ರೈಲ್ವೆ ಪ್ರಯಾಣಿಕರಿಗೆ ಪ್ಲಾಟ್ಫಾರಂಗಳಲ್ಲಿ ಓಡಾಟಕ್ಕೆ ಮುಕ್ತ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ಲಾಟ್ಫಾರಂ ಟಿಕೆಟ್ ದರವನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ ಎಂದು ರೈಲ್ವೆಯು ಇಲಾಖೆ ತಿಳಿಸಿದೆ.
Trending Video: ಬಾಂಗ್ಲಾದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಈ ವೀಡಿಯೋ ನೋಡಿದರೇ ನಿಮ್ಮ ಕಣ್ಣುಗಳನ್ನೇ ನೀವು ನಂಬಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ವಿಡಿಯೋ ನೋಡಿದ ನಂತರ ಒಂದು ಕ್ಷಣ ನಿಮ್ಮ ಉಸಿರೇ ನಿಂತ್ಹೋಗಲಿದೆ.
ಆಸ್ಪತ್ರೆಯು ಕಳೆದ 45 ವರ್ಷಗಳಿಂದ ಸುಮಾರು 10ಕ್ಕಿಂತಲೂ ಹೆಚ್ಚು ಜಿಲ್ಲೆಗಳ ಬಡರೋಗಿಗಳ ಆಶಾಕಿರಣವಾಗಿದೆ. ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ, ಇಎಸ್ಐ, ರೇಲ್ವೆ, ಇಸಿಎಚ್ಎಸ್ ಯೋಜನೆಯಡಿ ಪ್ರತಿ ತಿಂಗಳು ಸುಮಾರು 200 ಕ್ಕೂ ಹೆಚ್ಚು ಬಡ ರೋಗಿಗಳು ಹಾಗೂ ವರ್ಷಕ್ಕೆ 2,000 ಬಡರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಯಮಗಳ ಬದಲಾವಣೆಯ ನಂತರ, ಈಗ ನೀವು ಟಿಕೆಟ್ ಬುಕಿಂಗ್ನಲ್ಲಿ ಕಡಿಮೆ ಸಮಯವನ್ನು ತೆಗೆದುಕೊಳ್ಳಲಿದೆ. ರೈಲ್ವೆ ಇಲಾಖೆಯ ಈ ನಿರ್ಧಾರದಿಂದ, ನೀವು ಟಿಕೆಟ್ ಬುಕಿಂಗ್ ಸಮಯದಲ್ಲಿ ಹೋಗುವ ಸ್ಥಳದ ವಿಳಾಸ ನೀಡಬೇಕಾಗಿಲ್ಲ.
IRCTC: ಭಾರತೀಯ ರೈಲ್ವೇ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಈಗ ಪ್ರಯಾಣಿಕರು QR CODE ಮತ್ತು UPI ಪಾವತಿ ಮೂಲಕ ರೈಲು ಟಿಕೆಟ್ಗಳನ್ನು ಖರೀದಿಸಲು ಅವಕಾಶ ಒದಗಿಸಿದೆ.
ಈ ಹಿಂದೆ, ಅಂತಹ ಸಮಯಕ್ಕೆ, ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳ ಆಯ್ಕೆ ಮಾತ್ರ ಇತ್ತು. ಆದರೆ ಅದರಲ್ಲಿಯೂ ಟಿಕೆಟ್ ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ರೈಲ್ವೆಯು ನಿಮಗೆ ಅಂತಹ ಸೌಲಭ್ಯವನ್ನು ನೀಡುತ್ತಿದೆ, ಅದರ ಅಡಿಯಲ್ಲಿ ನೀವು ಈಗ ರಿಸರ್ವೇಶನ್ ಇಲ್ಲದೆ ಪ್ರಯಾಣಿಸಬಹುದು.
ಹೊಸ ಕೋಚ್ನ ಅತಿದೊಡ್ಡ ವೈಶಿಷ್ಟ್ಯಗಳ ಕುರಿತು ಮಾತನಾಡುತ್ತಾ, ಅದರ ಎಲ್ಲಾ ಗೇಟ್ಗಳು ಸ್ವಯಂಚಾಲಿತವಾಗಿರುತ್ತವೆ, ರೈಲು ನಿಲ್ದಾಣದಿಂದ ಹೊರಬಂದ ಕೂಡಲೇ ಅದನ್ನು ಮುಚ್ಚಲಾಗುತ್ತದೆ. ಇದರ ರಿಮೋಟ್ ಮತ್ತು ಕಂಟ್ರೋಲ್ ರೈಲಿನ ಗಾರ್ಡ್ ಗಳೊಂದಿಗಿರುತ್ತದೆ. ಇದು ರೈಲು ಅಪಘಾತಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಲೂಟಿ ಮಾಡುವ ಸಾಧ್ಯತೆಯೂ ಕಡಿಮೆ ಆಗಲಿದೆ ಎನ್ನಲಾಗುತ್ತಿದೆ.
ರೈಲು ಹೊರಡುವ ನಿಗದಿತ ಸಮಯಕ್ಕೆ ಮುಂಚಿತವಾಗಿ ಒಂದು ಚಾರ್ಟ್ ತಯಾರಿಸಲಾಗುತ್ತದೆ, ಇದರಲ್ಲಿ ರೈಲ್ವೆಯೊಂದಿಗೆ ಬೆರ್ತ್ ಖಾಲಿಯಾಗಿದ್ದರೆ, ಅವರು ಅದರ ಮೇಲೆ ಶೇಕಡಾ 10 ರಷ್ಟು ರಿಯಾಯಿತಿ ನೀಡುತ್ತಾರೆ.
ರೇಲ್ವೆ ನೇಮಕಾತಿ ಮಂಡಳಿ, ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಐಬಿಪಿಎಸ್ ಮೂಲಕ ನಡೆಸಲಾಗುವ ಪ್ರಾಥಮಿಕ ಅರ್ಹತಾ ಪರೀಕ್ಷೆಗಳಿಗಾಗಿ Common Eligibility Test ಆಯೋಜಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ.
ರೈಲ್ವೆ, ಬ್ಯಾಂಕ್ ಮತ್ತು ಎಸ್ಎಸ್ಸಿಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಸ್ಥಾಪಿಸಲು ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕ್ರಮವು ದೇಶದ ಉದ್ಯೋಗ ಅರಸುತ್ತಿರುವ ಯುವಕರಿಗೆ ಅನುಕೂಲವಾಗಲಿದೆ ಎಂದು ಪ್ರತಿಪಾದಿಸಿದರು.
30 ನಿಮಿಷಗಳಲ್ಲಿ ವಿತರಣೆ ಮಾಡದಿದ್ದಾಗ ಪಿಜ್ಜಾ ಕಂಪನಿಗಳು ಪಿಜ್ಜಾವನ್ನು ಉಚಿತವಾಗಿ ನೀಡುತ್ತವೆ. ಹಾಗೆಯೇ ಕೆಲವು ರೈಲ್ವೆಗಳು (Railways) ರೈಲುಗಳು ತಡವಾಗಿ ಬರುವುದನ್ನು ತಡೆಯಲು ಹಾಗೂ ರೈಲ್ವೆ ಆದಾಯವನ್ನು ಹೆಚ್ಚಿಸಲು 'ಪಿಜ್ಜಾ ಡೆಲಿವರಿ ಮಾದರಿ'ಯಲ್ಲಿ ಕೆಲಸ ಮಾಡುತ್ತಿದೆ.
2020 ರ ಜುಲೈ 1 ರಿಂದ ಅಂತಹ ನೇಮಕಾತಿಗಳಿಗೆ ಅನುಮೋದನೆ ಪಡೆದ ಪ್ರಕರಣಗಳನ್ನು ಪರಿಶೀಲಿಸಬಹುದು ಮತ್ತು ಅದರ ಸ್ಥಿತಿಯನ್ನು ಮಂಡಳಿಗೆ ತಲುಪಿಸಲಾಗುವುದು ಎಂದು ಇಂಡಿಯನ್ ರೈಲ್ವೇಸ್ ಆದೇಶದಲ್ಲಿ ತಿಳಿಸಲಾಗಿದೆ.
ಪಶ್ಚಿಮ ಮಧ್ಯ ರೈಲ್ವೆ ವಿದ್ಯುತ್ ಉಳಿಸಲು ವಿಶೇಷ ತಯಾರಿ ನಡೆಸಿದೆ. ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ, ರೈಲು ಪ್ಲಾಟ್ಫಾರ್ಮ್ಗೆ ಆಗಮಿಸುತ್ತಿದ್ದಂತೆ ಕೂಡಲೇ ಅಲ್ಲಿನ ಎಲ್ಲಾ ದೀಪಗಳು ಹೊತ್ತಿ ಉರಿಯಲಾರಂಭಿಸುತ್ತವೇ ಮತ್ತು ರೈಲು ನಿರ್ಗಮಿಸಿದ ತಕ್ಷಣ ಶೇ.70 ದೀಪಗಳು ಆಫ್ ಆಗುತ್ತವೆ.
ಭಾರತೀಯ ರೈಲ್ವೆ ಇಲಾಖೆ ತನ್ನ ನೆಟ್ವರ್ಕ್ನಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ದಿಕ್ಕಿನಲ್ಲಿ ಒಂದು ಒಂದು ಹೆಜ್ಜೆ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 2023 ರ ಹೊತ್ತಿಗೆ ಖಾಸಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಸಂಚರಿಸಲಿವೆ.
ರೈಲ್ವೆ ಹಣಕಾಸು ಆಯುಕ್ತರು ಎಲ್ಲಾ ವಲಯಗಳ ಸಾಮಾನ್ಯ ವ್ಯವಸ್ಥಾಪಕರಿಗೆ ಜೂನ್ 19 ರಂದು ಬರೆದ ಪತ್ರವೊಂದರಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ.ರೈಲ್ವೆ ಸಂಚಾರ ಗಳಿಕೆ ಮೇ ಅಂತ್ಯದ ವೇಳೆಗೆ 58 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.