ಈಗಿನ ಪ್ರಮುಖ ಸುದ್ದಿಗಳು

  • Zee Media Bureau
  • May 9, 2023, 04:48 PM IST

ಈ ಕ್ಷಣದ ಪ್ರಮುಖ ಸುದ್ದಿಗಳು 
>>   ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ- ಇಂದು ಅಭ್ಯರ್ಥಿಗಳಿಂದ ಮನೆ ಮನೆ ಪ್ರಚಾರ- ಮತದಾರರ ಮನವೊಲಿಕೆಗೆ ಕೊನೇ ಸರ್ಕಸ್‌ 
>> ಸೋನಿಯಾ ಕರ್ನಾಟಕ ಸಾರ್ವಭೌಮತ್ವ ಹೇಳಿಕೆ - ಚುನಾವಣೆ ಆಯೋಗಕ್ಕೆ ಬಿಜೆಪಿ ದೂರು- ಸ್ಪಷ್ಟತೆ ಕೋರಿ ಖರ್ಗೆಗೆ ಚುನಾವಣಾ ಆಯೋಗ ಪತ್ರ
>> ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ - ಶಿಗ್ಗಾಂವಿಯ ಪಠಾಣ್ ಒಡೆತನದ  ಹೋಟೆಲ್​ ಮೇಲೆ ಐಟಿ ದಾಳಿ - ಐಟಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ
>> ಈ ಬಾರಿಯೂ SSLCಯಲ್ಲಿ ಬಾಲಕಿಯರೇ ದಿ ಬೆಸ್ಟ್‌ - ನಾಲ್ವರು ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌ - ಎಸ್​ಎಸ್​ಎಲ್‌ಸಿ ಶೇಕಾಡ  83.89 ರಿಸ್ಟಲ್ಟ್
>> ರಾಜ್ಯದೆಲ್ಲೆಡೆ ವರುಣ ಅರ್ಭಟ- ಮಳೆ ಏಟಿಗೆ ಸವಾರರ ಪರದಾಟ - ಮತದಾನದ ದಿನಕ್ಕೂ ಮಳೆ ಟೆನ್ಷನ್ 

Trending News