ರಾಹು ಶುಕ್ರ ಸಂಯೋಗ: ವೈದಿಕ ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಗಳಿಗೆ ಏಪ್ರಿಲ್ ತಿಂಗಳಲ್ಲಿ ಅದೃಷ್ಟ ಕೈಹಿಡಿಯಲಿದೆ. ವಾಸ್ತವವಾಗಿ ಮಾರ್ಚ್ 31ರಂದು ಶುಕ್ರವು ಮೀನ ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿ ರಾಹು ಗ್ರಹವು ಈಗಾಗಲೇ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ರಾಶಿಗಳಿಗೆ ಪ್ರಯೋಜನವನ್ನು ನೀಡುವ ವಿಶೇಷ ಮೈತ್ರಿ ರಚನೆಯಾಗುತ್ತದೆ.
ಸಾಪ್ತಾಹಿಕ ವೃತ್ತಿಜೀವನದ ಅರ್ಥಿಕ ರಾಶಿಫಲ: ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಆರಂಭವು ಕೆಲವು ರಾಶಿಯ ಜನರಿಗೆ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ದೊಡ್ಡ ಪ್ರಯೋಜನಗಳನ್ನು ನೀಡುತ್ತದೆ. ಫೆಬ್ರವರಿ 26ರಿಂದ ಮಾರ್ಚ್ 3ರವರೆಗಿನ ಸಮಯವು ಎಲ್ಲಾ ರಾಶಿಗಳ ವೃತ್ತಿ ಮತ್ತು ಆರ್ಥಿಕ ಸ್ಥಿತಿಗೆ ಹೇಗೆ ಇರುತ್ತದೆ ಎಂದು ತಿಳಿಯಿರಿ.
Recruitment 2024 : ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನಲ್ಲಿ ಒಟ್ಟು 1 ಜಿಲ್ಲಾ ಪ್ರೋಗ್ರಾಮ್ ಕೋಆರ್ಡಿನೇಟರ್ ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಇ-ಮೇಲ್ ಮಾಡುವ ಮೂಲಕ ಅಭ್ಯರ್ಥಿಗಳು ಅಪ್ಲಿಕೇಶನ್(Application) ಹಾಕಬಹುದು.
ರಾಮ ಏಕಾದಶಿ 2023: ಏಕಾದಶಿ ಉಪವಾಸಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತದೆ. ಪ್ರತಿ ತಿಂಗಳ ಎರಡೂ ಹದಿನೈದು ದಿನಗಳ ಏಕಾದಶಿಯಂದು ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿನಾಂಕವನ್ನು ರಾಮ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿಯ ರಾಮ ಏಕಾದಶಿ ನವೆಂಬರ್ 9ರಂದು ಬರುತ್ತದೆ.
ಮಾರ್ಚ್-ಏಪ್ರಿಲ್ ತಿಂಗಳು ಅಂದರೆ ನೌಕರರ ಮೌಲ್ಯಮಾಪನದ ತಿಂಗಳು. ಇಡೀ ವರ್ಷ ಕೆಲಸ ಮಾಡಿದ ನಂತರ, ಈ ತಿಂಗಳು ಜನರಿಗೆ ಬಡ್ತಿ, ವೇತನ ಹೆಚ್ಚಳ ಭಾಗ್ಯ ಲಭಿಸುತಡೆ. ಆದರೆ ಕೆಲವೊಮ್ಮೆ ಅರ್ಹತೆಯ ಇದ್ದಲೂ ಕೂಡ ಕಠಿಣ ಪರಿಶ್ರಮವು ಫಲಿತಾಂಶವನ್ನು ನೀಡುವುದಿಲ್ಲ. ಇದಕ್ಕಾಗಿ ಜೋತಿಷ್ಯ ಶಾಸ್ತ್ರದಲ್ಲಿ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ, ಈ ಕ್ರಮಗಳು ನಿಮ್ಮನ್ನು ನಿಮ್ಮ ಬಾಸ್ ನ ಗುಡ್ ಬುಕ್ ಗೆ ತರುತ್ತವೆ ಮತ್ತು ನಿಮಗೆ ಪ್ರಮೋಷನ್ ಮತ್ತು ಬಡ್ತಿ ಭಾಗ್ಯ ನೀಡುತ್ತವೆ.
Supreme Court Latest Update: ಸರ್ಕಾರಿ ನೌಕರಿಗಳಲ್ಲಿ (Government Jobs) SC-ST ಜನರಿಗೆ ಪ್ರಮೋಶನ್ (Pramotion) ವೇಳೆ ಮೀಸಲಾತಿ ನೀಡುವ ಕುರಿತು ಮಾನದಂಡ ನಿಗದಿಪಡಿಸಲು ಸರ್ವೋಚ್ಛ ನ್ಯಾಯಾಲಯ (Supreme Court) ನಿರಾಕರಿಸಿದೆ.
Budh Rashi Parivartan: ಬುಧ ಗ್ರಹದ ಕೃಪೆಯಿಂದ 3 ರಾಶಿಯವರಿಗೆ ಅದೃಷ್ಟ ಒಲಿದು ಬರುತ್ತಿದೆ. ಈ ರಾಶಿಚಕ್ರ ಚಿಹ್ನೆಗಳ ಜನರು 6 ನೇ ಮಾರ್ಚ್ 2022 ರವರೆಗೆ ಬಹಳಷ್ಟು ಲಾಭವನ್ನು ಗಳಿಸುತ್ತಾರೆ.
7th Pay Commission: ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ನೌಕರರ ಮನೋಸ್ಥೈರ್ಯ ಹೆಚ್ಚಿಸಲು ಮೋದಿ ಸರ್ಕಾರ ಮತ್ತೊಮ್ಮೆ ಪ್ರಯತ್ನಿಸಿದೆ. ಪ್ರಾಮಾಣಿಕ ಕೆಲಸ ಮತ್ತು ಉತ್ತಮ ಸಾಧನೆ ಮಾಡುವವರ ಬಡ್ತಿಗೆ ತೊಂದರೆಯಾಗಲು ಅವಕಾಶ ನೀಡದಿರಲು ಶೀಘ್ರದಲ್ಲೇ ವ್ಯವಸ್ಥೆಯನ್ನು ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ಉದಯೋನ್ಮುಖ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಸಾರ್ವಜನಿಕರ ಮಧ್ಯೆಯೇ ಖ್ಯಾತ ನಟಿ ಸಾರಾ ಅಲಿ ಖಾನ್ ಅವಳನ್ನು ತನ್ನ ಎರಡು ಕೈಗಳಲ್ಲಿ ಎತ್ತಿಕೊಂಡಿದ್ದಾರೆ. ಕಾರ್ತಿಕ್ ಅವರ ಈ ಅವತಾರ ನೋಡಿ ಸಾರಾ ಸೇರಿದಂತೆ ನೆರೆದ ಜನರೂ ಕೂಡ ನಿಬ್ಬೆರಗಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.