ಮುಂದಿನ 30 ದಿನ ಈ ರಾಶಿಗೆ ಪ್ರತೀದಿನವೂ ಸುವರ್ಣದಿನ: ಯಶಸ್ಸಿನ ಜೊತೆ ಹಣದ ಮಳೆ, ಲಕ್ಷ್ಮೀ ಅನುಗ್ರಹದಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ ಹತ್ತಿರ

Venus in Virgo: ಶುಕ್ರನ ಈ ರಾಶಿ ಬದಲಾವಣೆಯು ಕೆಲ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಜನರು ಅಪಾರ ಸಂಪತ್ತು, ಸಮೃದ್ಧಿ ಮತ್ತು ಐಷಾರಾಮಿ ಜೀವನವನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಜ್ಯೋತಿಷ್ಯದಲ್ಲಿ ಶುಕ್ರಗ್ರಹವನ್ನು ಶುಭವೆಂದು ಪರಿಗಣಿಸಲಾಗಿದೆ. ಶುಕ್ರವು ಸಂಪತ್ತು, ಐಷಾರಾಮಿ ಮತ್ತು ಪ್ರೀತಿಯ ಅಂಶವಾಗಿದೆ. 2 ಅಕ್ಟೋಬರ್ 2023 ರಂದು ಶುಕ್ರ ಸಿಂಹ ರಾಶಿಗೆ ಪ್ರವೇಶಿಸಿದ್ದು, ನವೆಂಬರ್ 2023 ರಂದು ಕನ್ಯಾ ರಾಶಿಗೆ ಹೆಜ್ಜೆ ಇಡಲಿದೆ.

2 /6

ವೃಷಭ ರಾಶಿ: ಶುಕ್ರನು ವೃಷಭ ರಾಶಿಗೆ ಸಂತೋಷದ ಜೀವನವನ್ನು ಕರುಣಿಸಲಿದ್ದಾನೆ. ಈ ರಾಶಿಯವರ ಬಾಳಲ್ಲಿ ಧನಾಗಮನವಾಗಲಿದೆ. ತಾಯಿ ಲಕ್ಷ್ಮಿ ಅವರ ಅನುಗ್ರಹದಿಂದ ವ್ಯವಹಾರದಲ್ಲಿ ಯಶಸ್ಸಿನ ಜೊತೆ ಬಹಳಷ್ಟು ಪ್ರಯೋಜನ ಪಡೆಯುತ್ತೀರಿ.

3 /6

ಸಿಂಹ ರಾಶಿ: ಈ ರಾಶಿಗೆ ಶುಕ್ರ ಗ್ರಹವು ಸಂಪತ್ತನ್ನು ನೀಡಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಿಸಲಿದೆ. ಹೂಡಿಕೆಯಿಂದ ಲಾಭವನ್ನು ಗಳಿಸುತ್ತೀರಿ. ವ್ಯವಹಾರ- ಉದ್ಯೋಗಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಗೌರವ ಹೆಚ್ಚಾಗುತ್ತದೆ. ಸಂತೋಷ ಮತ್ತು ಸಾಮರಸ್ಯದ ಜೀವನವನ್ನು ನಡೆಸುತ್ತಾರೆ.

4 /6

ವೃಶ್ಚಿಕ ರಾಶಿ: ಶುಕ್ರನ ಸಂಚಾರದಿಂದ ವೃಶ್ಚಿಕ ರಾಶಿಯ ಜನರಿಗೆ ಜೀವನದಲ್ಲಿ ಹೊಸ ಆರಂಭ ಸಿಗಲಿದೆ. ಆದಾಯ ಹೆಚ್ಚಾಗುತ್ತದೆ. ವ್ಯವಹಾರಗಳು ಬಲಗೊಳ್ಳುತ್ತವೆ. ವ್ಯವಹಾರಕ್ಕೆ ಸಮಯ ವಿಶೇಷವಾಗಿದೆ.

5 /6

ಧನು ರಾಶಿ: ಧನು ರಾಶಿಯವರಿಗೆ ಶುಕ್ರ ಗ್ರಹವು ಶುಭವನ್ನುಂಟು ಮಾಡಲಿದೆ. ತಾಯಿ ಲಕ್ಷ್ಮಿ ಸಂಪತ್ತನ್ನು ನೀಡಲಿದ್ದಾಳೆ. ಮನೆ, ಕಾರು ಅಥವಾ ಯಾವುದೇ ಅಮೂಲ್ಯವಾದ ವಸ್ತುವನ್ನು ಖರೀದಿಸಬಹುದು. ಸಮಾಜದಲ್ಲಿ ಗೌರವವಿರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಗೆ ಅವಕಾಶಗಳಿವೆ.

6 /6

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)