ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Mar 7, 2023, 03:51 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
*   ಕಾಂಗ್ರೆಸ್‌-ಕೇಸರಿ ನಡುವೆ ಮಾಡಾಳ್‌ ಮನಿಯುದ್ಧ - ಲೋಕಾಯುಕ್ತ ರಣಬೇಟೆ ಲಾಭ ಪಡೆತಲು ಬಿಜೆಪಿ ಪ್ಲ್ಯಾನ್‌ - ವಿರೂಪಾಕ್ಷಪ್ಪ ಬಂಧನ ಯಾಕಿಲ್ಲ ಎಂದು ಕೈ ಗ್ಯಾಂಗ್‌ ತಿರುಗೇಟು
* ಬೊಮ್ಮಾಯಿ ಯಾರು ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ -  ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ - ದಾವಣಗೆರೆಯಲ್ಲಿ ಬೊಮ್ಮಾಯಿ‌ ಬಗ್ಗೆ  ಸುರ್ಜೇವಾಲಾ ಕಿಡಿ
* ಸಿದ್ದರಾಮಯ್ಯ ಅವ್ರೆ 500 ರೂಪಾಯಿ ನೀಡಿ ನಾವು ಜನರನ್ನ ಕರೆಸಿಲ್ಲ - ಜನರು ಪ್ರೀತಿ ವಿಶ್ವಾಸದಿಂದ ಯಾತ್ರೆಗೆ ಬರುತ್ತಿದ್ದಾರೆ - ಹುಲಿಯಾ ವಿರುದ್ಧ ರಾಜಾಹುಲಿ ಲೇವಡಿ
* ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಸ್ಫೋಟ - ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನ - ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಅವಘಡ
* ಮಹಾಮಾರಿ ಕೋವಿಡ್ ಬಳಿಕ H3N2 ವೈರಸ್ ಟೆನ್ಶನ್ - ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರೇ ಟಾರ್ಗೆಟ್ - ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸೋದು ಡೇಂಜರ್

Trending News