ಲೋಕಸಭೆ ಫಲಿತಾಂಶ ಬಂದ ಬಳಿಕ ಸರ್ಕಾರ ಪತನ ಆಗುತ್ತೆ

  • Zee Media Bureau
  • Jun 3, 2024, 07:18 PM IST

ಸರ್ಕಾರದ ಅನುದಾನವಿಲ್ಲದೇ ಶಾಸಕರು ‌ಬೇಸತ್ತು ಹೋಗಿದ್ದಾರೆ. ಬಡವರ ಬೆವರಿನ ದುಡ್ಡನ್ನ ಚುನಾವಣೆಗಾಗಿ ಬೇರೆ ರಾಜ್ಯಕ್ಕೆ ಕಳಿಸ್ತೀರಿ.ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ನೇಮಿರಾಜ್ ನಾಯ್ಕ್ ಹೇಳಿಕೆ.
 

Trending News