ಸರ್ಕಾರಕ್ಕೆ ಪರ್ಸಂಟೇಜ್‌ ನೀಡಬೇಕಾದ ಪ್ರಮೇಯವೇ ಬಂದಿಲ್ಲ

  • Zee Media Bureau
  • Apr 20, 2022, 04:55 PM IST

ಸರ್ಕಾರಕ್ಕೆ ಪರ್ಸಂಟೇಜ್‌ ನೀಡಬೇಕಾದ ಪ್ರಮೇಯವೇ ಬಂದಿಲ್ಲ ಎಂದು ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬೇಕಿದ್ದರೆ ಭಿಕ್ಷೆ ಬೇಡಿ ಮಠ ಕಟ್ಟುತ್ತೇವೆ. ಒಂದು ವೇಳೆ ಕಮಿಷನ್‌ ಕೊಟ್ಟು ಮಠ ನಿರ್ಮಾಣ ಮಾಡೋ ಸಂದರ್ಭ ಬಂದರೆ ಅಂತಹ ಅನುದಾನದ ಅವಶ್ಯಕತೆ ಇಲ್ಲ ಎಂದಿದ್ದಾರೆ.

Trending News