ಈ ವಿಚಾರ ಕುರಿತು ದಂಪತಿ ಇನ್ನೂ ಅಧಿಕೃತವಾಗಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಆದರೆ ನ್ಯಾಯಾಲಯದ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಅಭಿಮಾನಿಗಳು ಮಾತ್ರ ಈ ಜೋಡಿ ಮತ್ತೆ ಒಂದಾಗಲಿ ಎಂಬ ಆಶಯ ವ್ಯಕ್ತಪಡಿಸುತ್ತಿದ್ದಾರೆ.
samantha emotional comments on husband: ಸ್ಟಾರ್ ನಾಯಕಿ ಸಮಂತಾ ತಮ್ಮ ಪತಿ ರಾಜ್ ರಾಜ್ ನಿದಿಮೋರು ಬಗ್ಗೆ ಆಸಕ್ತಿದಾಯಕ ಸೀಕ್ರೇಟ್ ರಿವೀಲ್ ಮಾಡಿದ್ದಾರೆ ಅದೇನು ಅಂತಾ ಈ ಸ್ಟೋರಿ ಓದಿ ತಿಳಿದುಕೊಳ್ಳಿ
Dileep Raj Death News: ವರದಿಗಳ ಪ್ರಕಾರ, ದಿಲೀಪ್ ರಾಜ್ ಅವರಿಗೆ ಮನೆಯಲ್ಲಿ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಸೋಶಿಯಲ್ ಮೀಡಿಯಾ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಲಕ್ಷ್ಮೀ ಮಾಸ್ತಪ್ಪ ನಾಯ್ಕ್ ಅಜ್ಜಿ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ಲಕ್ಷಾಂತರ ಫಾಲೋವರ್ಸ್ ಮನ ಗೆದ್ದಿದ್ದ ಅಜ್ಜಿಯ ನಿಧನಕ್ಕೆ ನೆಟಿಜನ್ಸ್ ಸಂತಾಪ ವ್ಯಕ್ತಪಡಿಸಿದ್ದಾರೆ.
bollywood actors movie cotroversy: ವೃತ್ತಿಪರ ಮನೋಭಾವವನ್ನು ಬದಿಗಿಟ್ಟರೆ, ಆತ್ಮೀಯ ದೃಶ್ಯಗಳಲ್ಲಿ ನಟ-ನಟಿಯರು ನಿಯಂತ್ರಣ ಕಳೆದುಕೊಂಡು ವರ್ತಿಸಿರುವ ಹಲವು ಸನ್ನಿವೇಶಗಳು ಬಾಲಿವುಡ್ನಲ್ಲಿ ಇಂದಿಗೂ ಚರ್ಚೆಯಲ್ಲಿವೆ..
Actress Shakeela comment: ನಟಿ ಶಕೀಲಾ ಮತ್ತು ದಿವಂಗತ ಹಾಸ್ಯನಟ ವೇಣು ಮಾಧವ್ ನಡುವಿನ ತಮಾಷೆಯ ಘಟನೆ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Actress Tanushree Dutta: ಇತ್ತೀಚಿನ ಸಂದರ್ಶನವೊಂದರಲ್ಲಿ, ಪ್ರಸಿದ್ಧ ನಟಿ ಉದ್ಯಮದ ಹೊಸ ನಟರಿಗೆ ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಮಾತನಾಡುವ ಮೂಲಕ ಚಲನಚಿತ್ರೋದ್ಯಮವು ಹುಡುಗಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಬಾಲಿವುಡ್ ಉದ್ಯಮದ ಈ ಪ್ರಸಿದ್ಧ ಗಾಯಕಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ ಸುದ್ದಿಯಲ್ಲಿರುತ್ತಾರೆ. 43ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾದ ಈ ಸಿಂಗರ್ಗೆ ಮೊದಲ ಮದುವೆಯಿಂದ ಅದಾಗಲೇ ಮೂರು ಮಕ್ಕಳಿದ್ದರು.
Actress Mamta mohandas: ಕನ್ನಡದ ಗೂಳಿ ಸಿನಿಮಾ ಖ್ಯಾತಿಯ ಮಮತಾ ಮೋಹನ್ ದಾಸ್ ಅವರ ಕೆಲವು ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಣ್ಣಾವ್ರು ಬಾಲಕನಾಗಿದ್ದಾಗಲೇ ಬಣ್ಣ ಹಚ್ಚಿದ್ದರು. 1942ರಲ್ಲಿ ತೆರೆಕಂಡ 'ಭಕ್ತ ಪ್ರಹ್ಲಾದ' ಎಂಬ ಚಿತ್ರದಲ್ಲಿ ಅವರು ಬಾಲನಟನಾಗಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
"ನಾನೇನು ಆಕಾಶದಿಂದ ಇಳಿದು ಬಂದಿದ್ದೀನಾ? ಅಥವಾ ನಾನೇನು ಮಹಾರಾಜನ? ಬೆಳಗ್ಗೆಯಿಂದ ಬಿಸಿಲಲ್ಲಿ ಬೆವರು ಸುರಿಸಿ ಮೈಮುರಿದು ದುಡಿತಿರೋದು ಆ ಹುಡುಗರು. ಅವರಿಗೆ ಬರೀ ರಸಂ-ಅನ್ನನಾ? ಫ್ಯಾನ್ ಕೆಳಗೆ ಕೂರೋ ನಮಗೆ ತುಪ್ಪದೂಟನಾ? ಎಂದು ಡಾ.ರಾಜಕುಮಾರ್ ಪ್ರಶ್ನಿಸಿದ್ದರು.
ಮೋನಿಷಾ ಉನ್ನಿ 1986ರಿಂದ 1992ರವರೆಗೆ ಆರು ವರ್ಷಗಳ ಕಾಲಾವಧಿಯಲ್ಲಿ ನಾಲ್ಕು ತಮಿಳು, ಒಂದು ಕನ್ನಡ, ಒಂದು ತೆಲುಗು ಹಾಗೂ ಹದಿನೆಂಟು ಮಲಯಾಳಿ ಚಿತ್ರಗಳು ಸೇರಿ ಸುಮಾರು 25 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Rashmika Vijay deverakonda marriage : ನ್ಯಾಷುನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26, 2026 ರಂದು ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ವಿವಾಹದಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ. ಇದೀಗ ಅರಮನೆಯ ಸಿದ್ಧತೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಸ್ಯಾಂಡಲ್ವುಟ್ ನಟ ಕಿಚ್ಚ ಸುದೀಪ್ ಅವರು ಕನ್ನಡ ಬಾವುಟಕ್ಕೆ ಆದ ಅವಮಾನಕ್ಕೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ದಿಟ್ಟ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಈರೋಡ್ ಬಳಿ ಕನ್ನಡ ಬಾವುಟವನ್ನ ತೆರವುಗೊಳಿಸಿದ ಘಟನೆ ನಡೆದಿತ್ತು. ಕರ್ನಾಟಕ ಬುಲ್ಡೋಜರ್ಸ್ ಪಂದ್ಯದ ನಂತರ ಸುದೀಪ್ ಅವರು ಅಭಿಮಾನದಿಂದ ಇದೀಗ ಕನ್ನಡ ಬಾವುಟ ಹಾರಿಸಿ ನಾಡಿಗೆ ಹೆಮ್ಮೆ ತಂದಿದ್ದಾರೆ.
Jaggesh prediction on Gilli Nata: 'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ನಟ, ನವರಸ ನಾಯಕ ಜಗ್ಗೇಶ್ ಅವರು ಗಿಲ್ಲಿ ನಟನ ಬಗ್ಗೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಬಿಗ್ ಬಾಸ್ ನಂತರ ಗಿಲ್ಲಿ ಸೋಷಿಯಲ್ ಮೀಡಿಯಾದಲ್ಲಿ 1 ಲಕ್ಷದಿಂದ 13 ಲಕ್ಷ ಫಾಲೋವರ್ಸ್ ಹೊಂದಿದ್ದು, ಅಪಾರ ಜನಪ್ರಿಯತೆ ಗಿಟ್ಟಿಸಿದ್ದಾರೆ. ನಟ ಜಗ್ಗೇಶ್ ಹೇಳಿದಂತೆ ಈಗ ಬಾಡಿಗಾರ್ಡ್ ಇಟ್ಟುಕೊಂಡು ಓಡಾಡಬೇಕಾದ ಪರಿಸ್ಥಿತಿ ಗಿಲ್ಲಿ ನಟನಿಗೆ ಎದುರಾಗಿದೆ. ಏಕೆಂದ್ರೆ ದೊಡ್ಮನೆಗೆ ಪ್ರವೇಶಿಸಿದ ನಂತರ ಗಿಲ್ಲಿ ನಟ ಸಖತ್ ಪ್ಯಾಪುಲರ್ ಆಗಿದ್ದಾರೆ.
tu mujhe kabool Song: ಅನೇಕ ಬಾಲಿವುಡ್ ಚಿತ್ರಗಳಲ್ಲಿ ಹನಿಮೂನ್ ದೃಶ್ಯಗಳನ್ನು ತೋರಿಸಲಾಗಿದೆ. ಆದರೆ ಶ್ರೀದೇವಿ ಹಾಗೂ ಅಮಿತಾಬ್ ಬಚ್ಚನ್ ಈ ಹಾಡು ಮಾತ್ರ ಸಿನಿಪ್ರೇಮಿಗಳಿಗೆ ಪಕ್ಕಾ ಹನಿಮೂನ್ ಫೀಲ್ ಕೋಡುತ್ತೆ..
Actress sreenanda shankar divorce: ಖ್ಯಾತ ನಟಿಯೊಬ್ಬರು 16 ವರ್ಷಗಳ ಸಂಬಂಧದಿಂದ ಹೊರಬಂದಿದ್ದಾರೆ.. ಇದರರ್ಥ ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದಾರೆ..
ಹುಬ್ಬಳ್ಳಿಯಲ್ಲಿ ನಾನು ಪೈರಸಿ ಮಾಡುವವರ ವಿರುದ್ಧ ಯುದ್ಧ ಸಾರುತ್ತೀನಿ ಅಂತಾ ಹೇಳಿದ್ದೇನೆ. ನಾನ್ಯಾಕೆ ದರ್ಶನ್ಗೆ ಟಾಂಗ್ ಕೊಡಲಿ. ವಿಜಯಲಕ್ಷ್ಮಿ ಅವರು ಹೇಳಿಕೆ ನೀಡೋದಾದರೆ ನನ್ನ ಹೆಸರು ಬಳಸಿ ಹೇಳಲಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
Sudeep warns darshan fans in hubli program :ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತಾ ಮಾರ್ಕ್ ಸಿನಿಮಾ ಪ್ರಚಾರದ ವೇಳೆ ಸುದೀಪ್ ಖಡಕ್ ಆಗೇ ಕೌಂಟರ್ ಕೊಟ್ಟಿದ್ದಾರೆ..ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಸಿನಿಮಾದ ಪ್ರಚಾರದ ವೇಳೆ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಿಚ್ಚ ವೇದಿಕೆಯಲ್ಲಿ ನಿಂತು ಹೇಳ್ತಿದ್ದೇನೆ.. ನಾನು ಯುದ್ದಕ್ಕೆ ಸಿದ್ಧವೆಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
Singer smitha Quit Her Acting Career: ತೆಲುಗು ಚಲನಚಿತ್ರೋದ್ಯಮದಲ್ಲಿ ಪಾಪ್ ಸಿಂಗರ್ ಟ್ರೆಂಡ್ ಸೃಷ್ಟಿಸಿದ ಜನಪ್ರಿಯ ಗಾಯಕಿಯೊಬ್ಬರು ಇತ್ತೀಚೆಗೆ ನಟಿಯಾಗಲು ಪ್ರಯತ್ನಿಸಿದ ವಿಫಲ ಅನುಭವವನ್ನು ಹಂಚಿಕೊಂಡಿದ್ದಾರೆ.