Astro Tips For Morning: ಮುಂಜಾನೆ ಚೆನ್ನಾಗಿ ಆರಂಭವಾದರೆ ಇಡೀ ದಿನ ಶುಭಕರವಾಗಿ ಸಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ಬೆಳಿಗ್ಗೆ ಮಾಡಬೇಕಾ ಕೆಲವು ಕಾರ್ಯಗಳ ಬಗ್ಗೆ ಹೇಳುತ್ತೇವೆ.
How To Become Rich In Life: ಚಾಣಕ್ಯನ ಪ್ರಕಾರ, ಬೆಳಗಿನ ಸಮಯ ತುಂಬಾ ಮುಖ್ಯವಾದ ಸಮಯವಾಗಿದೆ, ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಎದ್ದ ನಂತರ ಚಾಣಕ್ಯನ ಈ ನಾಲ್ಕು ವಿಷಯಗಳನ್ನು (Spiritual News In Kannada) ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
Morning Tips: ಬೆಳಗ್ಗೆ ತಿಳಿದೋ ಅಥವಾ ತಿಳಿಯದೆಯೋ, ನಾವು ಹಲವು ಬಾರಿ ಕೆಲ ತಪ್ಪುಗಳನ್ನು ಮಾಡಿಬಿಡುತ್ತೇವೆ. ಈ ತಪ್ಪುಗಳು ನಮ್ಮ ಕೆಲಸ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಬೆಳಗ್ಗೆ ಎದ್ದು ಯಾವ ಕೆಲಸಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Success Mantra: ಚಾಣಕ್ಯನ ಪ್ರಕಾರ, ಬೆಳಗಿನ ಸಮಯ ತುಂಬಾ ಮುಖ್ಯವಾದ ಸಮಯವಾಗಿದೆ, ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಎದ್ದ ನಂತರ ಚಾಣಕ್ಯನ ಈ ನಾಲ್ಕು ವಿಷಯಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
Unauspicious Things: ಬೆಳಗ್ಗಿನ ದಿನವನ್ನು ಒಳ್ಳೆಯದರೊಂದಿಗೆ ಪ್ರಾರಂಭಿಸಿದರೆ ವ್ಯಕ್ತಿಯ ಇಡೀ ದಿನವು ಉತ್ತಮವಾಗಿರುತ್ತದೆ. ಆದರೆ ಬೆಳಗ್ಗೆ ಕೆಲವು ಅಶುಭ ವಸ್ತುಗಳನ್ನು ನೋಡುವುದು ವ್ಯಕ್ತಿಯ ಇಡೀ ದಿನವನ್ನೇ ಹಾಳು ಮಾಡುತ್ತದೆ. ಅಲ್ಲದೆ ಇದು ಬಡತನವನ್ನು ಆಹ್ವಾನಿಸುತ್ತದೆ.
Morning Fruit : ನೀವು ಯಾವಾಗಲು ಆರೋಗ್ಯವಾಗಿರಲು ಬಯಸಿದರೆ ಪ್ರತಿ ದಿನ ಬೆಳಿಗ್ಗೆ ಹಣ್ಣುಗಳನ್ನು ತಪ್ಪದೆ ಸೇವಿಸಬೇಕು. ಅದು ಖಾಲಿ ಹೊಟ್ಟೆಯಲ್ಲಿ ಅಸಿಡಿಟಿ ಉತ್ಪಾದನೆ ಮಾಡುವ ಹಣ್ಣುಗಳನ್ನು ತಪ್ಪದೆ ಸವಿಸಬೇಕು.
Morning Astro Tips: ಮುಂಜಾನೆ ಎದ್ದ ನಂತರ ಏನನ್ನು ಮಾಡಬೇಕೆಂದು ಹಿರಿಯರು ಮತ್ತು ಶಾಸ್ತ್ರಗಳಲ್ಲಿ ಹೇಳಲಾಗಿದೆ, ಇದರಿಂದ ವ್ಯಕ್ತಿಯ ಇಡೀ ದಿನವು ಉತ್ತಮವಾಗಿರುತ್ತದೆ. ಅದಕ್ಕಾಗಿಯೇ ವಿದ್ವಾಂಸರು ಹೇಳುವಂತೆ ಬೆಳಿಗ್ಗೆ ಎದ್ದರೆ, ದಿನವಿಡೀ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವ ಇಂತಹ ಕೆಲಸಗಳನ್ನು ತಪ್ಪಾಗಿಯೂ ಮಾಡಬೇಡಿ.
Good Morning Tips : ದೇವರ ಹೆಸರಿನಲ್ಲಿ ಮುಂಜಾನೆಯನ್ನು ಪ್ರಾರಂಭಿಸಿದರೆ, ವ್ಯಕ್ತಿಯು ದಿನವಿಡೀ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಹಾಗೆ, ನೀವು ಬೆಳಿಗ್ಗೆ ಎದ್ದ ತಕ್ಷಣ ದೇವರನ್ನು ನೋಡುವುದರಿಂದ ದಿನವು ಉತ್ತಮವಾಗಿರುತ್ತದೆ ಎಂಬ ನಂಬಿಕೆಯೂ ಇದೆ.
Chanakya Niti In Kannada: ಚಾಣಕ್ಯನ ಪ್ರಕಾರ, ಬೆಳಗಿನ ಸಮಯ ತುಂಬಾ ಮುಖ್ಯವಾದ ಸಮಯವಾಗಿದೆ, ಅದನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಎದ್ದ ನಂತರ ಚಾಣಕ್ಯನ ಈ ನಾಲ್ಕು ವಿಷಯಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
Morning Astro Tips: ಧಾರ್ಮಿಕ ಗ್ರಂಥಗಳಲ್ಲಿ, ಬೆಳಿಗ್ಗೆ ಎದ್ದು ಒಳ್ಳೆಯ ಕೆಲಸ ಮಾಡಬೇಕೆಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಮತ್ತು ವ್ಯಕ್ತಿಯ ದಿನ ಉತ್ತಮವಾಗಿರುತ್ತದೆ.
ಒಬ್ಬ ವ್ಯಕ್ತಿಯ ಮೆದುಳು ಬೆಳಗ್ಗೆ ಎದ್ದ ತಕ್ಷಣ ಸೆಟ್ ಆಗಲು ಸುಮಾರು 2 ಗಂಟೆ ತೆಗೆದುಕೊಳ್ಳುತ್ತದೆ. ಹೀಗಾಗಿ ಈ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಹೀಗೆ ಮಾಡಿದರೆ ನೀವು ಇಡೀ ದಿನ ಉತ್ತಮವಾಗಿರುತ್ತದೆ.
ಜ್ಯೋತಿಷ್ಯದಲ್ಲಿ ಕೆಲವು ಸರಳ ಮತ್ತು ನಿಖರವಾದ ಪರಿಹಾರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಿಂದಾಗಿ ಲಕ್ಷ್ಮಿದೇವಿ ವ್ಯಕ್ತಿಯ ಮನೆಯಲ್ಲಿ ನೆಲೆಸುತ್ತಾಳೆ ಮತ್ತು ನಿಮ್ಮ ಅದೃಷ್ಟ ಬದಲಾಗುತ್ತದೆ.
ಈ ಕೆಳಗಿನ ಅಭ್ಯಾಸಗಳನ್ನು ಬೆಳಗಿನ ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು ಇದರಿಂದ ದೇಹದ ಶಕ್ತಿಯು ದಿನವಿಡೀ ಹಾಗೇ ಇರುತ್ತದೆ ಮತ್ತು ಆಯಾಸವಾಗುವುದಿಲ್ಲ. ಹೀಗೆ ಮಾಡುವುದರಿಂದ ಸೋಮಾರಿತನ ದೂರವಾಗುವುದಲ್ಲದೆ, ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.
ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ಹೀಗೆ ಮಾಡುವುದರಿಂದ ದೇಹ ಹೈಡ್ರೇಟ್ ಆಗಿ ಉಳಿಯುತ್ತದೆ. ಅಲ್ಲದೆ, ಇದು ಚಯಾಪಚಯವನ್ನೂ ಹೆಚ್ಚಿಸುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.