ಕೊಂಡ ಹಾಯ್ದು ಅಚ್ಚರಿ‌ ಮೂಡಿಸಿದ ದೇವರ ಬಸಪ್ಪ..!

ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವದ ವೇಳೆ ಬಸವ ಕೊಂಡ ಹಾಯ್ದು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.

Written by - Zee Kannada News Desk | Last Updated : Mar 30, 2022, 12:33 AM IST
  • ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವದ ವೇಳೆ ಬಸವ ಕೊಂಡ ಹಾಯ್ದು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಕೊಂಡ ಹಾಯ್ದು ಅಚ್ಚರಿ‌ ಮೂಡಿಸಿದ ದೇವರ ಬಸಪ್ಪ..! title=

ಮಂಡ್ಯ: ಜಿಲ್ಲೆಯ ಮಳವಳ್ಳಿ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವದ ವೇಳೆ ಬಸವ ಕೊಂಡ ಹಾಯ್ದು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.

ದೇವರನ್ನು‌ ಮೆರವಣಿಗೆಯಲ್ಲಿ ತರುವ ವೇಳೆ ಬಸವನ್ನು ಕರೆಸಲಾಗಿತ್ತು, ಈ ಸಂದರ್ಭದಲ್ಲಿ ಮೆರವಣಿಗೆ ದೇಗುಲದ ಬಳಿ ಬಂದ ವೇಳೆ ಕೊಂಡದ ಬಳಿ‌ ಬಂದು ನಿಂತ ಬಸವ ಏಕಾಏಕಿ ಕೊಂಡದ ಮೇಲೆ ಹಾಯ್ದು ದೇವರ ಸನ್ನಿಧಿಗೆ ತೆರಳಿದ ಭಕ್ತಿ‌ಮೆರೆದಿರುವ ಘಟನೆ ಇದಾಗಿದೆ.

ಇದನ್ನೂ ಓದಿ: KGF verse:ಕೆಜಿಎಫ್‌2 ಟ್ರೇಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್!

ಈಗ ದೇಗುಲದ ಬಳಿ ಈ ಘಟನೆಗೆ ಸಾಕ್ಷಿಯಾದ ಜನರು ಅಚ್ಚರಿಗೆ ಒಳಗಾಗಿದ್ದಾರೆ. ಈಗ ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ನಡೆದ  ಬಸಪ್ಪ ಕೊಂಡ ಹಾಯ್ದ ಪ್ರಕರಣ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News