ಬಿಬಿಎಂಪಿ ಅಧಿಕಾರಿಗಳೇ ಬಿಬಿಎಂಪಿ ಪಾಲಿಗೆ ನುಂಗು ಬಾಕರಾಗಿದ್ದಾರಾ..? B ಖಾತ ಸ್ವತ್ತುಗಳಿಗೆ ಅಕ್ರಮವಾಗಿ A ಖಾತ ಪ್ರಮಾಣ ಪತ್ರ ಕೊಟ್ರಾ AROಗಳು..? ಇದರಿಂದಾಗಿ BBMPಗೆ ನೂರಾರು ಕೋಟಿ ನಷ್ಟ ಉಂಟು ಆಗಿರುವ ಆರೋಪ.
14 ಮಂದಿಯಲ್ಲಿ ಜ್ವರ ದೃಢವಾಗಿದೆ ಎಂದ ಆರೋಗ್ಯ ಇಲಾಖೆ
ಜುಲೈನ 11 ದಿನದಲ್ಲಿ 178 ಮಂದಿಗೆ ಡೆಂಗ್ಯೂ ಜ್ವರ ದೃಢ
ಈ ವರ್ಷ ಬಿಬಿಎಂಪಿವ್ಯಾಪ್ತಿಯಲ್ಲಿ 3,565 ಡೆಂಗ್ಯೂ ಶಂಕಿತರು ಪತ್ತೆ
ಡೆಂಗ್ಯೂ ಜ್ವರದಿಂದ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸಾವು
ಬಿಬಿಎಂಪಿಯಿಂದ ರಾಜಧಾನಿಯಲ್ಲಿ ಮುಂಜಾಗೃತ ಕ್ರಮ
ಡಿಸಿಎಂ ಅವರು ಬಹುತೇಕ ವಿಚಾರ ನಮಗೆ ಗೈಡ್ ಮಾಡಿದ್ದಾರೆ ಇಂದಿರಾ ಕ್ಯಾಂಟೀನ್ ಹೆಲ್ಫ್ಲೈನ್ ಚಾಲ್ತಿಯಾಗುತ್ತೆ ಬೆಂಗಳೂರಿನಲ್ಲಿ BBMP ಕಮಿಷನರ್ ತುಷಾರ್ ಗಿರಿನಾಥ್ ಹೇಳಿಕೆ ರಸ್ತೆ ಸಮಸ್ಯೆ, ಲೈಟಿಂಗ್ ಸಮಸ್ಯೆಗೆ ಮಾರ್ಷಲ್ ನೇಮಕ ಆಗಿದೆ
ತೆರಿಗೆಗೆ 5% ವಿನಾಯ್ತಿ ಕೊಟ್ಟಿರುವ ಬಿಬಿಎಂಪಿ..! ಆಸ್ತಿ ತೆರಿಗೆ ಪಾವತಿಸಿದ್ರೆ ಶೇಕಡಾ 5% ರಿಯಾಯಿತಿ ಚುನಾವಣೆ ಹಿನ್ನೆಲೆ ಮೇನಲ್ಲಿ ರಿಯಾಯಿತಿ ನೀಡಿರಲಿಲ್ಲ ವಿನಾಯಿತಿ ಇದ್ರೂ ಮೇ ಗಿಂತ ಜೂನ್ನಲ್ಲೇ ತೆರಿಗೆ ಸಂಗ್ರಹ ಕಡಿಮೆ
10 ತಿಂಗಳಾದ್ರೂ ಉದ್ಘಾಟನೆಯಾಗದ ಪಾರ್ಕಿಂಗ್ ಕಾಂಪ್ಲೆಕ್ಸ್.. BBMP ನಿರ್ಲಕ್ಷ ಕ್ಕೆ ವಾಹನ ಸವಾರರು, ಸಂಚಾರಿ ಪೊಲೀಸರ ಪರದಾಟ..ಫ್ರೀಡಂ ಪಾರ್ಕ್ ಬಳಿ BBMP ನಿರ್ಮಿಸಿರೋ ಬಹುಮಹಡಿ ಸಂಕೀರ್ಣ..₹78 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಪಾರ್ಕಿಂಗ್ ಕಾಂಪ್ಲೆಕ್ಸ್
ಟೆಂಡರ್ ಸ್ಥಗಿತಗೊಳಿಸಿರುವ ಬಗ್ಗೆ ಬಿಜೆಪಿ ನಾಯಕರ ಟೀಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಅವರು ಜೋರಾಗಿ ಟೀಕೆ ಮಾಡಲು ಹೇಳಿ. ಎಲ್ಲವನ್ನು ಬಿಚ್ಚಿಡುತ್ತೇನೆ. ನಾನು ಅವರ ಸಲಹೆ ಕೇಳುತ್ತಿದ್ದೇನೆ. ಆರ್ ಆರ್ ನಗರದಲ್ಲಿ ಯಾವುದೇ ಕೆಲಸ ಮಾಡದೇ 123 ಕೋಟಿ ಬಿಲ್ ಪಡೆದಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬಿಡಿಎಯಲ್ಲೂ ಎಸ್ಐಟಿ ನಿರ್ಮಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪಾಲಿಕೆಯಲ್ಲೂ ಆಗಲಿದೆ. ಈ ಬಗ್ಗೆ ಚರ್ಚೆ ಮಾಡೋಣ' ಎಂದರು.
Technology Corporation Council Hall: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ಕೌನ್ಸಿಲ್ ಸಭಾಂಗಣ 10ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಂದುವರೆದಿದೆ.ಈ ಹಿನ್ನೆಲೆ ಇಂದು ಕಾಮಗಾರಿ ಸ್ಥಳಕ್ಕೆ ಎಂ.ಪಿ.ಡಿ.ಮುಖ್ಯ ಅಭಿಯಂತರಾದ ವಿನಾಯಕ್ ಸುಗ್ಗೂರು, ಸೂಪರಿಡೆಂಟ್ ಇಂಜನಿಯರ್ ಹೇಮಲತಾ, ಸಹಾಯಕ ಅಭಿಯಂತರಾದ ಹರ್ಷರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಾಜಕಾಲುವೆ ಒತ್ತುವರಿ ಮಾಡಿರುವ ಪ್ರದೇಶಗಳ ತೆರವು ಕಾರ್ಯಾಚರಣೆಯು ಇಂದು ಮುನ್ನೆಕೊಳಲು ಗ್ರಾಮದ ಸ್ಪೈಸ್ ಗಾರ್ಡನ್ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಸಿದ್ದು, ಒಟ್ಟು 3 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ದೂರು ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ 118 ಕೋಟಿ ರೂ. ವಿವಿಧ ಕಾಮಗಾರಿ ಹೆಸ್ರಲ್ಲಿ ನಷ್ಟ ತನಿಖೆಯ ವೇಳೆ ನಷ್ಟ ಬೆಳಕಿಗೆ ಬಂದಿತ್ತು
2019-20 ನೇ ಸಾಲಿನ ಕೆಆರ್ ಐಡಿಎಲ್ ಗೆ ವಹಿಸಲಾಗಿದ್ದ ಎಲ್ಲಾ ಕಾಮಗಾರಿ ಮಾಡದಿದ್ದರು ಬಿಲ್ ಪಾವತಿ ಆಗಿರುವ ಬಗ್ಗೆ ಸಂಸದ ಡಿಕೆ ಸುರೇಶ್ ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಡಿ.ಕೆ.ಸುರೇಶ್ ಸರಿಸುಮಾರು 250 ಕೋಟಿ ರೂ. ಅಕ್ರಮದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.