Theft in running train : ಪೊಲೀಸರು ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳರು ತಮ್ಮ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಲವೊಂದಿಷ್ಟು ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿವೆ.. ಈ ಪೈಕಿ ಇಲ್ಲೊಂದು ವಿಡಿಯೋ ಇದೆ ನೋಡಿ..
Mangalore to New Delhi : ಮಂಗಳೂರಿನಿಂದ ನವದೆಹಲಿಗೂ ವಿಶೇಷ ರೈಲು ಬಿಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಹೋಳಿ ಹಬ್ಬದ ಆಚರಣೆ ಹಿನ್ನೆಲೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಈ ರೈಲು ಹೊರಡುವ ಸಮಯ, ದಿನಾಂಕ ಹಾಗೂ ಟಿಕೆಟ್ ದರಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರೈಲಿನಲ್ಲಿ ಪ್ರಯಾಣದ ವೇಳೆ ಸಹ ಪ್ರಯಾಣಿಕರಿಗೆ ತೊಂದರೆ
ರಾತ್ರಿಹೊತ್ತು ಜೋರಾಗಿ ಸಾಂಗ್ ಹಾಕಿ,ಮಾತ್ನಾಡಿ ತೊಂದರೆ
ಬೇಕಂತಲೇ ಲೈಟ್ ಆನ್ ಮಾಡಿ ಇತತರಿಗೂ ಸಮಸ್ಯೆ
ರಿಸರ್ವೇಷನ್ ಪ್ರಯಾಣಿಕರಿಂದ ಸಾಲು ಸಾಲು ದೂರು
ಇದರ ಬೆನ್ನಲ್ಲೇ ಇಲಾಖೆ ಅಲರ್ಟ್, ಪ್ರಯಾಣಿಕರಿಗೆ ಅನುಕೂಲ
'ರೈಲ್ ಮದದ್' ಪೋರ್ಟಲ್ ಮೂಲಕ ಕಂಪ್ಲೇಂಟ್ ಮಾಡಲು ಅವಕಾಶ
ಕಂಪ್ಲೇಂಟ್ ಬರ್ತಿದ್ದಂಗೆ RPF (Railway Protection Force) ಸಿಬ್ಬಂದಿ ಅಲರ್ಟ್
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಏರಿಕೆ
ಕೆಎಸ್ಆರ್ಟಿಸಿಗೆ ಮತ್ತಷ್ಟು ಹೊಸ ಬಸ್ಗಳು ಎಂಟ್ರಿ
ನೂತನವಾಗಿ ನೂರು ಬಸ್ಗಳನ್ನ ಖರೀದಿಸಿದ KSRTC
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಲೋಕಾರ್ಪಣೆ
ಅಶ್ವಮೇಧ ಕ್ಲಾಸಿಕ್ ಹೆಸರಿನಲ್ಲಿ ಹೊಸ ಬಸ್ಗಳ ವಿನ್ಯಾಸ
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
ಕಾರಿನ ಎಂಜಿನ್ನಲ್ಲಿ ಬೆಂಕಿ.. ಪ್ರಯಾಣಿಕರು ಪಾರು
ಹಸಲೂರು ಗೇಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಪೂರ್ಣಿಮಾ ಥಿಯೇಟರ್ ಬಸ್ ನಿಲ್ದಾಣದ ಬಳಿ ಘಟನೆ
ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿದ ಪೊಲೀಸರು
ಮೊದಲು ಇಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿಯು ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಕೋಚ್ಗಳಿಗೂ ಆವರಿಸಿದೆ. ನಾಲ್ಕೈದು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿವೆ.
ಮಹಿಳೆಯರು ಕೆಎಸ್ಆರ್ಟಿಸಿ ಬಸ್ ಗಳತ್ತ ಹೆಚ್ಚಾಗಿ ಮುಖ ಮಾಡುತ್ತಿದ್ದು, ಅವರೊಂದಿಗೆ ಪುರಷರು ಕೂಡ ಹೋಗುತ್ತಿದ್ದಾರೆ. ಹೀಗಾಗಿ, ಖಾಸಗಿ ಬಸ್ ಗಳ ಮೇಲೆ ಭಾರಿ ಹೊಡೆತ ಬಿದ್ದಂತಾಗಿದೆ. ಇನ್ನು, ದಾವಣಗೆರೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಕೂಡ ತೀರಾ ಕಡಿಮೆಯಾಗಿದೆ.
ಈ ಕಳ್ಳ ರೈಲ್ವೇ ಪ್ಲಾಟ್ಫಾರ್ಮ್ ಮೇಲೆ ನಡೆದುಕೊಂಡು ಹೋಗಿ ಮೊಬೈಲ್ ಕಿತ್ತುಕೊಂಡು ಓಡಿ ಹೋಗುತ್ತಿದ್ದ. ರೈಲು ಹೊರಡುವ ಹಂತದಲ್ಲಿದ್ದಾಗ ಈ ರೀತಿ ಮಾಡುತ್ತಿದ್ದ. ಆದರೆ ಈ ಬಾರಿ ಆತನಿಗೆ ಹಿನ್ನಡೆಯಾಗಿದೆ.
ನಾವು ವಿಶೇಷವಾಗಿ ರಾಜ್ಯದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ, ಬೆಂಗಳೂರಿನ ಆನೇಕಲ್ (ತಮಿಳುನಾಡಿನ ಗಡಿ) ಮತ್ತು ಮಂಗಳೂರು (ಕೇರಳದ ಗಡಿ) ಬಳಿ ನಿರ್ಬಂಧಗಳನ್ನು ಹೇರಿದ್ದೇವೆ' ಎಂದರು.
ಲಾಕ್ಡೌನ್ ಬಳಿಕ ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷ ರೈಲುಗಳನ್ನು ಓಡಿಸಿದೆ, ಇದರಿಂದಾಗಿ ಟಿಕೆಟ್ಗಳ ಬೇಡಿಕೆ ತುಂಬಾ ಹೆಚ್ಚಾಗಿದೆ, ರೈಲ್ವೆ ಪ್ರಯಾಣಿಕರ ಅಗತ್ಯತೆಯ ಲಾಭವನ್ನು ಪಡೆದುಕೊಳ್ಳಲು ಯತ್ನಿಸುತ್ತಿರುವ ಕೆಲವರು ನಕಲಿ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕೇಂದ್ರ ರೈಲ್ವೆ ಈ ದಂಧೆಯನ್ನು ಬಹಿರಂಗಪಡಿಸಿದೆ.
ನೀವು ಫ್ಲೈಟ್ ಬುಕ್ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ವಿಮಾನ ಲಭ್ಯವಿಲ್ಲ ಎಂದು ಪರದಾಡುತ್ತಿದ್ದರೆ ಚಿಂತೆ ಬಿಡಿ. ಈಗ ವಿಮಾನದ ಕೊರತೆ ಹೋಗಿದೆ. ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ದೇಶೀಯ ವಿಮಾನಗಳ ಸಾಮರ್ಥ್ಯದ 60% ಅನ್ನು ಬಳಸಬಹುದು ಎಂದು ತಿಳಿಸಿದೆ.
ಭಾರತೀಯ ರೈಲ್ವೆ ಕಾಗದಕ್ಕಾಗಿ ಮೀಸಲಾತಿ ಟಿಕೆಟ್ ನೀಡುವುದಿಲ್ಲ. ಖಾತೆಗಳಲ್ಲಿ ಪ್ರಮುಖ ಹುದ್ದೆಗಳ ವಿಲೀನ, ವಾಣಿಜ್ಯ, ವಿದ್ಯುತ್, ಮೆಕ್ಯಾನಿಕಲ್, ಎಂಜಿನಿಯರಿಂಗ್, ವೈದ್ಯಕೀಯ, ವೈಯಕ್ತಿಕ, ಕಾರ್ಯಾಚರಣೆ, ಅಂಗಡಿ, ಸಿಗ್ನಲ್ ಮತ್ತು ದೂರಸಂಪರ್ಕ ಇಲಾಖೆಗಳು ಮತ್ತು ಇತರ ಹುದ್ದೆಗಳನ್ನು ಈ ಪ್ರಸ್ತಾಪಗಳು ಒಳಗೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.