ಯಾರೂ ಕೇಳಿಲ್ಲ.. ನಾವೂ ಕೊಟ್ಟಿಲ್ಲ...!

  • Zee Media Bureau
  • Apr 20, 2022, 04:55 PM IST

ನಮ್ಮ ಮಠಗಳಿಗೂ ಸರ್ಕಾರ ಅನುದಾನ ನೀಡಿದೆ. ಆದ್ರೆ ಯಾವುದೇ ಸರ್ಕಾರ ನಮ್ಮ ಬಳಿ ಕಮಿಷನ್‌ ಕೇಳಿಲ್ಲ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ. ಈ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.. ಇಂಥಾ ಆರೋಪ ಮಾಡೋದು ತಪ್ಪು ಎಂದಿದ್ದಾರೆ..

Trending News