ಮುಂದುವರೆದ ವರುಣಾರ್ಭಟ... ಉಕ್ಕಿ ಹರಿಯುತ್ತಿರುವ ಕಾಳಿ, ಗಂಗಾವಳಿ ಮತ್ತು ಶರಾವತಿ

  • Zee Media Bureau
  • Aug 3, 2024, 03:54 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಪ್ರಮುಖ ನದಿಗಳಾದ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಗಳು ಉಗ್ಗಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

Trending News