ಚಿರತೆ ಕಂಡು ರೈತರು ಕಂಗಾಲು

  • Zee Media Bureau
  • Jul 1, 2022, 04:32 PM IST

ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಮುಂಡರಗಿ ತಾಲೂಕಿನ ಹಾರೂಗೇರಿ ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಜನ ಆತಂಕಗೊಂಡಿದ್ದಾರೆ. ಜಮೀನಿಗೆ ಹೊರಟಿದ್ದ ರೈತರು ಚಿರತೆ ನೋಡಿದ್ದು ಆತಂಕಗೊಂಡಿದ್ದಾರೆ. ಚಿರತೆ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

Trending News