Film Chamber : ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ..!

ಒಂದು ವೀಕೆಂಡ್ ನಲ್ಲಿ ಥಿಯೇಟರ್  ಗಳಿಗೆ ಅವಕಾಶ ನೀಡೋ‌ಕೆ‌ ಮನವಿ ಮಾಡಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೇಟಿ ಮಾಡಿ ಮನವಿ ಮಾಡೋಕೆ ಚೇಂಬರ್ ರೆಡಿಯಾಗಿದೆ.

Written by - Channabasava A Kashinakunti | Last Updated : Jan 7, 2022, 01:07 PM IST
  • ರಾಜ್ಯದಲ್ಲಿ ಕೊರೋನಾ ಪ್ರಕಾರಗಳು ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಫ್ಯೂ ಜಾರಿ
  • ಹೀಗಾಗಿ ಫಿಲಂ ಚೇಂಬರ್ ಎರಡು ಪ್ರಮುಕ ವಿಚಾರಗಳ ಬಗ್ಗೆ ಚರ್ಚೆ
  • ಒಂದು ವೀಕೆಂಡ್ ನಲ್ಲಿ ಥಿಯೇಟರ್ ಗಳಿಗೆ ಅವಕಾಶ ನೀಡೋ‌ಕೆ‌ ಮನವಿ
Film Chamber : ಫಿಲಂ ಚೇಂಬರ್ ನಲ್ಲಿ ಇಂದು ಮಹತ್ವದ ಸಭೆ..! title=

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕಾರಗಳು ಹೆಚ್ಚುತ್ತಿರುವ ಕಾರಣ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹೀಗಾಗಿ ಫಿಲಂ ಚೇಂಬರ್ ಎರಡು ಪ್ರಮುಕ ವಿಚಾರಗಳ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತಿಳಿಸೋಕೆ ರೆಡಿಯಾಗಿದೆ. ಒಂದು ವೀಕೆಂಡ್ ನಲ್ಲಿ ಥಿಯೇಟರ್  ಗಳಿಗೆ ಅವಕಾಶ ನೀಡೋ‌ಕೆ‌ ಮನವಿ ಮಾಡಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಬೇಟಿ ಮಾಡಿ ಮನವಿ ಮಾಡೋಕೆ ಚೇಂಬರ್ ರೆಡಿಯಾಗಿದೆ.

ಜೊತೆಗೆ ಮೇಕೆ ದಾಟು ಪಾದಯಾತ್ರೆಗೆ ಸ್ಯಾಂಡಲ್ ವುಡ್(Sandalwood) ಸಾಥ್ ನೀಡೋ ಬಗ್ಗೆ ಮಹತ್ವದ ನಿರ್ಧಾರ ತಿಳಿಸಲಿದೆ ಎಂದು ತಿಳಿದು ಬಂದಿದೆ. ಇತ್ತಿಚಗೆ ಮೆಕೆದಾಟು ಹೋರಾಟಕ್ಕೆ ಸಾಥ್ ನೀಡುವಂತೆ ಡಿಕೆ ಶಿವಕುಮಾರ್ ಫಿಲಂ‌ಚೇಂಬರ್ ಗೆ ಹೋಗಿ ಮನವಿ ಮಾಡಿದ್ರು. ಹೀಗಾಗಿ ಸದ್ಯ ಫಿಲಂ ಚೇಂಬರ್ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ. 

ಇದನ್ನೂ ಓದಿ : ಅಂಬರೀಶ್‌ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನ ಘೋಷಿಸಿದ ರಾಜ್ಯ ಸರ್ಕಾರ

ಕಲಾವಿದರು ಮೆಕೆ ದಾಟು ಪಾದಯಾತ್ರೆ ಬಗ್ಗೆ ತೆಗೆದುಕೊಂಡಿರೋ ನಿರ್ಧಾರದ ಬಗ್ಗೆಯೂ ನಿರ್ಧಾರ ಇಂದು ಹೊರ ಬೀಳಲಿದೆ.  ಮಧ್ಯಾಹ್ನದ ಒಳಗೆ ಫಿಲಂ ಚೇಂಬರ್(Film Chamber) ನಿರ್ಧಾರ ಪ್ರಕಟಿಸಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News