English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• NZ WI 159/4 (50.2)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Crime

Crime

ಗಾಂಜಾ ಮತ್ತಲ್ಲಿ ಸ್ನೇಹಿತನ ಕಥೆ ಮುಗಿಸಿ, ಹೆಣದ ಪಕ್ಕ ವಿಡಿಯೋ ಮಾಡಿದ ಕ್ರೂರಿ! 
Hassan Crime Dec 9, 2025, 07:21 PM IST
ಗಾಂಜಾ ಮತ್ತಲ್ಲಿ ಸ್ನೇಹಿತನ ಕಥೆ ಮುಗಿಸಿ, ಹೆಣದ ಪಕ್ಕ ವಿಡಿಯೋ ಮಾಡಿದ ಕ್ರೂರಿ! 
ಅವ್ರೆಲ್ಲಾ ಇನ್ನೂ ಮೀಸೆ ಚಿಗುರದ ಹುಡುಗ್ರು, ಆಗ್ಲೇ ಎಣ್ಣೆ, ಸೀಗರೇಟ್, ಗಾಂಜಾದಂತಹ ಕೆಟ್ಟ ಚಟಕ್ಕೆ ದಾಸರಾಗಿದ್ರು. ಒಟ್ಟಿಗೇ ಓಡಾಡ್ತಿದ್ದ ನಾಲ್ವರ ಸ್ನೇಹಿತರ ಗುಂಪಿನಲ್ಲಿ ಅದೇನಾಗಿತ್ತೋ ಗೊತ್ತಿಲ್ಲ, ಒಬ್ಬನ ಭೀಕರ ಮರ್ಡರ್ ನಡುದು ಹೋಗಿತ್ತು. ಅಷ್ಟು ಆ ಮರ್ಡರ್ ಮಾಡಿದ್ದು ಬೇರಾರೂ ಅಲ್ಲ ಜೊತೆಗಿದ್ದ ಉಳಿದ ಸ್ನೇಹಿತರೇ.. 
Young woman dies in love scam in Ramanagara
Ramanagara Dec 9, 2025, 01:15 PM IST
ರಾಮನಗರದಲ್ಲಿ ಲವ್, ಸೆ*ಕ್ಸ್ ದೋಖಾಗೆ ಯುವತಿ ಬಲಿ
ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ಯುವತಿ ಆತ್ಮಹತ್ಯೆ 22 ವರ್ಷದ ವರ್ಷಿಣಿ ಆತ್ಮಹತ್ಯೆಗೆ ಶರಣಾದ ಯುವತಿ ರಾಮನಗರದ ವಿಭೂತಿಕೆರೆ ಗ್ರಾಮದಲ್ಲಿ ನಡೆದಿರುವ ಘಟನೆ ಮೈಸೂರಿನಲ್ಲಿ MSC ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ (22) ಅಭಿ ಎಂಬಾತನ ವಿರುದ್ಧ ಮೋಸ ಮಾಡಿರುವ ಆರೋಪ ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಅಭಿ ರಾಮನಗರ ಗ್ರಾ. ಠಾಣೆಯಲ್ಲಿ ಪ್ರಕರಣ ದಾಖಲು
Fire at Goa nightclub: 23 people burnt alive
Zee Kannada Dec 7, 2025, 03:50 PM IST
ಗೋವಾದ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ: ೨೩ ಮಂದಿ ಸಜೀವ ದಹನ
೨೩ ಮಂದಿ ಸಜೀವ ದಹನ
Fire breaks out at Goa nightclub
Zee Kannada Dec 7, 2025, 03:45 PM IST
ಗೋವಾದ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ
ಗೋವಾದ ನೈಟ್ ಕ್ಲಬ್‌ನಲ್ಲಿ ಅಗ್ನಿ ಅವಘಡ
ಭೀಕರ ರಸ್ತೆ ಅಪಘಾತ: ಐವರು ಅಯ್ಯಪ್ಪ ಭಕ್ತರ ದಾರುಣ ಸಾ*ವು..!
Tamil Nadu road accident Dec 7, 2025, 02:25 PM IST
ಭೀಕರ ರಸ್ತೆ ಅಪಘಾತ: ಐವರು ಅಯ್ಯಪ್ಪ ಭಕ್ತರ ದಾರುಣ ಸಾ*ವು..!
ತಮಿಳುನಾಡಿನ ರಾಮನಾಥಪುರಂನ ಕೀಲಕರೈನಲ್ಲಿ ಡಿಎಂಕೆ ನಾಯಕರ ಕಾರು ಡಿಕ್ಕಿ ಹೊಡೆದ ಪರಿಣಾಮ ವಿಜಯನಗರಂ ಅಯ್ಯಪ್ಪ ಭಕ್ತರು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ನಲವತ್ತು ಜನರು ಗಾಯಗೊಂಡಿದ್ದಾರೆ. ಗೃಹ ಸಚಿವೆ ಅನಿತಾ ಮತ್ತು ಮಂಡಿಪಲ್ಲಿ ರಾಮಪ್ರಸಾದ್ ಸಂತಾಪ ಸೂಚಿಸಿದ್ದಾರೆ.
ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ, ಪುತ್ರ ಆಕಾಶ್ ಆತ್ಮಹ*ತ್ಯೆ!! ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ!!
shivamogga Dec 6, 2025, 02:08 PM IST
ಶಿವಮೊಗ್ಗದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಜಯಶ್ರೀ, ಪುತ್ರ ಆಕಾಶ್ ಆತ್ಮಹ*ತ್ಯೆ!! ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ!!
ಡಾ.ಜಯಶ್ರೀ ಹೊಮ್ಮರಡಿ ಮತ್ತು ಅವರ ಪುತ್ರ ಆಕಾಶ್ ಇಬ್ಬರೂ ಪ್ರತ್ಯೇಕವಾಗಿ ತಮ್ಮ ತಮ್ಮ ಬೆಡ್‌ರೂಮ್‌ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಅಶ್ವತ್ಥ್ ಬಡಾವಣೆಯಲ್ಲಿ ನಡೆದಿದೆ.
ಲವ್ ಜಿಹಾದ್‌ಗೆ ಕೊನೆ ಯಾವಾಗ.! ಮತಾಂತರ ಆಗದಿದ್ರೆ 32 ಪೀಸ್ ಮಾಡಿ ಫ್ರಿಡ್ಜ್ ಗೆ ತುಂಬೋದಾಗಿ ಬೆದರಿಕೆ..?!
crime news Dec 5, 2025, 07:29 PM IST
ಲವ್ ಜಿಹಾದ್‌ಗೆ ಕೊನೆ ಯಾವಾಗ.! ಮತಾಂತರ ಆಗದಿದ್ರೆ 32 ಪೀಸ್ ಮಾಡಿ ಫ್ರಿಡ್ಜ್ ಗೆ ತುಂಬೋದಾಗಿ ಬೆದರಿಕೆ..?!
ಇತ್ತಿಚೀನ ಪ್ರೀತಿ ಪ್ರೇಮಕ್ಕೆ ಗ್ಯಾರಂಟಿನೂ ಇಲ್ಲಾ, ವಾರೆಂಟಿನೂ ಇಲ್ಲಾ. ಇದರ ನಡುವೆ ಬೇರೆ ಜಾತಿಯವರನ್ನು ಲವ್ ಮಾಡಿದ್ರೆ ಮದುವೆ ಕಷ್ಟ-ಕಷ್ಟ. ಇನ್ನೂ ಅನ್ಯಕೋಮಿನವರನ್ನು ಲವ್ ಮಾಡಿದ್ರೆ. ಅಷ್ಟೇ ಕಥೆ. ಈಗ ಅನ್ಯೋಮಿನ ಯುವಕನನ್ನು ಪ್ರೀತಿಸಿದ್ದ ಯುವತಿಯನ್ನು ಮತಾಂತರ ಆಗುವಂತೆ ಯುವಕ ಒತ್ತಾಯಿಸಿರುವ ಆರೋಪ ಕೇಳಿ ಬಂದಿದೆ. ಏನಿದು ಲವ್ ಜಿಹಾದ್ ಸ್ಟೋರಿ. ಹೇಳ್ತಿವಿ ನೋಡಿ.
Newlywed women commits suicide in Bengaluru
love Dec 4, 2025, 01:50 PM IST
ಪ್ರೀತಿಸಿ ಮದ್ವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ..!
ನವವಿವಾಹಿತೆ ಆತ್ಮಹತ್ಯೆ..! ಮೂರೇ ತಿಂಗಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ವಿರೋಧದ ನಡುವೆಯೂ ಮದುವೆಯಾಗಿದ್ದ ಅಮೂಲ್ಯ ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ಘಟನೆ ಅಭಿಷೇಕ್ (30) ಜೊತೆಗೆ ಮೂರು ತಿಂಗಳ ಹಿಂದೆ ವಿವಾಹ ಗಂಡ ಅಭಿಷೇಕ್‌ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ
ಬೆಳಗಾವಿಯಲ್ಲಿ ಎಟಿಎಂ ಸಮೇತ ಕಳ್ಳತನ: ತಳ್ಳುಗಾಡಿ ಬಳಸಿ ಖದೀಮರು ಪರಾರಿ
belagavi Dec 2, 2025, 10:54 PM IST
ಬೆಳಗಾವಿಯಲ್ಲಿ ಎಟಿಎಂ ಸಮೇತ ಕಳ್ಳತನ: ತಳ್ಳುಗಾಡಿ ಬಳಸಿ ಖದೀಮರು ಪರಾರಿ
ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ವನ್ ಎಟಿಎಂ ಬಳಿ ಮೂವರು ಆರೋಪಿಗಳು ರಾತ್ರಿ ಸಮಯದಲ್ಲಿ ಬಂದು ಎಟಿಎಂಗೆ ಕನ್ನ ಹಾಕಿದ್ದಾರೆ. ಸಿಸಿಟಿವಿ ಕ್ಯಾಮರಾ ಮತ್ತು ಸೆನ್ಸಾರ್‌ಗಳಿಗೆ ಶಬ್ದವಾಗದಂತೆ ಬ್ಲ್ಯಾಕ್ ಸ್ಪ್ರೇ ಎರಚಾಟ ಮಾಡಿ, ಎಟಿಎಂ ಮಷೀನ್‌ ಅನ್ನು ಬೀಗ ಒಡೆದು ಹೊರತೆಗೆದಿದ್ದಾರೆ.
Fraudster Venkatesh cheated everyone
CCB Dec 2, 2025, 07:00 PM IST
ಕಂಡ ಕಂಡವರಿಗೆ ಉಂಡೇನಾಮ ಹಾಕಿದ ವಂಚಕ ವೆಂಕಟೇಶ
CCBಯಲ್ಲಿ ವೆಂಕಿ ಮೇಲೆ ದಾಖಲಾಗಿದೆ ಕೋಟ್ಯಂತರ ವಂಚನೆ ಕೇಸ್‌ ಬ್ಯಾಂಕ್ ಸಾಲಕ್ಕೆ ಸಿಲುಕಿದವರು, ಬಡ್ಡಿಗೆ ಹಣ ನೀಡೋರೇ ಗುರಿ
KIAL Rameswaram Cafe Mites Found Case Gets Twist
KIAL Rameswaram Cafe Dec 2, 2025, 03:55 PM IST
KIAL ರಾಮೇಶ್ವರಂ ಕೆಫೆಯಲ್ಲಿ ಹುಳ ಸಿಕ್ಕ‌ ಪ್ರಕರಣಕ್ಕೆ ಟ್ವಿಸ್ಟ್
KIAL ರಾಮೇಶ್ವರಂ ಕೆಫೆಯಲ್ಲಿ ಹುಳ ಸಿಕ್ಕ‌ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್ ಸಿಕ್ಕಿದ್ದು ಸುಳ್ಳು ದೂರು ನೀಡಿ ಮಾನಹಾನಿ ಮಾಡಿದ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.
Prisoners protest in Parappana Agrahara Jail
Parappana Agrahara Jail Dec 2, 2025, 03:20 PM IST
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಂದ ಪ್ರತಿಭಟನೆ
ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬೀಡಿ, ಸಿಗರೇಟ್‌ ಮಾರಾಟ ಜೈಲಿನ ಅಕ್ರಮದ ವೀಡಿಯೋ ಹೊರಬಂದ ಬಳಿಕ ಸಾಕಷ್ಟು ಬದಲಾವಣೆ ಜೈಲಿನ ಅಕ್ರಮಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಅಂಶುಕುಮಾರ್ ಕಳೆದ ಮೂರು ದಿನಗಳಿಂದ ಊಟ,ತಿಂಡಿ ಬಿಟ್ಟು ಕೈದಿಗಳು ಪ್ರತಿಭಟನೆ
Major twist in Rameshwaram cafe case
Rameswaram Cafe Dec 2, 2025, 03:15 PM IST
ರಾಮೇಶ್ವರಂ ಕೆಫೆಯಲ್ಲಿ ಹುಳ ಸಿಕ್ಕ‌ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ರಾಮೇಶ್ವರಂ‌ ಕೆಫೆ ಮಾಲೀಕರು,ಮ್ಯಾನೇಜರ್ ಮೇಲೆ ಎಫ್ಐಆರ್ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್, ಮ್ಯಾನೇಜರ್ ಸುಮಂತ್ ಮೇಲೆ ದೂರು ದಾಖಲು
₹3.2 crore gold jewellery theft case
Gold jewellery theft from a gold merchant Dec 1, 2025, 03:25 PM IST
₹3.2 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಕೇಸ್‌
ಕೇರಳದ ಚಿನ್ನದ ವ್ಯಾಪಾರಿ ಬಳಿಯಿದ್ದ ₹3.2 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣ ನಡೆದು ಒಂದುವಾರ ಕಳೆದರೂ, ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಅಂತರರಾಷ್ಟ್ರೀಯ ಕಳ್ಳರ ಗ್ಯಾಂಗ್‌ ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
Dispute between relatives over property issue
crime news Dec 1, 2025, 03:20 PM IST
ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ
ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವಿನ ಕಲಹದಲ್ಲಿ ಸಂಬಂಧಿ ಸಹೋದರನನ್ನ ಕೊಚ್ಚಿಕೊಂದಿರುವ ಘಟನೆ ಹಾಸನ ಜಿಲ್ಲೆ ಸೋಂಪುರ ಗ್ರಾಮದಲ್ಲಿ ನಡೆದಿದೆ. ದಯಾಕರ್(46)ಗೆ ಕೊಲೆಗೈದ ರಾಜಶೇಖರ್ ಮಚ್ಚಿನಿಂದ ದಾಳಿಮಾಡಿ ಕೊಲೆಗೈದ ಆರೋಪಿ, ಕೊಲೆ ಬಳಿಕ ಆರೋಪಿ ಎಸ್ಕೇಪ್‌ ಆಗಿದ್ದು ಅವನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Goods tempo overturns four dead
Road accident Dec 1, 2025, 03:05 PM IST
ಗೂಡ್ಸ್‌ ಟೆಂಪೋ ಪಲ್ಟಿ, ನಾಲ್ವರ ದುರ್ಮರಣ
ಗೂಡ್ಸ್‌ ಟೆಂಪೋವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಕಾಪು ಸಮೀಪದ ಕೋತಲ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿಯ 66ರಲ್ಲಿ ಘಟನೆ ನಡೆದಿದೆ.
ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹ*ತ್ಯೆ: ಕಾರಣವೇನು ಗೊತ್ತಾ..?
Ashika rangnath relative Suicide Nov 30, 2025, 04:57 PM IST
ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹ*ತ್ಯೆ: ಕಾರಣವೇನು ಗೊತ್ತಾ..?
ಅಚಲ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕಾಗಿ ಹುಡುಕಾಡ್ತಿದ್ದರು. ಈ ನಡುವೆ ದೂರದ ಸಂಬಂಧಿ ಮಯಾಂಕ್ ಎಂಬ ಯುವಕನೊಂದು ಸ್ನೇಹವನ್ನ ಹೊಂದಿದ್ದಳು.‌ ಆ ಸ್ನೇಹ ಪ್ರೀತಿಗೆ ತಿರುಗಿತ್ತು, ಮಯಾಂಕ್ ಪ್ರೀತಿಸಿ ಮದುವೆಯಾಗೋದಾಗಿ ನಂಬಿಸಿ ಎಲ್ಲಾ ಕಡೆ ಸುತ್ತಾಡಿಸಿದ್ದಾನೆ‌. ಮುಯಾಂಕ್ ಡ್ರಗ್ ಅಡಿಕ್ಟ್ ಆಗಿದ್ದು, ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕಾಗಿ ಪೀಡಿಸೋದಕ್ಕೆ ಶುರು ಮಾಡಿದ್ದಾನೆ.
"ಕ್ಷಮಿಸಿ ಅಪ್ಪ ಪ್ರೀತಿಸಿದವನಿಗೆ ಮೋಸ ಮಾಡಲು ಇಷ್ಟವಿಲ್ಲ" : ಲೆಟರ್‌ ಬರೆದಿಟ್ಟು ಜೀವ ಬಿಟ್ಟ ವಿದ್ಯಾರ್ಥಿನಿ
crime news Nov 30, 2025, 04:21 PM IST
"ಕ್ಷಮಿಸಿ ಅಪ್ಪ ಪ್ರೀತಿಸಿದವನಿಗೆ ಮೋಸ ಮಾಡಲು ಇಷ್ಟವಿಲ್ಲ" : ಲೆಟರ್‌ ಬರೆದಿಟ್ಟು ಜೀವ ಬಿಟ್ಟ ವಿದ್ಯಾರ್ಥಿನಿ
ಆಕೆ ಪ್ರತಿಭಾವಂತ ವಿದ್ಯಾರ್ಥಿನಿ, ನೂರಾರು ಕನಸುಗಳನ್ನ ಕಟ್ಟಿಕೊಂಡು ಉನ್ನತ ವಿದ್ಯಾಭ್ಯಾಸ ಮಾಡಲು ಹಾಸನದಿಂದ ಬೆಂಗಳೂರಿಗೆ ಬಂದಿದ್ದಳು. ಪ್ರತಿಷ್ಠಿತ ಕಾಲೇಜಿನಲ್ಲಿ ಬಿ ಫಾರ್ಮ್ ಫೈನಲ್ ಇಯರ್ ವ್ಯಾಸಾಂಗ ಮಾಡುತ್ತಿದ್ದು ಇಂದು ಮಧ್ಯಾಹ್ನ ಯಾರೂ ಇಲ್ಲದ ವೇಳೆ ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯಾರು ಆ ವಿದ್ಯಾರ್ಥಿನಿ ಏನಾಗಿತ್ತು ಅಂತೀರ ಹಾಗಾದರೆ ಈ ಸ್ಟೋರಿ ನೋಡಿ..
ತಲೆಗೆ ಗುಂಡು ಹಾರಿಸಿಕೊಂಡು ನಿವೃತ್ತ DYSP ಆತ್ಮಹ*ತ್ಯೆಗೆ ಶರಣು..!
Davangere Nov 29, 2025, 08:22 PM IST
ತಲೆಗೆ ಗುಂಡು ಹಾರಿಸಿಕೊಂಡು ನಿವೃತ್ತ DYSP ಆತ್ಮಹ*ತ್ಯೆಗೆ ಶರಣು..!
ಹೆಚ್.ವೈ.ತುರಾಯಿಯವರು ಈ ಹಿಂದೆ ವಿಜಯನಗರ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಅವರ ಪುತ್ರ ಮನೆಯ ಮೇಲ್ಮಹಡಿಯಲ್ಲಿ ಇದ್ದ ವೇಳೆ ತುರಾಯಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
Terrorist act by an Afghan man
Zee Kannada Nov 27, 2025, 07:10 PM IST
ಅಫ್ಗಾನಿಸ್ತಾನದ ವ್ಯಕ್ತಿಯಿಂದ ಭಯೋತ್ಪಾದಕ ಕೃತ್ಯ
ಅಫ್ಗಾನಿಸ್ತಾನದ ವ್ಯಕ್ತಿಯಿಂದ ಭಯೋತ್ಪಾದಕ ಕೃತ್ಯ
  • 1
  • 2
  • 3
  • 4
  • 5
  • 6
  • 7
  • 8
  • 9
  • …
  • Next
  • last »

Trending News

  • ಪತ್ನಿಗೆ  ಕ್ಯಾಶ್ ಕೊಡುವ  ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್
    IT

    ಪತ್ನಿಗೆ ಕ್ಯಾಶ್ ಕೊಡುವ ಮುನ್ನ ಎಚ್ಚರ ! ತಿಂಗಳಿಗೆ ಇದಕ್ಕಿಂತ ಹೆಚ್ಚು ಹಣ ನೀಡಿದರೆ ಬರುವುದು ಆದಾಯ ತೆರಿಗೆ ನೋಟಿಸ್

  • ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
    India vs South Africa
    ಭಾರತ vs ಆಫ್ರಿಕಾ ಮೊದಲ T20 ಮ್ಯಾಚ್‌.. ಯಾವ ಚಾನೆಲ್‌ನಲ್ಲಿ ಲೈವ್‌ ಬರುತ್ತೆ, ಯಾವ ಆಪ್‌ನಲ್ಲಿ ನೋಡಬಹುದು?
  • ಭಾರತ ಪ್ರಧಾನಿಯ ಸಹಾಯ ಕೋರಿದ ಪಾಕಿಸ್ತಾನಿ ಮಹಿಳೆ! ಗಂಡನನ್ನು ಉಳಿಸಿಕೊಳ್ಳಲು  ಮೋದಿ ಮೊರೆ ಹೋಗಿದ್ದೇಕೆ ಪಾಕ್‌ ಲೇಡಿ?
    Pak woman appeals to PM Modi
    ಭಾರತ ಪ್ರಧಾನಿಯ ಸಹಾಯ ಕೋರಿದ ಪಾಕಿಸ್ತಾನಿ ಮಹಿಳೆ! ಗಂಡನನ್ನು ಉಳಿಸಿಕೊಳ್ಳಲು ಮೋದಿ ಮೊರೆ ಹೋಗಿದ್ದೇಕೆ ಪಾಕ್‌ ಲೇಡಿ?
  • ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
    Soma Pushya Nakshatra
    ತ್ರಿವಿದ ಪುಷ್ಯ ಶುಭ ಯೋಗದಿಂದ ಈ 5 ರಾಶಿಯವರ ಬದುಕು ಬಂಗಾರ! ಉದ್ಯೋಗದಲ್ಲಿ ಭಾರೀ ಲಾಭ
  • ಸದ್ದು ಮಾಡುತ್ತಿದೆ ಸುಚೇಂದ್ರ ಪ್ರಸಾದ್‌ ನಿರ್ದೇಶನದ ’ಪದ್ಮಗಂಧಿ’: ತ್ರಿಭಾಷೆಯಲ್ಲಿ ಟ್ರೇಲರ್, ಹಾಡುಗಳ ಬಿಡುಗಡೆ
    Padma Gandhi Movie
    ಸದ್ದು ಮಾಡುತ್ತಿದೆ ಸುಚೇಂದ್ರ ಪ್ರಸಾದ್‌ ನಿರ್ದೇಶನದ ’ಪದ್ಮಗಂಧಿ’: ತ್ರಿಭಾಷೆಯಲ್ಲಿ ಟ್ರೇಲರ್, ಹಾಡುಗಳ ಬಿಡುಗಡೆ
  • ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
    Bangalore
    ಮೊಮ್ಮಗನನ್ನ ಕೊಂದು ದುರಂತ ಅಂತ್ಯ ಕಂಡ ತಾಯಿ-ಮಗಳು ಅಷ್ಟಕ್ಕೂ ಆಗಿದಾದ್ರು ಏನು?
  • ಈ ಪುಟ್ಟ ಕಾಳನ್ನು ಬೆಳಗೆದ್ದ ಕೂಡಲೇ ಜಗಿದರೆ.. ದಿನವಿಡಿ ಕಂಟ್ರೋಲ್‌ನಲ್ಲಿರುತ್ತೆ ಬ್ಲಡ್‌ ಶುಗರ್‌!
    blood sugar
    ಈ ಪುಟ್ಟ ಕಾಳನ್ನು ಬೆಳಗೆದ್ದ ಕೂಡಲೇ ಜಗಿದರೆ.. ದಿನವಿಡಿ ಕಂಟ್ರೋಲ್‌ನಲ್ಲಿರುತ್ತೆ ಬ್ಲಡ್‌ ಶುಗರ್‌!
  • "ಬಿಗ್‌ಬಾಸ್‌ಗೆ ಹೋಗಿದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡ್ಕೋಬೇಕು".. ಶಾಕಿಂಗ್‌ ಹೇಳಿಕೆ ಕೊಟ್ಟ ಮಾಜಿ ಸ್ಪರ್ಧಿ
    Vishnu Priya Bigg Boss comments
    "ಬಿಗ್‌ಬಾಸ್‌ಗೆ ಹೋಗಿದಕ್ಕೆ ನನ್ನ ಚಪ್ಪಲಿ ತೆಗೆದುಕೊಂಡು ನಾನೇ ಹೊಡ್ಕೋಬೇಕು".. ಶಾಕಿಂಗ್‌ ಹೇಳಿಕೆ ಕೊಟ್ಟ ಮಾಜಿ ಸ್ಪರ್ಧಿ
  • ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟ! ಮದುವೆನೇ ಬೇಡ ಎನ್ನುವ ಹುಡುಗೀರು ಕೂಡ ಫಿದಾ ಆಗೋದು ಇಂತವರಿಗೆ ಮಾತ್ರ..
    Chanakya Niti on Women
    ಪುರುಷರ ಈ ಗುಣಗಳು ಮಹಿಳೆಯರಿಗೆ ತುಂಬಾ ಇಷ್ಟ! ಮದುವೆನೇ ಬೇಡ ಎನ್ನುವ ಹುಡುಗೀರು ಕೂಡ ಫಿದಾ ಆಗೋದು ಇಂತವರಿಗೆ ಮಾತ್ರ..
  • 8ನೇ ವೇತನ ಆಯೋಗ ಜಾರಿಗೂ ಮುನ್ನವೇ ಸರ್ಕಾರದ ಮಹತ್ವದ ನಿರ್ಧಾರ… ವೇತನ ಮಿತಿಯಲ್ಲಿ ಭಾರೀ ಬದಲಾವಣೆ!
    8th Pay Commission
    8ನೇ ವೇತನ ಆಯೋಗ ಜಾರಿಗೂ ಮುನ್ನವೇ ಸರ್ಕಾರದ ಮಹತ್ವದ ನಿರ್ಧಾರ… ವೇತನ ಮಿತಿಯಲ್ಲಿ ಭಾರೀ ಬದಲಾವಣೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x