ಸಚ್ಚಿದಾನಂದ ನೇತೃತ್ವದಲ್ಲಿ ನೂರಾರು ಜನ ಬಿಜೆಪಿ ಸೇರ್ಪಡೆ

  • Zee Media Bureau
  • Nov 28, 2022, 05:39 PM IST

ಸಂಸದೆ ಸುಮಲತಾ ಬೆಂಬಲಿಗರು ಇಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗ್ತಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿರುವ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ನೂರಾರು ಜನ ಕಮಲ ಬಿಜೆಪಿ ಸೇರುತ್ತಿದ್ದಾರೆ. 

Trending News