ಮೈಸೂರು, ಧಾರವಾಡ, ಕೊಪ್ಪಳದಲ್ಲಿ ಭಾರೀ ಅನಾಹುತ

  • Zee Media Bureau
  • May 22, 2023, 02:53 PM IST

ರಾಜ್ಯಾದ್ಯಂತ ವರುಣದೇವನ ಸಿಡಿಲಬ್ಬರ. ಮೈಸೂರು, ಧಾರವಾಡ, ಕೊಪ್ಪಳದಲ್ಲಿ ಭಾರೀ ಅನಾಹುತ. ಚಿಕ್ಕಮಗಳೂರಿನಲ್ಲೂ ಮರ ಬಿದ್ದು ಬೈಕ್‌ ಸವಾರ ಸಾವು. ಅತ್ತ ಕೊಪ್ಪಳದಲ್ಲೂ ಸಿಡಿಲು ಬಡಿದು ಯುವಕ ಕೊನೆಯುಸಿರು. ರಕ್ಕಸ ರಣ ಮಳೆಗೆ ರಾಜ್ಯಾದ್ಯಂತ ಆರು ಮಂದಿ ಬಲಿ.

Trending News