ಮಟ್ರೋ ದುರಂತ ಪ್ರಕರಣದ ತನಿಖೆ ಚುರುಕು

  • Zee Media Bureau
  • Jan 24, 2023, 05:44 PM IST

ಮೆಟ್ರೋ ಪಿಲ್ಲರ್ ದುರಂತದಿಂದ ತಾಯಿ, ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬೊಮ್ಮಾಯಿ ಸಂಪೂರ್ಣ ತನಿಖಾ ರಿಪೋರ್ಟ್ ಕೊಡುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ಚುರುಕುಗೊಂಡಿದೆ.. ಒಂದೂವರೆ ಗಂಟೆ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ವಿಚಾರಣೆ ನಡೆಸಲಾಗಿದೆ.

Trending News