ಹುಡುಗಿ ವಿಚಾರಕ್ಕೆ ಗಲಾಟೆ: ಮಹೂರ್ತ ಇಟ್ಟು ರಾಜಿಗೆ ಕರೆಸಿ ಯುವಕನ ಕಗ್ಗೊಲೆ

ತಡರಾತ್ರಿ ಹಳೇ ಮದ್ರಾಸ್ ರಸ್ತೆ ಬಳಿ ಯುವತಿಯೊಬ್ಬಳ ವಿಚಾರವಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Written by - VISHWANATH HARIHARA | Edited by - Manjunath N | Last Updated : Jul 17, 2022, 03:22 PM IST
  • ಪ್ರಜ್ವಲ್(18) ಕೊಲೆಯಾದ ದುರ್ದೈವಿ.
  • ಈತನಿಗೂ ಕೊಲೆ ಆರೋಪಿಗಳಿಗೂ ಮೊದಲಿನಿಂದಲೂ ಹುಡುಗಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು.
ಹುಡುಗಿ ವಿಚಾರಕ್ಕೆ ಗಲಾಟೆ: ಮಹೂರ್ತ ಇಟ್ಟು ರಾಜಿಗೆ  ಕರೆಸಿ ಯುವಕನ ಕಗ್ಗೊಲೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ತಡರಾತ್ರಿ ಹಳೇ ಮದ್ರಾಸ್ ರಸ್ತೆ ಬಳಿ ಯುವತಿಯೊಬ್ಬಳ ವಿಚಾರವಾಗಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: Singapore Open 2022: ಫೈನಲ್‌ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು

ಪ್ರಜ್ವಲ್(18) ಕೊಲೆಯಾದ ದುರ್ದೈವಿ.ಈತನಿಗೂ ಕೊಲೆ ಆರೋಪಿಗಳಿಗೂ ಮೊದಲಿನಿಂದಲೂ ಹುಡುಗಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ನಿನ್ನೆ ಪ್ರಜ್ವಲ್ ನನ್ನು ರಾಜಿಗೆ ಅಂತಾಬ ಕರೆಸಿದ್ದ ಮೂವರು ಆರೋಪಿಗಳು ದೊಣ್ಣೆಯಿಂದ ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ರು.ಪ್ರಜ್ಞಾಹೀನನಾಗಿ ಬಿದ್ದಿದ್ದ ಆತನನ್ನು ತಾವೇ ಸಮೀಪದ ಆಸ್ಪತ್ರೆ ಸಾಗಿಸಿದ್ದ ಆರೋಪಿಗಳು,ವೈದ್ಯರು ಮೃತಪಟ್ಟಿರುವುದಾಗಿ  ಕನ್ಫರ್ಮ್ ಮಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ವೇಗವಾಗಿ ಹರಡುತ್ತಿದೆ ಕೋವಿಡ್‌: ಒಂದೇ ದಿನದಲ್ಲಿ 20ಸಾವಿರಕ್ಕೂ ಹೆಚ್ಚು ಕೇಸ್‌ ದಾಖಲು!

ಸದ್ಯ ಘಟನೆ ಕೊಲೆ ಸಂಬಂಧ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸದ್ಯ ಇಬ್ಬರು ಶಂಕಿತ ಆರೋಪಿಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ‌ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News