ಜಾಮೀನು ವಿಚಾರಣೆ ಬೆನ್ನಲ್ಲೆ ನಟ ದರ್ಶನ್‌ ಆರೋಗ್ಯದಲ್ಲಿ ಏರುಪೇರು! ನಟನ ಆರೋಗ್ಯ ತಪಾಸಣೆಗೆ ಧಾವಿಸಿದ ವೈದ್ಯರು? ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

Darshan health update: ನಟ ದರ್ಶನ್‌ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್‌ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್‌ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ. 
 

1 /7

Darshan health update: ನಟ ದರ್ಶನ್‌ ಅವರ ಜಾಮೀನು ವಿಚರಣೆ ನಡೆಯುತ್ತಿದೆ, ನಟ ದರ್ಶನ್‌ ಅವರಿಗೆ ಜಾಮೀನು ಸಿಗುತ್ತಾ ಇಲ್ವಾ ಎನ್ನುವ ಟೆನ್ಶನ್‌ನಲ್ಲಿ ಅವರ ಅಭಿಮಾನಿಗೂ ಇದ್ದಾರೆ, ಹೀಗಿರುವಾಗ ದಾಸನ ಅಭಿಮಾನಿಗಳಿಗೆ ಮತ್ತೊಂದು ಆತಂಕ ಎದುರಾಗಿದೆ, ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ತಪಾಸಣೆಗೆ ವೈದ್ಯರು ಧಾವಿಸಿದ್ದಾರೆ.   

2 /7

ಅಭಿಮಾನಿಗಳು ನಟ ದರ್ಶನ್‌ಗೆ ಬೇಲ್‌ ಸಿಗುತ್ತಾ ಇಲ್ವಾ ಎನುವ ಟೆನ್ಶನ್‌ನಲ್ಲಿದ್ದಾರೆ, ಹೀಗುರುವಾಗ ನಟ ದರ್ಶನ್‌ ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.   

3 /7

ಬಳ್ಳಾರಿ ಜೈಲಿನಲ್ಲಿ ದಾಸ ಕಾಲ ಕಳೆಯುತ್ತಿದ್ದು, ನಟ ರಾತ್ರಿಯಿಡೀ ಬೆನ್ನುನೋವಿನ ಕಾರಣ ನಿದ್ದೆ ಇಲ್ಲದೆ ಪರದಾಡಿದ್ದಾರೆ.   

4 /7

ಜೈಲಿನಲ್ಲಿರುವ ದರ್ಶನ್‌ ಅವರ ಆರೋಗ್ಯವನ್ನು ವೈದ್ಯರು ಪ್ರತಿದಿನ ತಪಾಸಣೆ ಮಾಡುತ್ತಿದ್ದಾರೆ, ಇನ್ನೊಂದೆಡೆ ನಟನಿಗೆ ಜಾಮೀನು ಸಿಗುತ್ತಾ ಇಲ್ವಾ ಅನ್ನುವ ಟೆನ್ಶನ್‌ ಇದ್ದೆರ, ಇದೀಗ ನಟನ ಆರೋಗ್ಯದಲ್ಲಿ ಏರುಪೇರಾಗಿದ್ದು, ದಾಸನ ಆರೋಗ್ಯದ ಕುರಿತು ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.   

5 /7

ನಟ ದರ್ಶನ್‌ ಅವರಿಗೆ ಮೊದಲಿನಿಂದಲೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ, ಇದೇ ಕಾರಣದಿಂದಾಗಿ ನಟ ಜೈಲು ಅಧಿಕಾರಿಗಳ ಬಳಿ ಸರ್ಜಿಕಲ್‌ ಚೇರ್‌ ಬೇಕೆಂದು ಕೋರಿಕೆ ಇಟ್ಟಿದ್ದರು. ಕೋರಿಕೆಯ ಮೇರಿಗೆ ಅಧಿಕಾರಿಗಳು ನಟನಿಗೆ ಚೇರ್‌ನ ವ್ಯವಸ್ತೆಯನ್ನು ಸಹ ಮಾಡಿದ್ದರು.   

6 /7

ನಟ ದರ್ಶನ್‌ ಅವರಿಗೆ ದಿನೇ ದಿನೇ ಬೆನ್ನು ನೋವು ಹೆಚ್ಚಾಗುತ್ತಿರುವ ಕಾರಣ ರಾತ್ರಿಯಿಡೀ ನಿದ್ದೆ ಇಲ್ಲದೆ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ, ಇದೇ ಕಾರಣಕ್ಕೆ  ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ನಟನಿಗೆ ಆರೋಗ್ಯ ತಪಾಸಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.   

7 /7

ನಟನಿಗೆ ತಪಾಸಣೆ ಮಾಡಿರುವ ವೈದ್ಯರು ನಟನಿಗೆ ಎಂಆರ್ ಐ ಸ್ಕ್ಯಾನ್ ಮಾಡಿಸುವಂತೆ ಸೂನೆ ನೀಡಿದ್ದಾರಂತೆ. ಆದರೆ ನಟ ಮಾತ್ರ ಸ್ಕ್ಯಾನ್‌ ಮಾಡಿಸಲು ಸಿರಾಕರಿಸಿದ್ದು, ಬೆಂಗಳೂರಿಗೆ ಹೋದ ನಂತರ ಸ್ಕ್ಯಾನ್‌ ಮಾಡಿಸಿಕೊಳ್ಳುವುದಾಗಿ ದಾಸ ವೈದ್ಯರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.