Pancha Mahayoga Before Mahanavami: ವೈದಿಕ ಜ್ಯೋತಿಷ್ಯದ ಪ್ರಕಾರ, ನವ ದುರ್ಗೆಯರ ಆಶೀರ್ವಾದ ಪಡೆಯಲು ಶರನ್ನವರಾತ್ರಿಯನ್ನು ತುಂಬಾ ಪ್ರಾಶಸ್ತ್ಯ ಕಾಲ ಎನ್ನಲಾಗುತ್ತದೆ. ಈ ನವರಾತ್ರಿಯಲ್ಲಿ ಅತ್ಯಂತ ಶಕ್ತಿಶಾಲಿ ಯೋಗಗಳು ಸೇರಿದಂತೆ ಬುಧಾದಿತ್ಯ ರಾಜಯೋಗ, ಧನಯೋಗ, ಭದ್ರ ರಾಜಯೋಗ, ಸಮಯೋಗ, ವರಿಷ್ಠ ಯೋಗಗಳಂತ ಪಂಚ ಮಹಾಯೋಗಗಳ ಸಮಾಗಮ ನಡೆಯಲಿದೆ. ಅಪರೂಪದ ಈ ಯೋಗಗಳ ಸಂಯೋಗವು ಕೆಲವು ರಾಶಿಯವರ ಹಣೆಬರಹವನ್ನೇ ಬದಲಾಯಿಸಲಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
Rajayoga In Navaratri: ನವದುರ್ಗೆಯರ ಆರಾಧನೆಗೆ ಪ್ರಾಶಸ್ತ್ಯ ಕಾಲವಾಗಿರುವ ನವರಾತ್ರಿಯಲ್ಲಿ ಅಪರೂಪದ ಮಹಾಲಕ್ಷ್ಮಿ ರಾಜಯೋಗವೂ ಸೇರಿದಂತೆ ಮೂರು ಶುಭ ಯೋಗಗಳು ನಿರ್ಮಾಣವಾಗುತ್ತಿವೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರ ಬದುಕು ಹಸನಾಗಲಿದೆ ಎನ್ನಲಾಗುತ್ತಿದೆ.
Gajakesari Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025 ನವರಾತ್ರಿಯು ಶುಭ ಯೋಗಗಳಲ್ಲಿ ಒಂದಾದ ಗಜಕೇಸರಿ ಯೋಗದೊಂದಿಗೆ ಆರಂಭವಾಗಿದ್ದು ಇದರಿಂದ ಕೆಲವು ರಾಶಿಯವರ ಜೀವನದಲ್ಲಿ ಬಂಪರ್ ಆರ್ಥಿಕ ಲಾಭ, ವೃತಿ-ವ್ಯವಹಾರದಲ್ಲಿ ಯಶಸ್ಸು, ಚಂದ್ರ ಬಲದಿಂದ ದೈವಾನುಗ್ರಹ ದೊರೆಯಲಿದೆ.
Navaratri: ಇಂದಿನಿಂದ ನವರಾತ್ರಿ ಆರಂಭವಾಗಿದೆ. ನವರಾತ್ರಿಯಲ್ಲಿ ತಾಯಿ ದುರ್ಗೆಯನ್ನು ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಲಕ್ಷ್ಮಿಯ ಆಶೀರ್ವಾದ ಪಡೆಯಲು ಈ ಸಮಯ ತುಂಬಾ ಪ್ರಾಶಸ್ತ್ಯವಾಗಿದ್ದು, ಈ ಸಮಯದಲ್ಲಿ ಹೆಣ್ಣು ಮಕ್ಕಳು ಸಂಪ್ರದಾಯವನ್ನು ಪಾಲಿಸುವುದರಿಂದ ಅಂತಹ ಮನೆಯಲ್ಲಿ ಸಾಕ್ಷಾತ್ ಲಕ್ಷ್ಮಿ ಪ್ರವೇಶಿಸುತ್ತಾಳೆ ಎಂದೆನ್ನಲಾಗುತ್ತದೆ.
ಶರನ್ನವರಾತ್ರಿಯ ಆಚರಣೆಗಳು ಸೆಪ್ಟೆಂಬರ್ 22ರಂದು ಪ್ರಾರಂಭವಾಗುತ್ತವೆ. ನವರಾತ್ರಿಯ ಸಮಯದಲ್ಲಿ ಬ್ರಹ್ಮ ಯೋಗ, ಶುಕ್ಲ ಯೋಗ ಮತ್ತು ಮಹಾಲಕ್ಷ್ಮಿ ರಾಜ ಯೋಗಗಳು ರೂಪುಗೊಳ್ಳುವುದರಿಂದ, ಇವು ಎಲ್ಲಾ 12 ರಾಶಿಯ ಜನರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಯ ಜನರಿಗೆ ನವರಾತ್ರಿ ಸಮಯವು ತುಂಬಾ ಶುಭ ಮತ್ತು ಫಲಪ್ರದವಾಗಿದೆ ಎಂದು ನಂಬಲಾಗಿದೆ. ಈ ಸಮಯವನ್ನ ಜ್ಯೋತಿಷ್ಯ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.
Navaratri Lucky Zodiac Signs: ನವರಾತ್ರಿಯ ಸಮಯದಲ್ಲಿ ಬ್ರಹ್ಮ ಯೋಗ, ಶುಕ್ಲ ಯೋಗ ಮತ್ತು ಮಹಾಲಕ್ಷ್ಮಿ ರಾಜ ಯೋಗಗಳು ರೂಪುಗೊಳ್ಳುವುದರಿಂದ, ಇದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರ ಮೇಲೆ ಪರಿಣಾಮ ಬೀರುತ್ತದೆ.
Banni tree pooja vidhana : ದಸರಾ ಹಬ್ಬದ ದಿನದಂದು ಬನ್ನಿ ಮರವನ್ನು ಪೂಜಿಸಲಾಗುತ್ತದೆ. ನಮ್ಮ ಪುರಾಣದಲ್ಲಿ ಬನ್ನಿ ಮರಕ್ಕೆ ಶಮೀ ವೃಕ್ಷ ಅಂತ ಕರೆಯಲಾಗುತ್ತದೆ. ಈ ಮರದ ಪೂಜೆ ಮಾಡುವುದರಿಂದ ಅನೇಕ ಫಲ ಸಿಗುತ್ತದೆ ಎಂಬುದು ನಮ್ಮ ಹಿರಿಯರ ನಂಬಿಕೆ. ಬನ್ನಿ ಮರದ ಪೂಜೆಯನ್ನು ಏಕೆ ಮಾಡುತ್ತಾರೆ? ಇದರ ಹಿಂದಿನ ಕಥೆ ಏನು? ಹೀಗೆ ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ಈಗ ತಿಳಿಯೋಣ..
Child born on Navaratri: ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ಆದರೆ ಈ ನವರಾತ್ರಿಯಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ತುಂಬಾ ಒಳ್ಳೆಯದು ಎಂದು ವಿದ್ವಾಂಸರು ಹೇಳುತ್ತಾರೆ.
Durga Mata in Kantara Theme: ಕಾಂತಾರ ಸಿನಿಮಾ ಪ್ರಭಾರ ಜೋರಾಗಿಯೇ ಆಗಿದೆ. ಕಾಂತಾರ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರು, ಇನ್ನು ಆ ಸಿನಿಮಾ ಹವಾ ಕಡಿಮೆಯಾಗಿಲ್ಲ. ಕಾಂತಾರದ ಚಿತ್ರದ ಪಂಜುರ್ಲಿ ದೈವದ ಪ್ರೇರಣೆಯಿಂದ ದೇವರ ಪೂಜೆಯು ನಡೆಯುತ್ತಿದೆ. ಸದ್ಯ ಇದರ ಪ್ರೇರಣೆಯಿಂದ ದುರ್ಗಾ ಪೂಜೆಯು ನಡೆಯುತ್ತಿದೆ.
Vastu Tips For Navratri 2023: ದುರ್ಗೆಯ ಪೂಜೆಯಲ್ಲಿ ಎಳ್ಳಷ್ಟು ಏರುಪೇರಾದರೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅವಳ ಪೂಜೆ ಬಹಳ ಕಟ್ಟು ನಿಟ್ಟಿನಿಂದ ನಡೆಯುತ್ತದೆ.
ಸಕ್ಕರೆನಾಡಲ್ಲಿ ನವರಾತ್ರಿಯ ಕೊನೆಯ ದಿನ ಹೆಣ್ಣು ಮಕ್ಕಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತೆ. ದುರ್ಗಾ ಕುಮಾರಿ ಪೂಜೆಯ ಮೂಲಕ ನವರಾತ್ರಿಯ ಪೂಜಾ ಕೈಂಕರ್ಯ ಸಮಾಪ್ತಿಯಾಗುತ್ತೆ. ಪುರೋಹಿತ ಡಾ.ಭಾನುಪ್ರಕಾಶ್ ಮನೆಯಲ್ಲಿ ನಡೆದ ವಿಶಿಷ್ಟ ದುರ್ಗಾಕುಮಾರಿ ಪೂಜೆ ನೆರವೇರಿತು..
ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಒಂದು ದಿನ ಮೊದಲು 'ಸಮಾಧಿ' ತೋಡಿಕೊಂಡರೆ ಜ್ಞಾನೋದಯವಾಗುತ್ತದೆ ಎಂದು ಸಾಧು ಯುವಕನಿಗೆ ಹೇಳಿದ್ದಾನೆ. ಈ ವಿಷಯ ತಿಳಿದ ಗ್ರಾಮದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರನ್ನು ರಕ್ಷಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.