ಫಸಲು ಇಲ್ಲದ ಕಾರಣ ಮೆಕ್ಕೆಜೋಳ ನಾಶ ಮಾಡಿದ ರೈತ

  • Zee Media Bureau
  • Sep 18, 2024, 06:17 PM IST

ಫಸಲು ಇಲ್ಲದ ಕಾರಣ ಮೆಕ್ಕೆಜೋಳ ನಾಶ ಮಾಡಿದ ರೈತ. ಕಳಪೆ ಗುಣಮಟ್ಟದ ಬೀಜ ನೀಡಿರುವುದಕ್ಕೆ ರೈತರ ಆಕ್ರೋಶ.  ಸ್ಥಳಕ್ಕೆ ಕೃಷಿ ಅಧಿಕಾರಿಗಳ ಭೇಟಿಗೆ ರೈತರ ಪಟ್ಟು. 

Trending News