ಕುತೂಹಲ ಮೂಡಿಸಿದ ಬಿ ವೈ ವಿಜಯೇಂದ್ರ, ಜಿ.ಪರಮೇಶ್ವರ ಭೇಟಿ..!

ಚುನಾವಣೆ ಸಂದರ್ಭದಲ್ಲಿ ಅದರಲ್ಲೂ ವಿರೋಧ ಪಕ್ಷದ ನಾಯಕರು ಭೇಟಿಯಾಗಾಗುತ್ತಾರೆ ಎಂದರೆ ಅದು ಸಹಜ ಭೇಟಿಯಾಗಿದ್ದರೂ ಕೂಡ ಯಾರೂ ಅದನ್ನು ಸಹಜ ಎನುವಂತೆ ಭಾವಿಸುವುದಿಲ್ಲ.

Written by - Zee Kannada News Desk | Last Updated : Apr 14, 2023, 11:23 PM IST
  • ಉಭಯ ನಾಯಕರು ಯಡಿಯೂರು ಸಿದ್ದಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಇದೆ ವೇಳೆ ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ.
  • ಪರಮೆಶ್ವರ ಪುನಃ ಶಾಲು ಹೊದಿಸಿ ಅವರಿಗೆ ಆಶಿರ್ವಾದ ಮಾಡಿದ್ದಾರೆ.
ಕುತೂಹಲ ಮೂಡಿಸಿದ ಬಿ ವೈ ವಿಜಯೇಂದ್ರ, ಜಿ.ಪರಮೇಶ್ವರ ಭೇಟಿ..! title=

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಅದರಲ್ಲೂ ವಿರೋಧ ಪಕ್ಷದ ನಾಯಕರು ಭೇಟಿಯಾಗಾಗುತ್ತಾರೆ ಎಂದರೆ ಅದು ಸಹಜ ಭೇಟಿಯಾಗಿದ್ದರೂ ಕೂಡ ಯಾರೂ ಅದನ್ನು ಸಹಜ ಎನುವಂತೆ ಭಾವಿಸುವುದಿಲ್ಲ.

ಹೌದು, ಈಗ ಆಕಸ್ಮಿಕವಾಗಿ ಯಡಿಯೂರು ಸಿದ್ದಲಿಂಗೇಶ್ವರ ದೇವಸ್ತಾನದಲ್ಲಿ ಬಿಜೆಪಿಯ ಬಿವೈ ವಿಜಯೇಂದ್ರ ಮತ್ತು ಪರಸ್ಪರ ಮುಖಾಮುಖಿಯಾಗಿರುವುದು ರಾಜಕೀಯ ವಲಯದಲ್ಲಿ ಕೂತುಹಲ ಕೆರಳಿಸಿದೆ.

ಇದನ್ನೂ ಓದಿ: Shahneel Gill: ‘ದಿಲ್’ ಗೆದ್ದಳು ಅಪ್ಸರೆ..! ಶುಭ್ಮನ್ ಗಿಲ್ ಸಹೋದರಿಯ ಮುಂದೆ ಬಾಲಿವುಡ್ ನಟಿಯರು ಝೀರೋ,,,

ಉಭಯ ನಾಯಕರು ಯಡಿಯೂರು ಸಿದ್ದಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದ್ದಾರೆ ಇದೆ ವೇಳೆ ಪರಸ್ಪರ ಉಭಯ ಕುಶಲೋಪರಿಯನ್ನು ವಿಚಾರಿಸಿದ್ದಾರೆ.ಬಿಜೆಪಿಯ ಬಿವೈ ವಿಜಯೇಂದ್ರ ಪರಮೇಶ್ವರ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡುತ್ತಿದಂತೆ ಪರಮೆಶ್ವರ ಪುನಃ ಶಾಲು ಹೊದಿಸಿ ಅವರಿಗೆ ಆಶಿರ್ವಾದ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News