ಶಿವಮೊಗ್ಗದಲ್ಲಿ ಸಾವರ್ಕರ್ ವಿವಾದದ ಹಿಂದೆ ದೊಡ್ಡ ಪಿತೂರಿ

  • Zee Media Bureau
  • Aug 16, 2022, 12:31 PM IST

ಶಿವಮೊಗ್ಗದ ಸಾವರ್ಕರ್ ಭಾವಚಿತ್ರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆ ಹಿಂದೆ ದೊಡ್ಡ ಪಿತೂರಿ ಇದೆ ಎಂದು MLC ಎನ್. ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಕಟೌಟ್ ತೆಗೆದವರು ದೇಶದ್ರೋಹಿಗಳು. ಸುಭಾಷ್ ಚಂದ್ರ ಬೋಸ್ ಬಳಿಕ ಮತ್ತೊಬ್ಬ ಮಹಾನ್ ದೇಶಭಕ್ತ ಸಾವರ್ಕರ್. ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು ಎಂದು ರವಿಕುಮಾರ್ ಆಗ್ರಹಿಸಿದ್ದಾರೆ. 

Trending News