ಮಳೆರಾಯನ ಮುನಿಸು.. ವಿಜಯಪುರದ ಅನ್ನದಾತರು ಕಂಗಾಲು

  • Zee Media Bureau
  • Jul 13, 2023, 02:25 PM IST

ವಿಜಯಪುರದಲ್ಲಿ ಮಳೆಯಾಗದೆ ರೈತರು ಕಂಗೆಟ್ಟಿದ್ದಾರೆ. ವಾಡಿಕೆ ಮಳೆಯೂ ಸುರಿಯದ ಕಾರಣ ಬರದ ಛಾಯೆ ಆವರಿಸಿದೆ.

Trending News