ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • Apr 14, 2023, 08:43 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>> ಕಗ್ಗಂಟ್ಟಿನ ಕಡೆಗಳಲ್ಲಿ ಯಾರಿಗೆ ಮಣೆ ಹಾಕಬೇಕೆಂಬ ಟೆನ್ಷನ್ - 2 ಪಟ್ಟಿ ಘೋಷಣೆ ಮಾಡಿದ್ರೂ 12 ಕ್ಷೇತ್ರ ಪೆಂಡಿಂಗ್ - ರಾಜ್ಯ ಬಿಜೆಪಿಗೆ ತಲೆನೋವಾಯ್ತು 3ನೇ ಪಟ್ಟಿ
>>  ಕುತೂಹಲ ಕೆರಳಿಸಿದೆ ತ್ರಿಮೂರ್ತಿಗಳ ರಾಜಕೀಯ ಭವಿಷ್ಯ - ರಾಮದಾಸ್, ಲಿಂಬಾವಳಿ, ಶೆಟ್ಟರ್‌ಗೆ ಸಿಗುತ್ತಾ ಚಾನ್ಸ್ - ಇಂದು ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ಸಾಧ್ಯತೆ
>>  ಹೈಕಮಾಂಡ್‌ ಬೇಟಿ ನಂತರ ಶೆಟ್ಟರ್ ಖುಷ್‌ - ಟಿಕೆಟ್ ಸಿಗುವುದು ಕನ್ಪರ್ಮ್ ಎಂದ ಮಾಜಿ ಸಿಎಂ - ದೆಹಲಿಯಲ್ಲಿ ಜೆ.ಪಿ.ನಡ್ಡಾ ಜೊತೆ ಸುದೀರ್ಘ ಮೀಟಿಂಗ್
>> ಕೇಸರಿ ಕೋಟೆಯಲ್ಲಿ ಟಿಕೆಟ್‌ ಕೋಲಾಹಲ - ನಾಗಶ್ರೀ ಪ್ರತಾಪ್ ಮನೆಗೆ ಸೋಮಣ್ಣ ಭೇಟಿ - ಯಡಿಯೂರಪ್ಪ ವಿರುದ್ಧ ಬೆಂಬಲಿಗರ ಆಕ್ರೋಶ 
>> ಮರಳಿ ಗೂಡಿಗೆ ಸೇರಿದ ಮಾಜಿ‌ ಶಾಸಕ YSV ದತ್ತಾ - JDS ಅಧಿಕೃತ ಅಭ್ಯರ್ಥಿಯಾಗಿ ದತ್ತಾ ಕಣಕ್ಕೆ - ಚಿಕ್ಕಮಗಳೂರಿನ ಕಾರ್ಯಕರ್ತರ ಸಭೆಯಲ್ಲಿ ರೇವಣ್ಣ ಘೋಷಣೆ 

Trending News