Sai Pallavi : ನಟಿ ಸಾಯಿ ಪಲ್ಲವಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 2008 ರಲ್ಲಿ ರವಿ ಮೋಹನ್ ಮತ್ತು ಕಂಗನಾ ರನೌತ್ ನಟಿಸಿದ ತಮಿಳು ಚಿತ್ರ "ಧಮ್ ಧೂಮ್" ಸಿನಿಮಾದಲ್ಲಿ ಬಾಲನಟನಾಗಿ ಚಿತ್ರರಂಗ ಪಾದಾರ್ಪಣೆ ಮಾಡಿದರು..
ಸುಗ್ರೀವನ ಆದೇಶದ ಮೇರೆಗೆ, ಸಾವಿರಾರು ವಾನರರು ಒಂದು ದೊಡ್ಡ ಸೈನ್ಯವನ್ನು ರಚಿಸಿ ಸಮುದ್ರದ ಕಡೆಗೆ ನಡೆದರು. ಅವರು ಸಾಗರವನ್ನು ದಾಟಬಲ್ಲ ಯಾವುದೇ ವಿಧಾನದ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ. ಅವರು ನೀರಿನಲ್ಲಿ ಮುಳುಗುತ್ತೇವೆ ಎಂದು ಹೆದರುತ್ತಿದ್ದರು.
Ramayana in Kannada: ಸುಗ್ರೀವನಿಗೆ ವಾಲಿ ಎಂಬ ಅಣ್ಣ ಇದ್ದ. ವಾಲಿ ಕಿಮ್ಮಿಂದ ರಾಜ. ಇಬ್ಬರು ಸಹೋದರರು ಪರಸ್ಪರ ಪ್ರೀತಿಸುತ್ತಿದ್ದರು. ಒಮ್ಮೆ ವಾಲಿಯು ಒಬ್ಬ ರಾಕ್ಷಸನ ವಿರುದ್ಧ ಹೋರಾಡಬೇಕಾಯಿತು ಮತ್ತು ಅವನನ್ನು ಗುಹೆಯೊಳಗೆ ಓಡಿಸಿದನು. ಒಳಗಡೆ ಪ್ರವೇಶಿಸುವ ಮೊದಲು ಅವನು ಸುಗ್ರೀವನನ್ನು ಅದರ ಪ್ರವೇಶದ್ವಾರದಲ್ಲಿ ಕಾವಲು ನಿಲ್ಲುವಂತೆ ಕೇಳಿಕೊಂಡನು.
ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ' ಎಂದು ಶಬರಿಯನ್ನು ಕೇಳುತ್ತಾನೆ. ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ "ಎಲೈ ಮಹಾಪುರುಷನೇ, ನೀನು ಶ್ರೀರಾಮನೇ” ಎಂದು ಕೇಳುತ್ತಾಳೆ.
ಚಿನ್ನದ ಜಿಂಕೆಗಳನ್ನು ನೋಡಿದ ಲಕ್ಷ್ಮಣನು ಜಾಗರೂಕನಾಗಿದ್ದನು. ಆದ್ದರಿಂದ ಅವನು ರಾಮನಿಗೆ "ಸಹೋದರ, ಇದು ನಿಜವಾದ ಪ್ರಾಣಿ ಅಲ್ಲ ಎಂದು ನಾನು ಭಾವಿಸುತ್ತೇನೆ. ಚಿಂಕೆಯ ವೇಷದಲ್ಲಿರುವ ರಾಕ್ಷಸ ಎಂದು ನಾನು ಭಾವಿಸುತ್ತೇನೆ
ಪರಶುರಾಮರು ಶಸ್ತ್ರಾಸ್ತ್ರದ ಮೇಲೆ ರಾಮನಿಗಿರುವ ಪಾಂಡಿತ್ಯ ನೋಡಿ ಬೆರಗಾದರು. ಅವನಿಗೆ ಏನೂ ಹೇಳಲು ಸಾಧ್ಯವಾಗದೆ ರಾಮನನ್ನು ನೋಡುತ್ತಿದ್ದರು. ಆಗ ರಾಮ ಸಾಮಾನ್ಯ ವ್ಯಕ್ತಿಯಲ್ಲ ಎಂದು ಅವರಿಗೆ ತಿಳಿಯಿತು.
ರಾಜ ದಶರಥನಿಗೆ ಕೌಸಲ್ಯ, ಸುಮಿತ್ರಾ ಮತ್ತು ಕೈಕೇಯಿ ಎಂಬ ಮೂವರು ಹೆಂಡತಿಯರು ಇದ್ದರು. ಕೌಸಲ್ಯ ಹಿರಿಯ ರಾಣಿ. ಈ ರೀತಿಯಲ್ಲಿ ಅವನ ಉಳಿದ ಹೆಂಡತಿಯರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು.
Ramayana facts : ಭಗವಾನ್ ಶ್ರೀ ರಾಮನು ರಾವಣನನ್ನು ಕೊಂದು ಅವನ ದುರಹಂಕಾರವನ್ನು ಕೊನೆಗೊಳಿಸಿದನು. ಕೆಟ್ಟದ್ದರ ಮೇಲೆ ಒಳ್ಳೆಯದು ಸದಾ ಗೆಲ್ಲುತ್ತೆ ಎನ್ನವುದನ್ನು ನಿರೂಪಿಸಿದನು. ಅಂದಹಾಗೆ.. ಸೀತೆಗೆ ರಾವಣನನ್ನು ನಾಶಮಾಡುವಷ್ಟು ದೈವಿಕ ಶಕ್ತಿ ಇತ್ತು ಎಂದು ಹೇಳಲಾಗುತ್ತದೆ, ಆದರೆ ಜಾನಕಿ ಏನೂ ಮಾಡದೆ ರಾಮನಿಗಾಗಿ ಕಾದಿದ್ದು ಏಕೆ..? ಇದರ ಹಿಂದಿನ ನಿಜವಾದ ಕಾರಣವೇನು? ಬನ್ನಿ ತಿಳಿಯೋಣ..
ನಂದಗೋಕುಲ ಧಾರವಾಹಿಯ ಚಿತ್ರೀಕರಣದ ಸಮಯದಲ್ಲಿ ಪರಿಚಿತರಾದ ಈ ಇಬ್ಬರೂ ನಟ ನಟಿಯರು ಆರಂಭದಲ್ಲಿ ಸ್ನೇಹಿತರಾಗಿ ನಂತರ ಪ್ರೇಮಿಗಳಾಗಿ 'ಮೊಗ್ಗಿನ ಮನಸು', 'ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ' ಮತ್ತು 'ಸಂತು ಸ್ಟ್ರೈಟ್ ಫಾರ್ವರ್ಡ್' ನಂತಹ ಇನ್ನೂ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದರು.
ಮಹಾತ್ಮಾ ಗಾಂಧೀಜಿಗೆ ಚಲನಚಿತ್ರಗಳ ಬಗ್ಗೆ ಹೆಚ್ಚು ಒಲವು ಇರಲಿಲ್ಲ. ಚಲನಚಿತ್ರಗಳ ಶಕ್ತಿ ಮತ್ತು ಸಮಾಜದ ಮೇಲೆ ಅದರ ಧನಾತ್ಮಕ ಪ್ರಭಾವದ ಬಗ್ಗೆ ಅನೇಕ ಚಲನಚಿತ್ರ ನಿರ್ಮಾಪಕರು ಮಹಾತ್ಮ ಗಾಂಧಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು, ಆದರೆ ಗಾಂಧಿಯವರು ಚಲನಚಿತ್ರಗಳ ಬಗ್ಗೆ ಅಸಡ್ಡೆ ಹೊಂದಿದ್ದರು.
SAI PALLAVI: ನಟಿ ಸಾಯಿಪಲ್ಲವಿ ಹೆಸರು ಕೆಳುತ್ತಿದ್ದಂತೆಯೆ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುತ್ತೆ. ನಟಿಯ ಕುರಿತ ಒಂದು ಸಣ್ಣ ಅಪ್ಢೇಟ್ ಅದ್ಯಾವಾಗ ಬರುತ್ತೆ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಇದೀಗ ಹೀಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ನಟಿ ಸಾಯಿ ಪಲ್ಲವಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Laxman In Ramayna: ನಿತೀಶ್ ತಿವಾರಿಯವರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ ಸಾಯಿಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ.. ಇದೀಗ ಈ ಸಿನಿಮಾದಲ್ಲಿ ಲಕ್ಷ್ಮಣ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿದೆ...
History of Vanara sainya : ರಾಮಾಯಣದ ಪೌರಾಣಿಕ ಕಥೆಯ ಪ್ರಕಾರ, ರಾಮನು ರಾವಣನ ವಿರುದ್ಧ ಹೋರಾಡಲು ಶ್ರೀಲಂಕಾಕ್ಕೆ ಬಂದಾಗ, ಅವನೊಂದಿಗೆ ವಾನರರ ದೊಡ್ಡ ಸೈನ್ಯವಿತ್ತು. ಸತತ ಕದನಗಳಲ್ಲಿ ಗೆದ್ದ ಈ ವಾನರ ಸೇನೆ ಎಲ್ಲಿಗೆ ಹೋಯಿತು, ಈಗ ಎಲ್ಲಿದೆ..? ಎಂಬುದು ಎಷ್ಟೋ ಜನರಿಗೆ ತಿಳಿದಿಲ್ಲ.
Ramayana : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ರಾಮ ಮತ್ತು ಸೀತೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಸ್ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ.
Ramayana Update: ʻರಾಮಾಯಣʼ ಸಿನಿಮಾದಲ್ಲಿ ರಾಮನ ಪಾತ್ರಕ್ಕೆ ನಟ ರಣಬೀರ್ ಕಪೂರ್ ಹಾಗೂ ನಟಿ ಸಾಯಿ ಪಲ್ಲವಿ ಸೀತಾ ಪಾತ್ರಕ್ಕೆ ಪಡೆಯುತ್ತಿರುವ ಬಹು ದೊಡ್ಡ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಹಾಗಿದ್ರೇ ರಣಬೀರ್ ಮತ್ತು ಸಾಯಿ ಪಲ್ಲವಿ ತೆರೆದುಕೊಳ್ಳುತ್ತಿರುವ ಸಂಬಾವನೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.