ಉತ್ತರ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು

    

Last Updated : Jun 16, 2018, 12:06 PM IST
ಉತ್ತರ ಪ್ರದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಭಗ್ನಗೊಳಿಸಿದ ದುಷ್ಕರ್ಮಿಗಳು  title=

ಬಲ್ಲಿಯಾ: ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಅವರ ಮೂರ್ತಿಯನ್ನು ಭಗ್ನಗೊಳಿಸಲಾಗಿದೆ.

ಕೆಲವು ತಿಂಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ಅಂಬೇಡ್ಕರ್ ಮೂರ್ತಿಯನ್ನು ಭಗ್ನಗೋಳಿಸಲಾಗಿತ್ತು ಅದಾದ ನಂತರ ಇದು ಇತ್ತೀಚೆಗೆ ನಡೆದ ಘಟನೆಯಾಗಿದೆ.

ಈಗಾಗಲೇ ಈ ಘಟನೆಗೆ ಸಂಬಂಧಿಸಿದ ಅನುಮಾನಸ್ಪಾದ ವ್ಯಕ್ತಿಯನ್ನು ಗುರುತಿಸಲಾಗಿದೆ ಎಫ್ ಐ ಆರ್ ನ್ನು ಹಾಕಲಾಗಿದೆ. ಆದರೆ ಇದುವರೆಗೂ ಕೂಡ ಬಂಧಿಸಿಲ್ಲ ಎಂದು ತಿಳಿದುಬಂಧಿದೆ.

ಮೂರ್ತಿ ಭಗ್ನವಾಗಿರುವುದನ್ನು ತಿಳಿದ ಜಿಲ್ಲಾ ಆಡಳಿತ ಬೇಗನೆ ಕ್ರಮವನ್ನು ತೆಗೆದುಕೊಂಡು ಮೂರ್ತಿಯನ್ನು ಸರಿಪಡಿಸಿದೆ ಎಂದು ಹೇಳಲಾಗಿದೆ.

Trending News