ಹತ್ರಾಸ ಕಾಲ್ತುಳಿತ ಪ್ರಕರಣದ ತನಿಖೆಗೆ ಆದೇಶ

  • Zee Media Bureau
  • Jul 3, 2024, 06:50 PM IST

ಹತ್ರಾಸ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿದೆ. ಪ್ರಕರಣ ತನಿಖೆಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. 
 

Trending News