ಕಾಶಿ ಯಾತ್ರಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ

  • Zee Media Bureau
  • Jul 30, 2023, 04:12 PM IST

ಕಾಶಿಯಾತ್ರೆ ಸಹಾಯಧನ ಹೆಚ್ಚಿಸಲು ಮುಜರಾಯಿ ಇಲಾಖೆ ಸೂಚನೆ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ್ ಅಡಿ ಹೋಗುವವರಿಗೆ ಸೌಲಭ್ಯ 5 ಸಾವಿರದಿಂದ 7,500 ರೂಪಾಯಿಗೆ ಹೆಚ್ಚಿಸಲು ಚಿಂತನೆ ಪ್ರವಾಸಿಗರನ್ನ ಸೆಳೆಯಲು ಸಹಾಯಧನ ಹೆಚ್ಚಿಸಲು ಚಿಂತನೆ ಆಗಸ್ಟ್ 12ರಂದು ಹೊರಡಲಿದೆ ಮುಂದಿನ ಟ್ರಿಪ್‌ ರೈಲು

Trending News