ನಕೊಟ್ಟಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ವಿನಯ್ ಜೊತೆ ತನಿಷಾ ಮಾತಾಡಿದ್ದೊಂದು ಆದರೆ, ತಮ್ಮ ಗ್ಯಾಂಗ್ ಮುಂದೆ ವಿನಯ್ ಹೇಳಿದ್ದೇ ಬೇರೆ ರೀತಿಯಲ್ಲಿ ಅನ್ನೋದನ್ನ ವೀಕ್ಷಕರು ಗಮನಿಸಿದ್ದು, ಹೀಗಾಗಿ ವಿನಯ್ ಬಗ್ಗೆ ವೀಕ್ಷಕರು ಅಸಮಾಧಾನಗೊಂಡು, ತುಕಾಲಿ ಸಂತುಗಿದ್ದ ಬಿರುದು ಈಗ ವಿನಯ್ಗೆ ಹೋಗಿದೆ ಅಂತಿದ್ದಾರೆ.
Bigg Boss: ಬಿಗ್ಬಾಸ್ ಮನೆಗೆ ಈ ವಾರ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮ ಅತಿಥಿಯಾಗಿ ಆಗಮಿಸಿದ್ದು, ಆಟದ ಮಧ್ಯೆ ಗುರೂಜಿ ಕಾರ್ತಿಕ್ , ತುಕಾಲಿ ಸ್ಟಾರ್ ಸಮತು ಹಾಗೈ ನೀತು ಬಗ್ಗೆ ಭವಿಷ್ಯ ನುಡಿದಿದ್ದಾರೆ.
Bigg Boss: ಬಿಗ್ಬಾಸ್ ಕನ್ನಡ ಸೀಸನ್ 10ರ ಕಾರ್ಯಕ್ರಮದಲ್ಲಿ, ಈವರೆಗೂ ಪ್ರತಿ ವಾರ ನಾಮಿನೇಟ್ ಆಗುತ್ತಿದ್ದ ಕಾರ್ತಿಕ್, ಆರನೇ ವಾರ ಕ್ಯಾಪ್ಟನ್ ಆಗಿ ಕಾರ್ತಿಕ್ ಮಹೇಶ್ ಆಯ್ಕೆ ಆಗಿದ್ದು, ಈ ವಾರಾಂತ್ಯದ ಎಲಿಮಿನೇಷನ್ನಿಂದ ಸೇಫ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.