ನಾರಿಯರಿಗೆ 'ಶಕ್ತಿ' ತುಂಬುತ್ತೇವೆ ಎಂದ ಸರ್ಕಾರ ಈಗ ಅವರ ಬಾಳಿಗೆ ಬೆಂಕಿ ಹಾಕುತ್ತಿದೆ. 'ಗೃಹಲಕ್ಷ್ಮೀ' ಎಂದು ಅವರ ಬಾಳಿಗೆ ಗ್ರಹಣವಾಗಿದೆ. ಈಗ ಸರ್ಕಾರ 'ಮದ್ಯಭಾಗ್ಯ' ಎನ್ನುತ್ತಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯದ್ದರು.
ಅರ್ಜಿ ಸಲ್ಲಿಸಿದವರಿಗೆ ಸಿಕ್ಕಿಲ್ಲ ಗೃಹಲಕ್ಷ್ಮೀ ಯೋಜನೆಯ ಭಾಗ್ಯ. ಗೃಹಲಕ್ಷ್ಮೀ ಯೋಜನೆ ಅನುಷ್ಟಾನವಾದ್ರೂ ಖಾತೆಗೆ ಜಮೆ ಆಗದ ಹಣ
ಯೋಜನೆಗೆ ಚಾಲನೆ ಕೊಟ್ಟು ವಾರ ಕಳೆದರೂ ಖಾತೆಗೆ ಬರಲಿಲ್ಲ ಲಕ್ಷ್ಮೀ. ಅರ್ಜಿ ಸಲ್ಲಿಸಿದ 1.10 ಕೋಟಿ ಗೃಹಿಣಿಯರ ಖಾತೆಗೆ ಹಣ ಎಂದಿದ್ದ ಸಿದ್ದು . ನುಡಿದಂತೆ ನಡೆದಿದ್ದೇವೆ ಎಂದು ಬೆನ್ನುತಟ್ಟಿಕೊಂಡಿದ್ದ ರಾಹುಲ್ & ಖರ್ಗೆ . 1.28 ಕೋಟಿ ಮಹಿಳೆಯರಿದ್ದಾರೆಂದು ಅಂದಾಜಿಸಿದ್ದ ರಾಜ್ಯ ಸರ್ಕಾರ.
ಇಲ್ಲಿಯವರೆಗೆ ರಾಜ್ಯದ 1 ಕೋಟಿ 11 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಆದರೆ ಯೋಜನೆಯಲ್ಲಿ ನೋಂದಾಯಿಸಿರುವ ಎಲ್ಲಾ ಮಹಿಳೆಯರ ಖಾತೆಗೆ ಹಣ ಜಮೆ ಆಗುವುದಿಲ್ಲ.
ಬೆಳಿಗ್ಗೆಯಿಂದ ಯೋಜನೆಗೆ ಸರ್ವರ್ ಸಮಸ್ಯೆ..! ಕರ್ನಾಟಕ ಒನ್ ಸೆಂಟರ್ನಲ್ಲಿ ಜನ ಜಂಗುಳಿ ಅರ್ಜಿ ಸಲ್ಲಿಕೆಗಾಗಿ ಸಾಲುಗಟ್ಟಿ ನಿಂತ ಜನರು ಬೆಳಗ್ಗೆಯಿಂದ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ SMS ಬಂದ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಬರಬೇಕು ಆದ್ರೆ ಯಾವ ಫಲಾನುಭವಿಗಳಿಗೂ SMS ಬಂದಿಲ್ಲ ಗೃಹ ಲಕ್ಷ್ಮೀ ಅರ್ಜಿ ಜೊತೆಗೆ ಆಧಾರ್ ತಿದ್ದುಪಡಿಗೂ ಕ್ಯೂ
ಗೃಹ ಲಕ್ಷ್ಮೀ ಯೋಜನೆಯಡಿ ಮನೆಯೊಡತಿಗೆ ʻಲಕ್ಷ್ಮೀʼ ಭಾಗ್ಯ. ಯಾವ ದಿನ ಅರ್ಜಿ ಸಲ್ಲಿಸಬೇಕು ಅಂತ SMS ಬರುತ್ತೆ. ಮೆಸೇಜ್ನಲ್ಲಿ ನಿಗದಿ ಪಡಿಸಿದ ದಿನಾಂಕದಂದೇ ಅರ್ಜಿ ಸಲ್ಲಿಸಿ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್. ಗಂಡ ಜೀವಂತ ಇದ್ದರೆ ಆಧಾರ್ ಕಾರ್ಡ್ ಕಡ್ಡಾಯ ನಮೂದೆ.
Gruhalakshmi Scheme 2023: ಜುಲೈ 19ರಂದು ಗೃಹಲಕ್ಷ್ಮಿ ಯೋಜನೆಯನ್ನು ಉದ್ಘಾಟನೆ ಮಾಡಲಿದ್ದು, ಜು.20ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ನೋಂದಣಿಗೆ ದಾಖಲೆ ಏನೇನು ಬೇಕು..!? ಇಲ್ಲಿದೆ ಮಾಹಿತಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.