ಸಂಜೆ‌ ಅಧಿವೇಶನದ ನಂತರ ಹುಬ್ಬಳ್ಳಿಗೆ ಸಿಎಂ ಆಗಮನ‌

  • Zee Media Bureau
  • Dec 23, 2022, 05:18 PM IST

ಹುಬ್ಬಳ್ಳಿಯ ಬೈರಿದೇವರಕೊಪ್ಪದ ದರ್ಗಾ ತೆರವು ಪ್ರದೇಶಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡೋ ಸಾಧ್ಯತೆ ಇದೆ. ಸಂಜೆ‌ ಅಧಿವೇಶನದ ನಂತರ ಹುಬ್ಬಳ್ಳಿಯ ಹಜರತ್ ಸೈಯದ್ ಮೊಹ್ಮದ್ ಖಾದ್ರಿಶಾ ದರ್ಗಾ ಪ್ರದೇಶಕ್ಕೆ ಸಿಎಂ ಆಗಮಿಸೋ ಸಾಧ್ಯತೆ ಇದೆ.. 
 

Trending News